Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೆಲಸ ಹುಡುಕಿ-ಮಾಜಿ ಗಂಡನನ್ನು...

ಕೆಲಸ ಹುಡುಕಿ-ಮಾಜಿ ಗಂಡನನ್ನು ಅವಲಂಬಿಸಬೇಡಿ

ಜೀವನಾಂಶ ಕೇಳಿದ ಮಹಿಳೆಗೆ ನ್ಯಾಯಾಲಯದ ಸಲಹೆ

ವಾರ್ತಾಭಾರತಿವಾರ್ತಾಭಾರತಿ23 March 2016 5:00 PM IST
share
ಕೆಲಸ ಹುಡುಕಿ-ಮಾಜಿ ಗಂಡನನ್ನು ಅವಲಂಬಿಸಬೇಡಿ

ಹೊಸದಿಲ್ಲಿ, ಮಾ.23: ನಗರ ನ್ಯಾಯಾಲಯವೊಂದು ಮಹಿಳೆಯೊಬ್ಬಳಿಗೆ ಕೆಲಸವೊಂದನ್ನು ಹುಡುಕಿಕೊಳ್ಳುವಂತೆ ಆದೇಶ ನೀಡಿದೆ. ಮಹಿಳೆ ವಿದ್ಯಾವಂತಳಾಗಿದ್ದು, ಸಮರ್ಥಳಿದ್ದಾಳೆ. ಆಕೆ, ಪರಿತ್ಯಕ್ತ (ವಿಚ್ಛೇದಿತ) ಪತಿಯ ಮೇಲೆ ಆರ್ಥಿಕ ಹೊರೆಯನ್ನು ಹೇರ ಬಾರದೆಂದು ಅದು ಹೇಳಿದೆ. ನ್ಯಾಯಾಲಯದ ಈ ಸಲಹೆಯು ಭಾರತದ ಆಶನಾರ್ಥ ವ್ಯವಸ್ಥೆಯ ಕುರಿತು ಚರ್ಚೆಯೊಂದಕ್ಕೆ ಚಾಲನೆ ನೀಡುವ ಸಾಧ್ಯತೆಯಿದೆ.

ಪತಿಯು ಮಹಿಳೆಗೆ ಕೆಲಸ ಹುಡುಕಲು ಸಹಾಯ ಮಾಡವುದಕ್ಕೆ ಹಾಗೂ ಒಂದು ವರ್ಷ ಅಶನಾರ್ಥ ಪಾವತಿಸುವುದಕ್ಕೆ ಒಪ್ಪಿಕೊಂಡಿದ್ದಾನೆ.

 ವಿಚ್ಚೇದಿತ ಪತ್ನಿಗೆ ತಿಂಗಳಿಗೆ ರೂ.12 ಸಾವಿರ ಅಶನಾರ್ಥ ಪಾವತಿಸುವುದರ ವಿರುದ್ಧ ವ್ಯಕ್ತಿಯೊಬ್ಬನು ಸಲ್ಲಿಸ್ದಿ ಮೇಲ್ಮನವಿಯ ವಿಚಾರಣೆಯ ವೇಳೆ ನ್ಯಾಯಾಲಯ ಮಹಿಳೆಗೆ ಈ ಸಲಹೆ ನೀಡಿದೆ.

ಪ್ರತಿವಾದಿಯು (ಮಹಿಳೆ) ಅರ್ಜಿದಾರನಿಗಿಂತಲೂ (ಗಂಡ) ಹೆಚ್ಚು ವಿದ್ಯಾರ್ಹತೆ ಉಳ್ಳವಳೆಂದು ಒಪ್ಪಿಕೊಂಡಿದ್ದಾಳೆ. ತಾನು ದೈಹಿಕವಾಗಿ ಸಮರ್ಥೆ ಹಾಗೂ ಗಳಿಸುವ ಸಾಮರ್ಥ್ಯವಿದೆಯೆಂದೂ ಒಪ್ಪಿಕೊಂಡಿದ್ದಾಳೆ. ಹೀಗಿರುವಾಗ, ಅರ್ಜಿದಾರನಿಗೆ ಆರ್ಥಿಕ ಹೊರೆಯಾಗಿ ಅವಳನ್ನು ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಲು ಬಿಡುವಂತಿಲ್ಲ. ಅವಳು ಕೆಲಸ ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದು ಜಿಲ್ಲಾ ನ್ಯಾಯಾಧೀಶೆ ರೇಖಾ ರಾಣಿ ಹೇಳಿದ್ದಾರೆ.

ಭಾರತದ ಕಾನೂನು ವ್ಯವಸ್ಥೆಯ ಅನುಸಾರ, ಬೇರ್ಪಡುವಿಕೆ ಅಥವಾ ವಿಚ್ಛೇದನ ಪ್ರಕರಣಗಳಿಗೆ ಮಹಿಳೆಯೊಬ್ಬಳು ಆರ್ಥಿಕ ಬೆಂಬಲದ ರೂಪದಲ್ಲಿ ಜೀವನಾಂಶ ಪಡೆಯಲು ಅರ್ಹಳಾಗುತ್ತಾಳೆ.

ಕೆಲಸ ಹುಡುಕಲು ಮಹಿಳೆಗೆ ಅರ್ಜಿದಾರನ ಸಹಾಯ ಬೇಕಿದ್ದಲ್ಲಿ ಅವಳು ಆತನನ್ನು (ವಿಚ್ಛೇದಿತ ಪತಿಯನ್ನು) ಮೊಬೈಲ್ ಅಥವಾ ಇ-ಮೇಲ್ ಸಂದೇಶಗಳ ಮೂಲಕ ಸಂಪರ್ಕಿಸಬಹುದೆಂದು ನ್ಯಾಯಾಲಯ ತಿಳಿಸಿದೆ.

ತಾನು ಉತ್ತಮ ವಿದ್ಯಾರ್ಹತೆಯುಳ್ಳವಳಾದರೂ, ಸಣ್ಣ ಪ್ರಾಯದಲ್ಲೇ ತನ್ನ ವಿವಾಹವಾಗಿದೆ. ಅಲ್ಲದೆ, ತಾನೆಂದೂ ಒಬ್ಬಳೇ ಪ್ರಯಾಣ ಮಾಡಿದವಳೂ ಅಲ್ಲವೆಂದು ಮಹಿಳೆ ವಾದಿಸಿದ್ದಳು.

ಆದಾಗ್ಯೂ, ತನ್ನ ವಿಚ್ಛೇದಿತ ಪತ್ನಿ ತನ್ನಿಂದ ಹೆಚ್ಚು ವಿದ್ಯಾರ್ಹತೆಯುಳ್ಳವಳಾಗಿರುವುದರಿಂದ ತಾನು ಆಕೆಗೆ ಧನ ಪರಿಹಾರ ಕೊಡಲು ಬಾಧ್ಯಸ್ಥನಲ್ಲ. ಅವಳೊಬ್ಬಳು ಎಂಎಸ್ಸಿಯಲ್ಲಿ ಚಿನ್ನದ ಪದಕ ವಿಜೇತಳಾಗಿದ್ದಾಳೆ. ಆಕೆ ಈ ವರೆಗೆ ಎಲ್ಲೂ ಕೆಲಸಕ್ಕೆ ಅರ್ಜಿ ಸಲ್ಲಿಸಿಲ್ಲ. ಸೋಮಾರಿಯಾಗಿ ಕುಳಿತು ತನಗೆ ಆರ್ಥಿಕ ಹೊರೆಯಾಗ ಬಯಸಿದ್ದಾಳೆಂದು ಆಕೆಯ ಗಂಡ ಪ್ರತಿವಾದ ಮಂಡಿಸಿದ್ದನು.

ತಾನೊಬ್ಬಳೇ ಈವರೆಗೆ ಎಲ್ಲಿಗೂ ಪ್ರಯಾಣಿಸಿಲ್ಲ. ಆದುದರಿಂದ ಕೆಲಸ ಹುಡುಕಲು ಗಂಡ ಜೊತೆಯಲ್ಲಿ ಬರಬೇಕೆಂಬ ಮಹಿಳೆಯ ವಾದಕ್ಕೆ, ಈ ಹೇಳಿಕೆ ರುಚಿಯಿಲ್ಲದುದು ಹಾಗೂ ಜೀರ್ಣಿಸಲಾಗದುದೆಂದು ನ್ಯಾಯಲಯ ಪ್ರತಿಕ್ರಿಯಿಸಿತು.

ಇಬ್ಬರೂ ಪ್ರತ್ಯೇಕವಾಗಿ ನ್ಯಾಯಾಲಯಕ್ಕೆ ಬರುತ್ತಿದ್ದೀರಿ. ಮೊಕದ್ದಮೆ ಹೋರಾಡಲು ಒಬ್ಬಳಿಗೆ ನ್ಯಾಯಾಲಯಕ್ಕೆ ಬರಲು ಸಾಧ್ಯವಾಗುವಾಗ, ಕೆಲಸ ಹುಡುಕಲಿಕ್ಕೀ ಒಬ್ಬಳಿಗೆ ಹೋಗಲು ಸಾಧ್ಯವಾಗಬಹುದೆಂದು ಅದು ಅಭಿಪ್ರಾಯಿಸಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X