Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಬಿಲಿವರ್ಸ್ ಚರ್ಚ್ ಪರಮಾಧ್ಯಕ್ಷರು ಮತ್ತು...

ಬಿಲಿವರ್ಸ್ ಚರ್ಚ್ ಪರಮಾಧ್ಯಕ್ಷರು ಮತ್ತು ಪ್ರಧಾನಿ ಮೋದಿ ಭೇಟಿ ಈಗ ವಿವಾದದಲ್ಲಿ!

ವಾರ್ತಾಭಾರತಿವಾರ್ತಾಭಾರತಿ24 March 2016 4:41 PM IST
share
ಬಿಲಿವರ್ಸ್ ಚರ್ಚ್ ಪರಮಾಧ್ಯಕ್ಷರು ಮತ್ತು ಪ್ರಧಾನಿ ಮೋದಿ ಭೇಟಿ ಈಗ ವಿವಾದದಲ್ಲಿ!

ಹೊಸದಿಲ್ಲಿ, ಮಾರ್ಚ್.24: ಬಿಲಿವರ್ಸ್ ಚರ್ಚ್‌ನ ಪರಮಾಧ್ಯಕ್ಷರಾದ ಡಾ.ಕೆ.ಪಿ. ಯೋಹಾನ್ನನ್ ಮೈತ್ರೋಪ್ಪೊಲಿತ್ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಗೃಹದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದು ಬಹುದೊಡ್ಡ ಸುದ್ದಿಯಾಗಿತ್ತು. 25 ನಿಮಿಷಗಳ ಕಾಲ ಅವರಿಬ್ಬರೂ ಸಮಾಲೋಚಿಸಿದ್ದರು. ಡಾ.ಕೆ.ಪಿ. ಯೋಹಾನ್ನನ್ ರೊಂದಿಗಿನ ಭೇಟಿ ಅದ್ಭುತವಾಗಿತ್ತೆಂದು ನಂತರ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದರು. ರಾಷ್ಟ್ರನಿರ್ಮಾಣಕ್ಕೆ ಸಭೆ ನಡೆಸುತ್ತಿರುವ ಕೆಲಸಗಳು ಅಭಿನಂದನಾರ್ಹವಾಗಿದೆಯೆಂದೂ ಯುವಕರ ಉನ್ನತಿಗೂ ಮೌಲಾಧಿಷ್ಠಿತ ವಿದ್ಯಾಭ್ಯಾಸಕ್ಕೂ ಸಭೆ ಆದ್ಯತೆ ನೀಡುತ್ತಿದೆ ಎಂದು ಮೋದಿ ಹೇಳಿದ್ದಾರೆಂದು ಬಿಲಿವರ್ಸ್ ಚರ್ಚ್ ವಿವರಿಸಿತ್ತು. ಬಿಲಿವರ್ಸ್ ಚರ್ಚ್ ಈವರೆಗೆ ಇಪ್ಪತ್ತೆಂಟು ಸಾವಿರ ಶೌಚಾಲಯಗಳು ಬಡವರಿಗೆ ಸಹಾಯ ಮಾಡುವುದಕ್ಕಾಗಿದೆಯೆಂದು ಪ್ರಧಾನಿ ಹೇಳಿದ್ದಾರೆಂದೂ ವಾದ ಹುಟ್ಟಿಕೊಂಡಿತ್ತು. ಯಾರಿಗೂ ತಿಳಿಯದೆ ಈ ಭೇಟಿ ನಡೆದಿತ್ತು. ರಾಜ್ಯಸಭಾ ಉಪಾಧ್ಯಕ್ಷ ಫ್ರೊ. ಬೆ.ಜೆ. ಕುರಿಯನ್ ಪ್ರಧಾನಿ ಮತ್ತು ಯೋಹಾನ್ನ ಭೇಟಿಗೆ ವ್ಯವಸ್ಥೆ ಮಾಡಿದ್ದರು.

ವಾಸ್ತವದಲ್ಲಿ ಯೋಹನ್ನನ್‌ರಿಗೆ ಈ ಭೇಟಿಯಲ್ಲಿ ಸ್ವಾರ್ಥಉದ್ದೇಶವಿತ್ತೆನ್ನಲಾಗುತ್ತಿದೆ. ಪ್ರಧಾನಿಯ ಪ್ರಶಂಸೆ ಹೊರಬೀಳುವುದರೊಂದಿಗೆ ಯೋಹಾನ್ನನ್‌ರ ನೈಜ ಚಿತ್ರವನ್ನು ವಿವರಿಸಿ ರಾಷ್ಟ್ರೀಯ ದಿನ ಪತ್ರಿಕೆಯೊಂದು ಲೇಖನ ಬರೆಯಿತು. ಕೆನಡಾ ಮತ್ತು ಅಮೆರಿಕದಲ್ಲಿ ಯೋಯನ್ನನ್ ಜನರನ್ನು ವಂಚಿಸಿ ಕೋಟ್ಯಂತರ ಹಣವನ್ನು ಭಾರತಕ್ಕೆ ಹರಿಯುವಂತೆ ಮಾಡುವ ವಂಚನೆ ಇದೆಂದು ಆ ಪತ್ರಿಕೆ ಬರೆಯಿತು. ಅಮೆರಿಕದಲ್ಲಿ ಕೇಸು ಹಾಕಿರುವುದನ್ನು ಇನ್ನೊಂದು ಆನ್‌ಲೈನ್ ಪತ್ರಿಕೆ ವರದಿಮಾಡಿತ್ತು. ಯೋಹಾನ್ನನ್ನ ಫಂಡ್ ವಂಚನೆ ಹೇಗೆ ನಡೆಸಿದ್ದಾರೆಂಬುದನ್ನು ರಾಷ್ಟ್ರೀಯ ಪತ್ರಿಕೆ ಬರೆಯಿತು. ಆನಂತರ ಆರೆಸ್ಸೆಸ್ ಮುಖಪತ್ರಿಕೆ ಕೂಡಾಯೋಹಾನ್ನನ್ ವಿರುದ್ಧ ಲೇಖನ ಬರೆಯಿತು. 2004ರಲ್ಲಿ ಬಿಜೆಪಿಯ ಸೋಲು ಮತ್ತು ವ್ಯಾಟಿಕನ್‌ನ ಮಾನಸ ಪುತ್ರಿ ಸೋನಿಯಾರ ವಿಜಯವನ್ನು ದೇವನ ಮಧ್ಯಸ್ಥಿಕೆ ಎಂದು ಭಾವಿಸಿದ್ದ ವ್ಯಕ್ತಿ ಯೋಹಾನ್ನನ್ ಆಗಿದ್ದಾರೆ. ಇದೇ ಯೋಹಾನ್ನನ್ ಈಗ ನರೇಂದ್ರ ಮೋದಿ ಅಭಿಮಾನಿಯಾಗಿದ್ದಾರೆ. ಈ ನಡುವೆ ಪತ್ರಿಕೆಗಳಲ್ಲಿ ತನ್ನ ಸುದ್ದಿ ಪ್ರಕಟವಾಗುವುದರೊಂದಿಗೆ ಗಂಗಾಶುಚೀಕರಣಕ್ಕೆ ಯೋಹಾನ್ನನ್ ಕೊಡುಗೆ ನೀಡಿದ್ದು ಯಾಕೆಂದು ಮೋದಿಗೆ ಮನವರಿಕೆಯಾಗಿತ್ತು. ಅಮೆರಿಕದ ಕೇಸ್‌ನಿಂದ ದೂರವಿಡಲು ಕೊನೆಯ ತಂತ್ರವಾಗಿ ಮೋದಿಯನ್ನು ಬಳಸಿಕೊಳ್ಳಲು ಅವರು ನೋಡದರೆಂದು ಹೇಳಲಾಗುತ್ತಿದೆ. ಮೋದಿಯೊಂದಿಗಿರುವ ಚಿತ್ರವನ್ನು ತೋರಿಸಿ ಅಮೆರಿಕದಲ್ಲಿ ತನ್ನ ಪ್ರಭಾವವನ್ನು ಬೀರುವುದು ಅವರ ಉದ್ದೇಶವಾಗಿದೆ ಎಂದು ಹೇಳಲಾಗುತ್ತಿದೆ. ಅಮೆರಿಕಕ್ಕೆ ಯಾವಾಗ ಹೋದರು ಬಂಧನಕ್ಕೊಳಗಾಗುವ ಭೀತಿಯನ್ನು ಯೋಹಾನ್ನನ್ ಎದುರಿಸುತ್ತಿದ್ದಾರೆ. ಇದೆಲ್ಲ ಮನಗಂಡು ಯೋಹಾನ್ನನ್ ಮೋದಿಯ ಪ್ರಭಾವವನ್ನು ಬಳಸಿಕೊಳ್ಳಲು ತಂತ್ರ ರೂಪಿಸಿದರೆಂದು ವರದಿಗಳು ತಿಳಿಸಿವೆ.

ಬಡವರ ಹೆಸರು ಹೇಳಿ ಹಣಕಲೆಕ್ಷನ್ ಮಾಡಿ ವಂಚಿಸಲಾಗಿದೆ ಎಂದು ಯೋಹಾನ್ನನ್ ಮತ್ತು ಕುಟುಂಬದ ಮೇಲೆ ಆರೋಪ ಹೊರಿಸಲಾಗಿದೆ. ಅಮೆರಿಕನ್ ಕೋರ್ಟು ಈ ಆರೋಪವನ್ನು ಗಂಭೀರವಾಗಿಯೇ ಪರಿಗಣಿಸಿದೆ. 2790 ಕೋಟಿ ರೂಪಾಯಿಯನ್ನು ಅಮೆರಿಕದಿಂದ ಭಾರತಕ್ಕೆ ಕಳುಹಿಸಲಾಗಿದೆ ಎಂದು ಯೋಹನ್ನನ್ ವಿರುದ್ಧ ಪ್ರಕರಣ ದಾಖಲಾಗಿದೆ. ಸಮಾಜ ಸೇವೆಗಾಗಿ ಈ ಹಣವನ್ನು ಸಂಗ್ರಹಿಸಿ ವ್ಯಾಪಾರ ಆವಶ್ಯಕತೆಗಳಿಗೆ ವಿನಿಯೋಗಿಸಿದ್ದಾರೆನ್ನಲಾಗುತ್ತಿದೆ. ಧಾರ್ಮಿಕ ಸಂಘಟನೆಯೆಂಬ ರೀತಿಯಲ್ಲಿ ಡಾ. ಕೆ.ಪಿ. ಯೋಹನ್ನನ್ ಮೈತ್ರಾಪ್ಪೋತ್ತರ ಸ್ವಂತ ಗೋಸ್ಫಲ್ ಫಾರ್ ಏಷ್ಯಕ್ಕೆ ಅಮೆರಿಕದಲ್ಲಿಯೂ ಬೇರುಗಳಿವೆ. ಸಮಾಜಸೇವಾ ಸಂಘಟನೆ ಎಂಬ ಪದವಿ ಇದಕ್ಕೆ ಅಮೆರಿಕದಲ್ಲಿದೆ. ವಿವಿಧ ವ್ಯಕ್ತಿಗಳಿಂದ ಭಾರಿ ಹಣ ಸಂಗ್ರಹ ಗೋಸ್ಫಲ್ ಫಾರ್ ಏಷ್ಯ ನಡೆಸಿದೆ. ಆಧ್ಯಾತ್ಮಿಕತೆ ಮತ್ತುಸಮಾಜಸೇವೆ ಹೆಸರಲ್ಲಿ ಹಣ ಸಂಗ್ರಹಿಸಲಾಗುತ್ತಿತ್ತು.2007ರಿಂದ 2013ರ ನಡುವೆ ಅಮೆರಿಕದಿಂದ 2780ಕೋ.ರೂಪಾಯಿ ಹಣ ಸಂಗ್ರಹಿಸಲಾಗಿತ್ತೆಂದು ವರದಿಯಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X