Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಸಾಮಾಜಿಕ ಸಾಮರಸ್ಯದ ಬದುಕು ದ.ಕ.ಜಿಲ್ಲೆಯ...

ಸಾಮಾಜಿಕ ಸಾಮರಸ್ಯದ ಬದುಕು ದ.ಕ.ಜಿಲ್ಲೆಯ ದೊಡ್ಡ ಆಸ್ತಿ

ವಾರ್ತಾಭಾರತಿವಾರ್ತಾಭಾರತಿ28 March 2016 12:03 AM IST
share

ಸಾಮಾಜಿಕ ಸಾಮರಸ್ಯದ ಬದುಕು ದ.ಕ.ಜಿಲ್ಲೆಯ ದೊಡ್ಡ ಆಸ್ತಿ

- ಯು.ಟಿ.ಖಾದರ್, ಆರೋಗ್ಯ ಸಚಿವ.

ಅದನ್ನು ಕೆಡಿಸಿದರೂ ಕೆಲವರಿಗೆ ಆಸ್ತಿ ಮತಗಳ ರೂಪದಲ್ಲಿ ವರ್ಗಾವಣೆಯಾಗುತ್ತದೆ.

---------------------

 ಅಂಬೇಡ್ಕರ್ ಅವರೇ ಇಂದು ಪ್ರತ್ಯಕ್ಷವಾದರೂ ದಲಿತರ ಹಕ್ಕುಗಳನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ

- ನರೇಂದ್ರ ಮೋದಿ, ಪ್ರಧಾನಿ

ಗೋಳ್ವಾಲ್ಕರ್ ಪ್ರತ್ಯಕ್ಷರಾದರೆ...ಅದನ್ನೂ ಸ್ವಲ್ಪ ವಿವರಿಸಿ.

---------------------

ಭಾರತದ ಸಮಸ್ಯೆಗೆ ಯುವಕರು ಪರಿಹಾರ ಹುಡುಕಬೇಕು

- ಪ್ರಣವ್ ಮುಖರ್ಜಿ, ರಾಷ್ಟ್ರಪತಿ.

ಮುದುಕರು ಮಾಡಿಟ್ಟ ಸಮಸ್ಯೆಗಳನ್ನು ಯುವಕರ ತಲೆಗೆ ಕಟ್ಟುವುದೇ?

---------------------

ನಮ್ಮ ಸಂವಿಧಾನ ದೇಶ ಒಡೆಯುವುದನ್ನು ಸಹಿಸುವುದಿಲ್ಲ

- ಅರುಣ್ ಜೇಟ್ಲಿ, ಕೇಂದ್ರ ಸಚಿವ.

ಅದಕ್ಕಾಗಿ ಸಂವಿಧಾನವನ್ನು ಒಡೆಯುವ ಪ್ರಯತ್ನವೇ?

---------------------

ಚೀನಾದಿಂದ ಪ್ರೇರಣೆ ಪಡೆದಿರುವ ಕಮ್ಯುನಿಸ್ಟರು ಭಾರತವನ್ನು ಅಸ್ಥಿರ ಗೊಳಿಸಲು ಯತ್ನಿಸುತ್ತಿದ್ದಾರೆ

- ಬಾಬಾ ರಾಮ್‌ದೇವ್. ಯೋಗ ಗುರು

ಆ ಹಿನ್ನೆಲೆಯಲ್ಲೇ ನೇಪಾಳದ ಮೂಲಕ ನಿಮ್ಮನ್ನು ಭಾರತಕ್ಕೆ ರವಾನಿಸಿದ್ದಾರೆ ಎಂಬ ವದಂತಿಯಿದೆ.

---------------------

 ಮಹಿಳೆಯರು ರಾಜಕೀಯವಾಗಿ ಬೆಳೆಯುವುದು ಕಷ್ಟ 

- ರಮ್ಯಾ, ಮಾಜಿ ಸಂಸದೆ.

ಸಿನೆಮಾದಲ್ಲಿ ಬೆಳೆದಷ್ಟು ಖಂಡಿತಾ ಸುಲಭ ಇಲ್ಲ.

---------------------

ಪ್ರಶಸ್ತಿ ಸಮಾರಂಭಗಳು ನನಗೆ ಸರ್ಕಸ್‌ಗಳಂತೆ ಭಾಸವಾಗುತ್ತದೆ

- ಜಾನ್ ಅಬ್ರಹಾಂ, ಬಾಲಿವುಡ್ ನಟ.

ಪ್ರಶಸ್ತಿ ಪಡೆಯದ ಜೋಕರ್‌ಗಳ ಕಣ್ಣೀರು.

--------------------- 

ನರೇಂದ್ರ ಮೋದಿ ಅಭಿವೃದ್ಧಿ ಶೀಲ ದೇಶದ ಬದಲಾವಣೆಯ ಹರಿಕಾರ

- ವೆಂಕಯ್ಯ ನಾಯ್ಡು, ಕೇಂದ್ರ ಸಚಿವ.

ಅದು ಯಾವ ದೇಶ ಎನ್ನುವುದನ್ನೂ ಬಯಲು ಮಾಡಬಾರದೇ?

---------------------

ನರೇಂದ್ರ ಮೋದಿಯವರ 21 ತಿಂಗಳ ಆಡಳಿತದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲ

- ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ

ಕಪ್ಪು ಹಾಳೆಯಲ್ಲಿ ಕಪ್ಪು ಚುಕ್ಕೆಯನ್ನು ಹುಡುಕುವವರು ಮೂರ್ಖರು.

---------------------

ರಾಹುಲ್ ಒಬ್ಬ ಬುದ್ದು

- ಸುಬ್ರಮಣಿಯನ್ ಸ್ವಾಮಿ. ಬಿಜೆಪಿ ಮುಖಂಡ 

ಅದನ್ನು ಬುದ್ಧ ಎಂದು ಕೇಳಿಸಿಕೊಂಡ ರಾಹುಲ್, ಮತ್ತೆ ತಪಸ್ಸಿಗೆ ಕೂತಿದ್ದಾರಂತೆ.

---------------------

ಸರಕಾರ ಮತ್ತು ಆರ್‌ಬಿಐ ಗವರ್ನರ್ ಮಧ್ಯೆ ಯಾವುದೇ ಹಗ್ಗ ಜಗ್ಗಾಟ ಇಲ್ಲ

- ಅರುಣ್ ಜೇಟ್ಲಿ, ಕೇಂದ್ರ ಸಚಿವ .

ಹಗ್ಗಗಳೆಲ್ಲ ರೈತರ ನೇಣಿಗೆ ಬಳಕೆಯಾಗಿರುವುದರಿಂದ ಇರಬಹುದೇ?

---------------------

ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚು ಮಾನಸಿಕ ಶಕ್ತಿಯಿದೆ

- ಶೋಭಾ ಕರಂದ್ಲಾಜೆ, ಸಂಸದೆ.

ಯಡಿಯೂರಪ್ಪರ ಮಾನಸಿಕ ಶಕ್ತಿಯ ಬಗ್ಗೆ ಈ ಪರಿಯ ತೀರ್ಪೇ?

---------------------

ಸಚಿವನಾಗಿ ಒಳ್ಳೆಯ ಕೆಲಸ ಮಾಡಬೇಕೆಂದಿದ್ದೇನೆಯೇ ಹೊರತು ಜನರಿಂದ ಉಗಿಸಿಕೊಳ್ಳಲು ಇಷ್ಟವಿಲ್ಲ

- ಡಿ.ಕೆ. ಶಿವಕುಮಾರ್, ಇಂಧನ ಸಚಿವ.

ಅಂದರೆ ಸಚಿವನಾಗುವ ಮೊದಲು ಕೆಟ್ಟ ಕೆಲಸ ಮಾಡುತ್ತಿದ್ದಿರಿ ಎಂದಾಯಿತು.

---------------------

ಸಾಲ ಮಾಡುವುದರಲ್ಲಿ ಸಿದ್ದರಾಮಯ್ಯ ಸರಕಾರ ನಂ.1

- ಜಗದೀಶ್ ಶೆಟ್ಟರ್, ಪ್ರತಿಪಕ್ಷ ನಾಯಕ.

 ಮಲ್ಯ ಸೂರ್ತಿಯಂತೆ.

 --------------------- 

ಕಾಶ್ಮೀರ ಪಾಕಿಸ್ತಾನದ ಗಂಟಲಿನ ರಕ್ತನಾಳ

- ಮಮ್ನೂನ್ ಹುಸೈನ್. ಪಾಕ್ ಅಧ್ಯಕ್ಷ.

ನಿಮ್ಮ ಗಂಟಲಿಗೆ ನೀವೇ ಕತ್ತಿಯಿಟ್ಟರೆ ಹೇಗೆ?

---------------------

 ಜನತೆ ಬಿಜೆಪಿ ಹಾಗೂ ಕಾಂಗ್ರೆಸ್ ಆಡಳಿತಕ್ಕೆ ಬೇಸತ್ತು ಹೋಗಿದ್ದು, ರಾಮಕೃಷ್ಣ ಹೆಗಡೆ ಹಾಗೂ ಜೆ. ಎಚ್.ಪಾಟೇಲರ ಆಡಳಿತ ಬಯಸುತ್ತಿದ್ದಾರೆ.

- ಎಂ.ಪಿ. ನಾಡಗೌಡ, ಜೆಡಿಯು ರಾಜ್ಯಾಧ್ಯಕ್ಷ.

 ಅಂದರೆ ಅವರ ಆತ್ಮಗಳೆಲ್ಲ ಬಂದು ಚುನಾವಣೆಗೆ ನಿಲ್ಲುವ ಸಾಧ್ಯತೆ ಇದೆಯೇ?

---------------------

ಆನೆ ಸಮಸ್ಯೆ ನಿವಾರಣೆಗೆ 29 ಕ್ಕೆ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು

- ರಮಾನಾಥ ರೈ, ಸಚಿವ.

ಅಂದರೆ ಆನೆಮರಿಗಳಿಗೆ ಪೋಲಿಯೊ ಪಲ್ಸ್ ಹಾಕುವ ಉದ್ದೇಶ ಇದೆಯೇ?

---------------------

ನನ್ನ ಪಕ್ಷದವರೇ ನನ್ನ ಕೈಕಟ್ಟಿ ಹಾಕಿದ್ದಾರೆ

- ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ.

ಸೂಟ್‌ಕೇಸ್ ಕಂಡಲ್ಲೆಲ್ಲ ಕೈ ಚಾಚ ಹೊರಟರೆ ಇನ್ನೇನು ಮಾಡುತ್ತಾರೆ.

--------------------

ಉತ್ತರಾಖಂಡ ರಾಜಕೀಯ ಅಸ್ಥಿರತೆಗೆ ಬಾಬಾ ರಾಮ್‌ದೇವ್ ಕಾರಣ

- ಕಿಶೋರ್ ಉಪಾಧ್ಯಾಯ, ಉ.ಖ.ಕಾಂ. ಅಧ್ಯಕ್ಷ.

ಅವರ ಔಷಯನ್ನು ಸೇವಿಸಿದ ಪರಿಣಾಮವಿರಬೇಕು.

--------------------- 

ನಾನೆಂದಿಗೂ ಆರೆಸ್ಸೆಸ್ ನಿಷ್ಠ

- ಯಡಿಯೂರಪ್ಪ, ಮಾಜಿಮುಖ್ಯಮಂತ್ರಿ.

ರಾಜ್ಯಕ್ಕೆ ಅನಿಷ್ಟ.

---------------------

ನಾನು ಏನು ಮಾಡಿದರೂ ಬಹಿರಂಗವಾಗಿಯೇ ಮಾಡುತ್ತೇನೆ

- ಬಾಬಾ ರಾಮ್‌ದೇವ್. ಯೋಗಗುರು

ಛೀ... ಎಂದು ರಾಖಿ ಸಾವಂತ್ ನಾಚಿಕೊಂಡಳು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X