Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. 112 : ಭಾರತದ ನೂತನ ಸರ್ವ ತುರ್ತು ಸೇವೆಗಳ...

112 : ಭಾರತದ ನೂತನ ಸರ್ವ ತುರ್ತು ಸೇವೆಗಳ ಏಕೈಕ ನಂಬರ್

ನಿಮಗೆ ಗೊತ್ತಿರಲೆಬೇಕಾದ ಮಾಹಿತಿಗಳು

ವಾರ್ತಾಭಾರತಿವಾರ್ತಾಭಾರತಿ30 March 2016 11:33 AM IST
share
112 : ಭಾರತದ ನೂತನ ಸರ್ವ ತುರ್ತು ಸೇವೆಗಳ ಏಕೈಕ ನಂಬರ್

ಅಮೆರಿಕದಲ್ಲಿ 911 ಇರುವಂತೆ ಭಾರತದಲ್ಲೂ ಶೀಘ್ರವೇ ತುರ್ತು ಸಮಯದಲ್ಲಿ ಪೊಲೀಸ್, ಅಂಬ್ಯುಲೆನ್ಸ್, ಅಗ್ನಿಶಾಮಕ ದಳ ಮೊದಲಾದವುಗಳಿಗೆ ಕರೆ ಮಾಡಲು ಒಂದೇ ಸಂಖ್ಯೆ ಇರಲಿದೆ. ಟ್ರಾಯ್ ಈಗ 112ನ್ನು ಅಧಿಕೃತ ತುರ್ತು ಸಂಖ್ಯೆಯಾಗಿ ದೇಶವಿಡೀ ಮುಂದಿಡಲಿದೆ. ಆದರೆ ಇದರಿಂದ ಏನುಪಯೋಗ?

ತುರ್ತು ಸಂಖ್ಯೆ ಎಂದರೇನು?


ತುರ್ತು ಸಂಖ್ಯೆಯು ನಾಗರಿಕರಿಗೆ ನಗರದಲ್ಲಿ ಆರೋಗ್ಯ, ಅಪರಾಧ, ಪ್ರಾಕೃತಿಕ ವಿಕೋಪದಂತಹ ತುರ್ತು ಸಂದರ್ಭದಲ್ಲಿ ಸಂಪರ್ಕಿಸಲು ನೆರವಾಗುತ್ತದೆ. ಗಂಭೀರ ಸ್ಥಿತಿಗಳಲ್ಲಿ ಜನರ ನೆರವು ಪಡೆಯಲು ಬೇಡುವ ಬದಲಾಗಿ ಇದಕ್ಕೆ ಕರೆಮಾಡಬಹುದು.


ಈಗ ಭಾರತದಲ್ಲಿ ಎಷ್ಟು ತುರ್ತು ಸಂಖ್ಯೆಗಳಿವೆ?

ಈಗ ಪೊಲೀಸರಿಗೆ 100, ಅಗ್ನಿಶಾಮಕ ದಳಕ್ಕೆ 101, ಅಂಬ್ಯುಲೆನ್ಸಿಗೆ 102 ಮತ್ತು ಪ್ರಾಕೃತಿಕ ವಿಕೋಪದಂತಹ ತುರ್ತುಗೆ 108ಕ್ಕೆ ಕರೆ ಮಾಡಬೇಕು. ಮಹಿಳೆಯರಿಗೆ ನೆರವಾಗಲು ದೆಹಲಿಯಲ್ಲಿ 181, ಮಕ್ಕಳು ಮತ್ತು ಮಹಿಳೆ ಕಾಣೆಯಾದಲ್ಲಿ 1094, ಮಹಿಳೆ ವಿರುದ್ಧ ಅಪರಾಧಕ್ಕೆ 1096ಗೆ ಕರೆ ಮಾಡಬೇಕಿದೆ. ಉತ್ತರಪ್ರದೇಶದ ಪೊಲೀಸ್ ಮುಖ್ಯಕಚೇರಿಗೆ 1090 ಸಂಖ್ಯೆ ಇದೆ. 

 ಆಲ್ ಇನ್ ಒನ್ ತುರ್ತು ಸಂಖ್ಯೆ ಎಂದರೇನು?


112ನ್ನು ಭವಿಷ್ಯದಲ್ಲಿ ತಂದಲ್ಲಿ ಯಾವುದೇ ತುರ್ತು ಸಂದರ್ಭದಲ್ಲೂ ಅದಕ್ಕೆ ಕರೆ ಮಾಡಬಹುದು ಮತ್ತು ನೆರವನ್ನು ತಕ್ಷಣವೇ ಒದಗಿಸಬಹುದು. ಪ್ರತ್ಯೇಕ ಸಂಖ್ಯೆಗಳನ್ನು ನೆನಪಿಟ್ಟುಕೊಳ್ಳುವ ಅಗತ್ಯವಿಲ್ಲ.


ಹೊಸ ತುರ್ತು ಸಂಖ್ಯೆ ಹೇಗೆ ಕೆಲಸ ಮಾಡುತ್ತದೆ?


112ಕ್ಕೆ ಕರೆ ಮಾಡಿದಾಗ ಪ್ರತಿನಿಧಿ ನೀವು ಸಹಾಯ ಕೇಳಿದ ಇಲಾಖೆಗೆ ಸಂಪರ್ಕಿಸುತ್ತಾನೆ. ಈ ಸಂಖ್ಯೆಯನ್ನು ಮೊಬೈಲ್ ಮತ್ತು ಲ್ಯಾಂಡ್ ಲೈನ್ ಎರಡರಿಂದಲೂ ಮಾಡಬಹುದು. ಸಕ್ರಿಯ ಫೋನ್ ನಂಬರಿಗೆ ಔಟ್‌ಗೋಯಿಂಗ್ ಇಲ್ಲದಾಗಲೂ ಈ ನಂಬರ್‌ಗೆ ಕರೆ ಮಾಡಬಹುದು. ಕರೆ ಮಾಡಿದ ಕೂಡಲೇ ಸ್ಥಳ ಪತ್ತೆಯಾಗಿ ಸಮೀಪದ ನೆರವಿನ ಕೇಂದ್ರಕ್ಕೆ ಸುದ್ದಿ ನೀಡಲಾಗುತ್ತಿದೆ. ಈ ಸೇವೆಯನ್ನು ಕಾಲ್ ಸೆಂಟರ್ ರೀತಿಯಲ್ಲಿ ನಿಭಾಯಿಸಲಾಗುವುದು. ಹಿಂದಿ, ಇಂಗ್ಲಿಷ್ ಮತ್ತು ಸ್ಥಳೀಯ ಭಾಷೆಗಳಲ್ಲಿ ನೆರವು ನೀಡಲಾಗುವುದು.


ಈಗಿನ ತುರ್ತು ಸಂಖ್ಯೆಗಳೇನಾಗುತ್ತವೆ?


112 ತಂದ ವರ್ಷದೊಳಗೆ ರಾಜ್ಯಮಟ್ಟದ ಮತ್ತು ರಾಷ್ಟ್ರಮಟ್ಟದ ಉಳಿದೆಲ್ಲ ಸಂಖ್ಯೆಗಳನ್ನು ನಿವಾರಿಸಲಾಗುವುದು. ಹೊಸ ಸಂಖ್ಯೆಯ ಬಗ್ಗೆ ಜನರಿಗೆ ತಿಳಿ ಹೇಳಿದ ನಂತರ ಇದನ್ನು ಮಾಡಲಾಗುವುದು.


ಹೊಸ ಸಂಖ್ಯೆ ಯಾವಾಗ ಸಿಗಲಿದೆ?


ಹಿಂದಿನ ಅಂದಾಜಿನ ಪ್ರಕಾರ ಒಂದು ವರ್ಷವಾಗಬಹುದು. ಆದರೆ ಈಗಿನ ಮಾಹಿತಿಯಂತೆ ಕೆಲವೇ ತಿಂಗಳಲ್ಲಿ ಬರಲಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X