Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಬೆವರಿನ ಬೇಗೆಯಿಂದ ಬಚಾವಾಗಲು ಅತ್ಯಂತ...

ಬೆವರಿನ ಬೇಗೆಯಿಂದ ಬಚಾವಾಗಲು ಅತ್ಯಂತ ಸಹಕಾರಿ ಇವು

ವಾರ್ತಾಭಾರತಿವಾರ್ತಾಭಾರತಿ31 March 2016 11:00 AM IST
share
ಬೆವರಿನ ಬೇಗೆಯಿಂದ ಬಚಾವಾಗಲು ಅತ್ಯಂತ ಸಹಕಾರಿ ಇವು

ಬೇಸಗೆ ಬಂದೇ ಬಿಟ್ಟಿದೆಯಾದ ಕಾರಣ ಬೆವರು ಒಂದು ದೊಡ್ಡ ಸಮಸ್ಯೆ ಮತ್ತು ಅದರಿಂದ ಖುಷಿಯಂತೂ ಸಿಗದು. ಇದು ಸಹಜವಾದ ಪ್ರಕ್ರಿಯೆ ಆಗಿದ್ದರೂ, ಕೆಲವೊಮ್ಮೆ ಪ್ರಮುಖ ಸಭೆಗೆ ಹೋದಾಗ ಅಥವಾ ಯಾರ ಜೊತೆಗಾದರೂ ಹೊರಗೆ ಹೋದಾಗ ಬಹಳ ಮುಜುಗರ ತರಬಹುದು. ಬಟಾಟೆ ತುಂಡುಗಳನ್ನು ನಿಮ್ಮ ತೋಳಿನಡಿ ಇರುವುದು ಮತ್ತು ಪ್ರತೀ ದಿನ ಟೊಮ್ಯಾಟೋ ಪಾನೀಯ ಕುಡಿಯುವುದರಿಂದ ಹೀಗೆ ಹೆಚ್ಚುವರಿ ಬರುವ ಬೆವರಿನಿಂದ ಪರಿಹಾರ ಪಡೆಯಬಹುದು.


ತೆಂಗಿನೆಣ್ಣೆ:

ಒಂದು ತಟ್ಟೆ ತೆಂಗಿನೆಣ್ಣೆಗೆ 10 ಗ್ರಾಂ ಕರ್ಪೂರ ಹಾಕಿ ಸ್ನಾನವಾದ ಮೇಲೆ ಬೆವರು ಬರುವ ಜಾಗಗಳಿಗೆ ಹಚ್ಚಿ. ಅದನ್ನು 40-60 ನಿಮಿಷ ಇಡಿ. ಸ್ವಚ್ಛ ನೀರಲ್ಲಿ ತೊಳೆಯಿರಿ. ವಾಸನೆ ದೂರವಾಗಲಿದೆ.


ಉಪ್ಪು:

ಈ ಬೇಸಗೆಯಲ್ಲಿ ಅತಿಯಾದ ಬೆವರಿನಿಂದ ರಕ್ಷಣೆ ಪಡೆಯಲು ಉಪ್ಪನ್ನು ಲಿಂಬೆ ರಸಕ್ಕೆ ಹಾಕಿ. ಅದರಲ್ಲಿ ನಿಮ್ಮ ಕೈಗೆ ಮಸಾಜ್ ಮಾಡಿಕೊಳ್ಳುವುದರಿಂದ ಬೆವರು ಗ್ರಂಥಿಗಳು ನಿಷ್ಕ್ರಿಯಗೊಳ್ಳುತ್ತವೆ.


ಟೀ ಟ್ರೀ ಎಣ್ಣೆ:

ಟೀ ಟ್ರೀ ಎಣ್ಣೆಯನ್ನು ಬೆವರಿನ ಜಾಗಕ್ಕೆ ಹಚ್ಚಿಕೊಳ್ಳಬೇಕು.

ಬಟಾಟೆ:

ಇವು ಬೆವರು ಹೋಗಲಾಡಿಸಲು ಉತ್ತಮ ಉಪಾಯ. ಬಟಾಟೆ ತುಂಡುಗಳಿಂದ ತೋಳಿನಡಿ ಮತ್ತು ಹೆಚ್ಚು ಬೆವರು ಬರುವ ಜಾಗದಲ್ಲಿ ಉಜ್ಜಿಕೊಳ್ಳಿ. ಜಾಗ ಒಣಗಿದ ಮೇಲೆ ಬಟ್ಟೆ ಧರಿಸಿ


ಟೊಮ್ಯಾಟೊ ಪಾನೀಯ:

ಪ್ರತೀ ದಿನ ಒಂದು ಗ್ಲಾಸ್ ಟೊಮ್ಯಾಟೋ ಪಾನೀಯ ಕುಡಿಯುವುದರಿಂದ ಬೇಸಗೆ ಸಮಯದಲ್ಲಿ ಹೆಚ್ಚುವರಿ ಬೆವರು ಹೊರಟು ಹೋಗುತ್ತದೆ.

ದ್ರಾಕ್ಷಿ:

ಸಹಜವಾದ ಆಂಟಿ ಆಕ್ಸಿಡಂಟ್ ದ್ರಾಕ್ಸಿ. ಇದು ದೇಹದ ಉಷ್ಣತೆ ಕಾಪಾಡಲು ನೆರವಾಗುತ್ತದೆ. ಹೀಗಾಗಿ ನಿತ್ಯವೂ ದ್ರಾಕ್ಷಿ ಸೇವಿಸುವುದು ಹೆಚ್ಚಿನ ಬೆವರನ್ನು ಕಡಿಮೆ ಮಾಡಲಿದೆ.


ವಿನೆಗರ್:

ಎರಡು ಚಮಚ ಪ್ರಾಕೃತಿಕ ವಿನೆಗರ್ ಮತ್ತು ಒಂದು ಚಮಚ ಸೇಬಿನ ಸೈಡರ್ ವಿನೆಗರ್ ಬೆವರಿಗೆ ಉತ್ತಮ ಮದ್ದು. ದಿನಕ್ಕೆ ಈ ಮಿಶ್ರಣವನ್ನು ಮೂರು ಬಾರಿ ಖಾಲಿ ಹೊಟ್ಟೆಗೆ ಆಹಾರ ತೆಗೆದುಕೊಳ್ಳುವುದಕ್ಕಿಂತ ಒಂದು ಗಂಟೆ ಮೊದಲು ಸೇವಿಸಿ.


ಜೋಳ: ಅತಿಯಾಗಿ ಬೆವರುತ್ತಿದ್ದಲ್ಲಿ ಜೋಳದ ಸ್ಟಾರ್ಕ್ ಮತ್ತು ಉಪ್ಪನ್ನು ತೋಳಿನಡಿ ಇಟ್ಟುಕೊಳ್ಳಬಹುದು. ನಂತರ ಸ್ವಚ್ಛ ನೀರಲ್ಲಿ ತೊಳೆದುಕೊಳ್ಳಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X