Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ‘ಕಟಪ್ಪನೇಕೆ ಬಾಹುಬಲಿಯನ್ನು ಕೊಂದ?’ ...

‘ಕಟಪ್ಪನೇಕೆ ಬಾಹುಬಲಿಯನ್ನು ಕೊಂದ?’ ರಾಜಮೌಳಿಯಿಂದ ಸತ್ಯ ಬಹಿರಂಗ

ವಾರ್ತಾಭಾರತಿವಾರ್ತಾಭಾರತಿ1 April 2016 2:55 PM IST
share
‘ಕಟಪ್ಪನೇಕೆ ಬಾಹುಬಲಿಯನ್ನು ಕೊಂದ?’  ರಾಜಮೌಳಿಯಿಂದ ಸತ್ಯ ಬಹಿರಂಗ

ನವದೆಹಲಿ :ಎಸ್ಎಸ್ ರಾಜಮೌಳಿಯವರ ‘ಬಾಹುಬಲಿ’ ಚಿತ್ರ ಇತ್ತೀಚೆಗೆ ರಾಷ್ಟ್ರೀಯ ಪ್ರಶಸ್ತಿ ಪಡೆದ ನಂತರ ಮತ್ತೆಹಳೆಯ ಪ್ರಶ್ನೆಯೊಂದು ಎದುರಾಗಿದೆ.‘‘ ಕಟ್ಟಪ್ಪನೇಕೆ ಬಾಹುಬಲಿಯನ್ನು ಕೊಂದ?" ಬಾಹುಬಲಿ-2 ಈ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗುವ ತನಕ ಈ ಪ್ರಶ್ನೆಯ ಉತ್ತರಕ್ಕಾಗಿ ಕಾಯಬೇಕಾಗುತ್ತದೆ ಎಂದು ಎಲ್ಲರೂಅಂದುಕೊಳ್ಳುತ್ತಿರುವಾಗಲೇ ರಾಜಮೌಳಿಯವರು ಕರುಣೆ ತೋರಿಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಯೂಟ್ಯೂಬಿನಲ್ಲಿ ಧರ್ಮ ಪ್ರೊಡಕ್ಷನ್ಸ್ ಪೋಸ್ಟ್ ಮಾಡಿದ ಒಂದು ವೀಡಿಯೋದಲ್ಲಿ ಈ ಪ್ರಶ್ನೆಗೆ ಉತ್ತರವಿದೆ-ಆದರೂ ನೀವು ಅದನ್ನು ಒಂದು ಚಿಟಿಕೆ ಉಪ್ಪಿನೊಂದಿಗೇ ಸ್ವೀಕರಿಸಬೇಕು.

ಕಟಪ್ಪನೇಕೆ ಬಾಹುಬಲಿಯನ್ನು ಕೊಂದನು ಎಂಬ ಪ್ರಶ್ನೆಗೆ ರಾಜಮೌಳಿಯ ಉತ್ತರ ‘‘ಹಾಗೆ ಮಾಡೆಂದು ಹೇಳಿದ್ದು ನಾನು.’’

ಹಾಗಾದರೆ ನಾವು ಮತ್ತೆ ಕೆಲವು ತಿಂಗಳು ಉತ್ತರಕ್ಕಾಗಿ ಕಾಯಬೇಕು. ತರುವಾಯ ನಿರ್ದೇಶಕ ರಾಜಮೌಳಿ ಬಾಹುಬಲಿ-2 ಬಗ್ಗೆ ಹೇಳಿದ್ದಿಷ್ಟು.

ಚಿತ್ರದ ಬಗ್ಗೆ ;ಬಾಹುಬಲಿ-2 ಮೊದಲನೇ ಚಿತ್ರಕ್ಕಿಂತ ಸ್ವಲ್ಪ ಉದ್ದವಿದ್ದರೆ ಅದರ ಮುಖ್ಯ ಆಕರ್ಷಣೆ ವಿವಿಧ ಪಾತ್ರಗಳ ನಡುವಿರುವ ಭಾವನಾಲಹರಿಗಳು. ಯುದ್ಧ ದೃಶ್ಯಗಳಿಗಿಂತಲೂ ಈ ಭಾವನಾಲಹರಿಗಳೇ ಪ್ರೇಕ್ಷಕರನ್ನು ಕುರ್ಚಿಗಂಟಿ ಕುಳಿತುಕೊಳ್ಳುವಂತೆ ಮಾಡುತ್ತದೆ.

ಬಾಹುಬಲಿ ಚಿತ್ರದ ಮಾಡುವಾಗ ಎದುರಾಗಿದ್ದ್ದ ಸವಾಲುಗಳು : ನಾವು 380 ದಿನಗಳ ಕಾಲ ನಿರಂತರ ಶೂಟಿಂಗ್ ಮಾಡಬೇಕೆಂದಿದ್ದೆವು. ಆದರೆ 320 ದಿನಗಳನ್ನು ಪೂರ್ತಿಗೊಳಿಸಿದಾಗ ಇಡೀ ತಂಡಲದಲ್ಲಿ ಒಂದು ರೀತಿಯ ಅತಿಯಾದ ಆಯಾಸ ತಲೆದೋರಿದಂತಿತ್ತು. ನಮ್ಮಚಿತ್ರೋದ್ಯಮದಲ್ಲಿ ನಿಜವಾದ ಶಕ್ತಿ ನಿರ್ದೇಶಕನಿಂದ ಹರಿದು ಬರುತ್ತದೆ. ನಾನು ಕೂಡ ಬಹಳ ಸುಸ್ತುಗೊಂಡಿದ್ದೆ. ಮುಂದಿನ60 ದಿನಗಳ ಕಾಲ ಎಲ್ಲರನ್ನೂ ನಿಭಾಯಿಸುವುದೇ ದೊಡ್ಡ ಸವಾಲಾಗಿತ್ತು.

ಕರಣ್ ಜೋಹರ್ ಜತೆ ಕೆಲಸ ಮಾಡಿದ ಬಗ್ಗೆ :ನಮ್ಮ ಆಯ್ಕೆಗಳು ವಿಭಿನ್ನವಾಗಿದ್ದರೂ ಅದೇಕೋ ನಾವಿಬ್ಬರೂ ಹೊಂದಿಕೊಳ್ಳಬಹುದೆಂಬ ಭಾವನೆ ನನಗಿತ್ತು.ರಾಣಾ ನಮ್ಮ ಯೋಜನೆಯನ್ನು ಕರಣ್ ಬಳಿ ಕೊಂಡೊಯ್ದಗನಮ್ಮ ಚಿತ್ರ ಪ್ರೇಮ ನಮ್ಮಿಬ್ಬರನ್ನು ಜತೆಯಾಗಿಸಿತು. ಬಾಹುಬಲಿಯ ಯಶಸ್ಸಿನಲ್ಲಿ ಅವರ ಪಾತ್ರ ದೊಡ್ಡದಿದೆ.

ಸೆಟ್‌ನಲ್ಲಿ ಯಾರು ತಮಾಷೆ ಮಾಡಿದ್ದು?

ಹಾಗೆ ಮಾಡಿದವರು ಯಾರೇ ಆದರೂ ನಾನು ಅವರಿಗೆ ಒದೆಯುತ್ತೇನೆ. ಇಂತಹ ಗಂಭೀರ ಕೆಲಸ ನಡೆಯುತ್ತಿರುವಾಗ ತಮಾಷೆಗಳು ಇರಲು ಸಾಧ್ಯವೇ?

share
ವಾರ್ತಾಭಾರತಿ
ವಾರ್ತಾಭಾರತಿ
Next Story
X