Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ವಾರ್ಷಿಕ ರೂ.50 ಲಕ್ಷಕ್ಕಿಂತ ಹೆಚ್ಚು...

ವಾರ್ಷಿಕ ರೂ.50 ಲಕ್ಷಕ್ಕಿಂತ ಹೆಚ್ಚು ಆದಾಯವಿದ್ದರೆ ಘೋಷಣೆ ಕಡ್ಡಾಯ

ವಾರ್ತಾಭಾರತಿವಾರ್ತಾಭಾರತಿ1 April 2016 11:56 PM IST
share
ವಾರ್ಷಿಕ ರೂ.50 ಲಕ್ಷಕ್ಕಿಂತ ಹೆಚ್ಚು ಆದಾಯವಿದ್ದರೆ ಘೋಷಣೆ ಕಡ್ಡಾಯ

ಹೊಸದಿಲ್ಲಿ, ಎ.1: ಆದಾಯ ತೆರಿಗೆ ಇಲಾಖೆಯ 2016-17ನೆ ವೌಲ್ಯಮಾಪನ ವರ್ಷಕ್ಕಾಗಿ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಫಾರ್ಮ್‌ಗಳ ಹೊಸ ಸೆಟ್ ಒಂದನ್ನು ಅಧಿಸೂಚಿಸಿದೆ. ವಾರ್ಷಿಕ 50 ಲಕ್ಷ ರೂ.ಗಳಿಗಿಂತ ಹೆಚ್ಚು ಆದಾಯ ಇರುವವರು ಹಾಗೂ ಯಾಚ್, ವಿಮಾನ ಅಥವಾ ಬೆಲೆ ಬಾಳುವ ಆಭರಣಗಳ ಮಾಲಕರು ಇನ್ನು ಈ ದುಬಾರಿ ಆಸ್ತಿಗಳನ್ನು ಘೋಷಿಸಲೇ ಬೇಕಾಗುತ್ತದೆ.

ಶುಕ್ರವಾರ, ಹೊಸ ವಿತ್ತ ವರ್ಷದ ಆರಂಭದೊಂದಿಗೆ, ಹೊಸ ಫಾರ್ಮ್‌ಗಳ ದಾಖಲಿಸುವಿಕೆ ಆರಂಭವಾಗುತ್ತದೆ. ವಿತ್ತ ಸಚಿವಾಲಯವು ಈ ಸಂಬಂಧ ಗಜೆಟ್ ಆದೇಶವೊಂದನ್ನು ಮಾ.30ರಂದು ಪ್ರಕಟಿಸಿದೆ.

ತೆರಿಗೆದಾರರು ತಮ್ಮ ಐಟಿಆರ್‌ಗಳನ್ನು ಜು.31ರಂದು ನಿಗದಿತ ಗಡುವಿನೊಳಗೆ ಸಲ್ಲಿಸಬಹುದು.

ಇಲಾಖೆಯು ಹೊಸ ಐಟಿಆರ್‌ಗಳಲ್ಲಿ (ಐಟಿಆರ್-2 ಹಾಗೂ 2ಎ), ವರ್ಷಾಂತ್ಯದಲ್ಲಿ ಆಸ್ತಿ ಮತ್ತು ಜವಾಬ್ದಾರಿಗಳು ಎಂಬ ಹೊಸದಾದ ಅಂಕಣವನ್ನು ಪರಿಚಯಿಸಿದೆ. ಅದು ಒಟ್ಟು ವಾರ್ಷಿಕ ವರಮಾನ ರೂ.50 ಲಕ್ಷಕ್ಕಿಂತ ಹೆಚ್ಚಾಗಿದ್ದಲ್ಲಿ ಅನ್ವಯವಾಗುತ್ತದೆ. ಈ ಆದಾಯ ವ್ಯಾಪ್ತಿಗೆ ಬರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಅಂತಹ ಆಸ್ತಿಗಳ ಒಟ್ಟು ವೌಲ್ಯವನ್ನೂ ನಮೂದಿಸ ಬೇಕಾಗುತ್ತದೆ.

ಆದುದರಿಂದ, ಭೂಮಿ ಕಟ್ಟಡಗಳಂತಹ ಸ್ಥಿರ ಆಸ್ತಿಗಳನ್ನು ಹೊಸ ಐಟಿಆರ್ ನಿಯಮದನ್ವಯ ದಾಖಲಿಸಬೇಕಾಗಿದ್ದು, ಕೈಯಲ್ಲಿರುವ ನಗದು, ಆಭರಣಗಳು, ಚಿನ್ನ, ವಾಹನಗಳು, ಯಾಚ್‌ಗಳು, ದೋಣಿಗಳು ಹಾಗೂ ವಿಮಾನಗಳಂತಹ ಚರ ಆಸ್ತಿಯನ್ನೂ ಆದಾಯ ತೆರಿಗೆ ಇಲಾಖೆಗೆ ಬಹಿರಂಗ ಪಡಿಸಬೇಕು.

ಈ ದುಬಾರಿ ಆಸ್ತಿಗಳನ್ನು ವರದಿ ಮಾಡುವ ಸಂಸ್ಥೆಗಳು, ಈ ವಸ್ತುಗಳೊಂದಿಗೆ ಅವುಗಳಿಗಿರುವ ‘ಬಾಧ್ಯತಾ ಸಂಬಂಧಗಳನ್ನು’ ವಿವರಿಸ ಬೇಕಾಗುವುದು. ಸರಕಾರದ ಮಹತ್ತ್ವಾಕಾಂಕ್ಷಿ ಸ್ಟಾರ್ಟ್ ಅಪ್ ವ್ಯವಹಾರ ಉತ್ತೇಜನ ಯೋಜನೆಯ ಸ್ಫೂರ್ತಿಯಲ್ಲಿ, ಐಟಿಆರ್‌ಗಳು ಮೊದಲ ಬಾರಿಗೆ ವಲಯದ ಆದಾಯವನ್ನು ದಾಖಲಿಸಲು ಪ್ರತ್ಯೇಕ ಅಂಕವನ್ನಿರಿಸಿದೆ.

ವ್ಯಾಪಾರಿ, ವೃತ್ತಿ ಅಥವಾ ಬಂಡವಾಳ ಲಾಭಗಳಿಂದ ಆದಾಯ ಇಲ್ಲದ ಹಾಗೂ ವಿದೇಶಗಳಲ್ಲಿ ಆಸ್ತಿ ಹೊಂದಿರದ ವ್ಯಕ್ತಿಗಳು ಅಥವಾ ಎಚ್‌ಯುಎಫ್‌ಗಳು ತುಂಬಿಸಬೇಕಾದ ಐಟಿಆರ್-2ಎಯಲ್ಲಿ ‘ಪಾಸ್ ಥ್ರೂ ಇನ್‌ಕಂ’ ಎಂಬ ಹೊಸ ಅಂಕಣವಿರುತ್ತದೆ. ಅದು, ಅಭಿವೃದ್ಧಿ ಹೊಂದುತ್ತಿರುವ ಕಂಪೆನಿಗಳು ಹಾಗೂ ಸ್ಟಾರ್ಟಪ್ ಸಂಸ್ಥೆಗಳಿಗೆ ಸಂಬಂಧಿಸಿದುದಾಗಿದ್ದು, ಆದಾಯ ತೆರಿಗೆ ಕಾಯ್ದೆಯ 115ಯುಎ ಹಾಗೂ 115 ಯುಬಿ ಸೆಕ್ಷನ್‌ಗಳನ್ವಯ ವ್ಯಾಪಾರ ಟ್ರಸ್ಟ್ ಅಥವಾ ಹೂಡಿಕೆ ನಿಧಿಯ ವಿವಿರಗಳನ್ನು ಕೇಳುತ್ತದೆ.

ವೇತನ, ಒಂದು ಮನೆಯ ಆಸ್ತಿ ಅಥವಾ ಇತರ ಮೂಲಗಳಿಂದ ಆದಾಯ ಪಡೆಯುವವರಿಗಾಗಿರುವ ಅತ್ಯಂತ ಸರಳ ಐಟಿಆರ್-1ರಲ್ಲೀಗ ಮಾಲದಲ್ಲಿ ತೆರಿಗೆ ಕಡಿತವನ್ನು ನಮೂದಿಸುವ ಹೆಚ್ಚುವರಿ ಅಂಕಣವಿರುತ್ತದೆ. ಹಿಂದಿನ ಫಾರ್ಮ್‌ನಲ್ಲಿ 5 ಪುಟಗಳಿದ್ದರೆ ಹೊಸದರಲ್ಲಿ 7 ಪುಟಗಳಿರುತ್ತವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X