ಕಡಬ, ಎ.2: ರಿಟ್ಝ್ ಕಾರೊಂದು ಢಿಕ್ಕಿ ಹೊಡೆದು ಕಡವೆಯೊಂದು ಸಾವಿಗೀಡಾದ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಲ್ಯ ಎಂಬಲ್ಲಿ ಶನಿವಾರ ನಡೆದಿದೆ. ಕಡಬದದಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಕಾರಿಗೆ ಹಠಾತ್ತಾಗಿ ಅಡ್ಡ ಬಂದ ಕಡವೆಯು ಕಾರಿಗೆ ಹೊಡೆದು ಚರಂಡಿಗೆ ಬಿದ್ದು ಸಾವನ್ನಪ್ಪಿದೆ.
ಕಡಬ, ಎ.2: ರಿಟ್ಝ್ ಕಾರೊಂದು ಢಿಕ್ಕಿ ಹೊಡೆದು ಕಡವೆಯೊಂದು ಸಾವಿಗೀಡಾದ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಲ್ಯ ಎಂಬಲ್ಲಿ ಶನಿವಾರ ನಡೆದಿದೆ. ಕಡಬದದಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಕಾರಿಗೆ ಹಠಾತ್ತಾಗಿ ಅಡ್ಡ ಬಂದ ಕಡವೆಯು ಕಾರಿಗೆ ಹೊಡೆದು ಚರಂಡಿಗೆ ಬಿದ್ದು ಸಾವನ್ನಪ್ಪಿದೆ.