Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಬಹ್ರೈನ್,ವಾಹನ ಢಿಕ್ಕಿಹೊಡೆದು ನಿಲ್ಲಿಸದೆ...

ಬಹ್ರೈನ್,ವಾಹನ ಢಿಕ್ಕಿಹೊಡೆದು ನಿಲ್ಲಿಸದೆ ಹೋಗುವ ಘಟನೆಗಳ ಸಂತ್ರಸ್ತರಿಗೆ ಧನಸಹಾಯ ಲಭಿಸಲು ಹೊಸ ಯೋಜನೆ

ವಾರ್ತಾಭಾರತಿವಾರ್ತಾಭಾರತಿ2 April 2016 1:32 PM IST
share
ಬಹ್ರೈನ್,ವಾಹನ ಢಿಕ್ಕಿಹೊಡೆದು ನಿಲ್ಲಿಸದೆ ಹೋಗುವ ಘಟನೆಗಳ ಸಂತ್ರಸ್ತರಿಗೆ ಧನಸಹಾಯ ಲಭಿಸಲು ಹೊಸ ಯೋಜನೆ

ಮನಾಮ: ಎಪ್ರಿಲ್,2: ವಾಹನ ಢಿಕ್ಕಿಹೊಡೆದು ನಿಲ್ಲಿಸದೆ ಹೋಗುವ ಘಟನೆಗಳಲ್ಲಿ ಬಲಿಯಾದವರ ಕುಟುಂಬಗಳಿಗೂ ಸಾಂತ್ವನವಾಗುವ ಯೋಜನೆಯೊಂದನ್ನು ಇಲ್ಲಿನ ಸೆಂಟ್ರಲ್‌ಬ್ಯಾಂಕ್ ಆಫ್ ಬಹ್ರೈನ್(ಸಿಬಿಬಿ)ರೂಪಿಸಿರುವುದಾಗಿ ವರದಿಯಾಗಿದೆ. ಬಹ್ರೈನಿಗಳಿಗೂ ವಿದೇಶಿಯರಿಗೂ ಏಕರೀತಿಯಲ್ಲಿಪ್ರಯೋಜನವಾಗು ಯೋಜನೆ ಇದು. ಆದರೆ ವಿದೇಶಿಗಳಲ್ಲಿ ಸರಿಯಾದ ದಾಖಲಿರಬೇಕು. ಸಂದರ್ಶಕರನ್ನು ಕೂಡಾ ಈ ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಡಿಪ್ಲಾಮೆಟಿಕ್ ಏರಿಯಾಗಳಲ್ಲಿರುವ ಸಿಬಿಬಿ ಕೇಂದ್ರಗಳಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅಧಿಕಾರಿಗಳು ಇದನ್ನು ತಿಳಿಸಿದ್ದಾರೆ. ಜನರಲ್ ಡೈರೆಕ್ಟರೇಟ್ ಆಫ್ ಟ್ರಾಫಿಕ್ ಡೈರೆಕ್ಟರ್ ಜನರಲ್ ಶೈಕ್ ನಾಸಿರ್ ಬಿನ್ ಅಬ್ದುರ್ರಹ್ಮಾನ್ ಅಲ್ ಖಲೀಫಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಹೊಸಯೋಜನೆಯಂತೆ ಇಂತಹಪ್ರಕರಣಗಳಲ್ಲಿ ಮರಣ ಸಂಭವಿಸುವುದು ಮತ್ತು ಸಂಪೂರ್ಣವಾಗಿ ಚಲನಾಶಕ್ತಿ ಕಳೆದುಕೊಳ್ಳುವುದು ಆದರೆ ಅಂತಹ ವ್ಯಕ್ತಿಗಳಿಗೆ ಅಥವಾ ಕುಟುಂಬಕ್ಕೊ 10,000 ದೀನಾರ್ ಮತ್ತು ಇತರ ಘಟನೆಗಳಲ್ಲಿ 500 ದೀನಾರ್ ನಷ್ಟಪರಿಹಾರ ನೀಡಲಾಗುವುದು. ವಾಹನ ಢಿಕ್ಕಿಯಾಗಿ ನಿಲ್ಲಿಸದೆ ಹೋಗುವ ಕೇಸುಗಳ ಸಂತ್ರಸ್ತರಿಗೆ ಇನ್ಶೂರೆನ್ಸ್ ಭದ್ರತೆ ಸಿಗದಿರುವ ಪರಿಸ್ಥಿತಿಯಲ್ಲಿ ಹೊಸ ಕ್ರಮವನ್ನು ಸಿಬಿಬಿ ಹಮ್ಮಿಕೊಂಡಿದೆ ಎಂದು ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಬ್ದುರ್ರಹ್ಮಾನ್ ಹೇಳಿದ್ದಾರೆ. ಸಾಂಪ್ರದಾಯಿಕ ಮೋಟರ್ ಇನ್ಶೂರೆನ್ಸ್ ಪಾಲಿಸಿ ಪ್ರಕಾರ ಅಪರಾಧ ವೆಸಗಿದಾತ ಅಪಘಾತಕ್ಕೊಳಗಾದ ವ್ಯಕ್ತಿಗೆ ನಷ್ಟಪರಿಹಾರ ನೀಡಬೇಕಾಗಿದೆ. ಅಂತಹ ಪ್ರಕರಣದಲ್ಲಿ ನಷ್ಟಪರಿಹಾರ ನೀಡಬೇಕಾದ ಹೊಣೆ ಇನ್ಶೂರೆನ್ಸ್ ಕಂಪೆನಿಗಳಿಗಿರುವುದಿಲ್ಲ. ಈ ಪರಿಸ್ಥಿತಿಯಲ್ಲಿ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ವರದಿಯಾಗಿದೆ.

ಈಗ ಇರುವಂತೆ ವಾಹನ ಢಿಕ್ಕಿಯಾಗಿ ನಿಲ್ಲಿಸದೆ ಹೋದ ಕೇಸುಗಳಲ್ಲಿ ಗಾಯಗೊಂಡವರಿಗೆ ಉಚಿತ ತುರ್ತುಚಿಕಿತ್ಸೆ ಲಭಿಸುತ್ತದೆ. ಗಂಭೀರ ಗಾಯಗೊಂಡವರು ಸೌಲಭ್ಯಕ್ಕಾಗಿ ಅರ್ಜಿಹಾಕಬಹುದು. ಆದರೆ ಒಟ್ಟಾಗಿಒಂದೇ ಬಾರಿ ದೊಡ್ಡ ಮೊತ್ತ ಸಿಗುವ ವ್ಯವಸ್ಥೆ ಇಲ್ಲ. ಬಹ್ರೈನ್ ಇನ್ಶೂರೆನ್ಸ್ ಅಸೋಸಿಯೇಶನ್ (ಬಿಐಎ) ಫಂಡ್ ಚಾಲನೆ ನೀಡಲಿದೆ/ ಸಿಬಿಬಿ ಲೈಸನ್ಸ್ ನೀಡಿದ ಇನ್ಶೂರೆನ್ಸ್ ಕಂಪೆನಿಗಳ ಬೆಂಬಲವೂ ಇದಕ್ಕಿದೆ. ಇನ್ಶೂರೆನ್ಸ್ ಮಾಡಿರುವ ಎಲ್ಲ ವಾಹನಗಳ ಒಟ್ಟು ಪ್ರೀಮಿಯಂನ ಶೇ. ಒಂದರಷ್ಟು ಇದಕ್ಕಾಗಿ ತೆಗೆದಿರಿಸಲಾಗುತ್ತದೆ. ಖಾಸಗಿ ಕ್ಷೇತ್ರದ ನೆರವನ್ನೂ ಯಾಚಿಸಲಾಗುವುದು. ಅಪಘಾತಕ್ಕೊಳಗಾದವರಿಗೆ ಒಂದು ತಿಂಗಳೊಳಗೆ ಪರಿಹಾರಮೊತ್ತ ಲಭಿಸಲಿದೆ. ಇದಕ್ಕಾಗಿ ಸರಿಯಾದ ದಾಖಲೆಗಳನ್ನು ಒದಗಿಸಬೇಕಾಗಿದೆ. ಟ್ರಾಫಿಕ್ ಪೊಲೀಸ್ ವರದಿ. ಮೆಡಿಕಲ್ ವರದಿ, ಮರಣ ಸಂಭವಿಸಿದ್ದರೆ ಮರಣ ಸರ್ಟಿಫಿಕೆಟ್ ಮುಂತಾದುದನ್ನು ಸಮರ್ಪಿಸಬೇಕಾಗಿದೆ. ಹೊಸ ಕ್ರಮ ಬಹರೈನಿಗಳು ವಿದೇಶಿಗಳಿಗೂ ಒಂದೇ ರೀತಿ ಪ್ರಯೋಜನವಾಗಲಿದೆ ಎಂದು ಟ್ರಾಫಿಕ್ ಡೈರಕ್ಟರ್ ಜನರಲ್ ಶೈಕ್ ನಾಸೀರ್ ಹೇಳಿದ್ದಾರೆ. ಅಪಘಾತಕ್ಕೊಳಗಾದವರಿಗೆ ಮಾನವೀಯ ಪರಿಗಣನೆ ಲಭಿಸುವುದಕ್ಕೆ ಹೊಸ ಕ್ರಮಗಳು ಉಪಯುಕ್ತವಾಗಲಿದೆಯೆಂದು ಅವರು ಹೇಳಿದ್ದಾರೆ. ಇಂತಹ ಪ್ರಕರಣಗಳಲ್ಲಿ ವಿಳಂಬವಾಗುವುದಿದೆ ಎಂದು ವರದಿಗಳು ತಿಳಿಸಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X