Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಈ ಜಗದ್ವಿಖ್ಯಾತರು ಪದವಿಯನ್ನೇ ಪಡೆದಿಲ್ಲ...

ಈ ಜಗದ್ವಿಖ್ಯಾತರು ಪದವಿಯನ್ನೇ ಪಡೆದಿಲ್ಲ !

ವಾರ್ತಾಭಾರತಿವಾರ್ತಾಭಾರತಿ2 April 2016 2:35 PM IST
share
ಈ ಜಗದ್ವಿಖ್ಯಾತರು ಪದವಿಯನ್ನೇ ಪಡೆದಿಲ್ಲ !

ಭಾರತದಲ್ಲಿ ಹೆತ್ತವರು ಮತ್ತು ಬಹಳಷ್ಟು ಮಕ್ಕಳೂ ವಿದ್ಯಾಭ್ಯಾಸಕ್ಕೆ ಪ್ರಾಮುಖ್ಯತೆ ಕೊಡುತ್ತಾರೆ. ಆದರೆ ಜಾಗತಿಕ ತಂತ್ರಜ್ಞಾನ ಉದ್ಯಮಿಗಳು ಕೋಟ್ಯಾಧೀಶರಾಗಲು ಉತ್ತಮ ಶಿಕ್ಷಣದ ಅಗತ್ಯವಿಲ್ಲ ಎಂದು ಸಾಬೀತು ಮಾಡಿ ತೋರಿಸಿದ್ದಾರೆ. ತಂತ್ರಜ್ಞಾನ ಜಗತ್ತಿನಲ್ಲಿ ಶಿಕ್ಷಣದ ಹೊರತಾಗಿಯೂ ದೊಡ್ಡ ಸಾಧನೆ ಮಾಡಿದವರ ಹಲವಾರು ಉದಾಹರಣೆಗಳನ್ನು ಕಾಣಬಹುದು.


ಸ್ಟೀವ್ ಜಾಬ್ಸ್

ಆಪಲ್ ಕಂಪನಿಯನ್ನು ಎತ್ತರಕ್ಕೆ ಕೊಂಡೊಯ್ದ ಸ್ಟೀವ್ ಜಾಬ್ಸ್ 19ನೇ ವಯಸ್ಸಿನಲ್ಲಿ ಶಾಲೆ ಬಿಟ್ಟವರು. ಆದರೆ ಕ್ಯಾನ್ಸರಿಗೆ ತುತ್ತಾಗಿ ಸಣ್ಣ ವಯಸ್ಸಿನಲ್ಲಿ ತೀರಿಕೊಂಡರು. ಆದರೆ ಅದೇನು ಅವರನ್ನು ಐಪಾಡ್ ಮತ್ತು ಐಫೋನ್ ತಯಾರಿಯಿಂದ ತಡೆಯಲಿಲ್ಲ.

ಬಿಲ್ ಗೇಟ್ಸ್

ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ ಜಗತ್ತಿನ ಶ್ರೀಮಂತ ವ್ಯಕ್ತಿ. ಆದರೆ 20ನೇ ವಯಸ್ಸಿನಲ್ಲೇ ಕಾಲೇಜು ತೊರೆದರು. ಪಿಸಿ ಮತ್ತು ಲಾಪ್ ಟಾಪ್ ಒಎಸ್ ಬ್ರಾಂಡ್ ಮೈಕ್ರೋಸಾಫ್ಟ್ ನಿರ್ಮಿಸಿದರು. ಈವರೆಗೂ ಇದೇ ಒಪರೇಟಿಂಗ್ ಸಿಸ್ಟಂ ಜಾಗತಿಕವಾಗಿ ಜನಪ್ರಿಯ.

ಮೈಖಲ್ ಡೆಲ್

ಈತನ ಕಂಪನಿ ತಯಾರಿಸುವ ಪಿಸಿಗಳು ಮತ್ತು ಲಾಪ್ ಟಾಪ್ ಗಳನ್ನು ಜಗತ್ತು ಪ್ರೀತಿಸುತ್ತದೆ. ಆದರೆ ಈತ 19ನೇ ವಯಸ್ಸಿನಲ್ಲೇ ಕಾಲೇಜು ತೊರೆದು ಈ ಬ್ರಾಂಡ್ ನಿರ್ಮಿಸಲು ತೊಡಗಿದರು. ಅದು ಡೆಸ್ಕ್ ಟಾಪ್ ಗಳಿಂದ ಆರಂಭಿಸಿ ಸರ್ವರ್ ಗಳವರೆಗೆ ಎಲ್ಲವನ್ನೂ ಜಗತ್ತಿಗೆ ಕೊಟ್ಟಿದೆ.

ಇವಾನ್ ವಿಲಿಯಮ್ಸ್

ಟ್ವಿಟರ್ ವೀರ ಈತ. ಇವಾನ್ 20ನೇ ವಯಸ್ಸಿನಲ್ಲಿ ಶಿಕ್ಷಣ ನಿಲ್ಲಿಸಿದ ಮತ್ತು ದಶಕೋಟಿ ಡಾಲರ್ ಕಮಾಯಿಗಾಗಿ ವೆಬ್ ಸಾಮಾಜಿಕ ತಾಣ ಟ್ವಿಟರ್ ಆರಂಭಿಸಿದ. ಈಗ ಜಗತ್ತು ಅದನ್ನು ಅಪ್ಪಿಕೊಂಡಿದೆ.

ಟಾವಿಸ್ ಕಲನಿಕ್


ಉಬರ್ ಕಾರಿನಲ್ಲಿ ಅನೈತಿಕ ಚಟುವಟಿಕೆಯಾದ ಬಗ್ಗೆ ಬಹಳಷ್ಟು ಓದಿದ್ದೇವೆ. ಆದರೆ ಈ ಕಲ್ಪನೆಯನ್ನು ಅಮೆರಿಕದಲ್ಲಿ ಮೊದಲಿಗೆ ತಂದವನೀತ. ಭಾರತ ಮತ್ತು ಆಸ್ಟ್ರೇಲಿಯದಲ್ಲೂ ಉಬರ್ ಖ್ಯಾತಿ ಪಡೆದಿದೆ. ಟಾಕ್ಸಿ ಅಥವಾ ಕ್ಯಾಬ್ ಬೇಕೆಂದಾಗ ಜನರು ಉಬರ್ ಗೆ ಕರೆ ಮಾಡುತ್ತಾರೆ. ಟ್ರಾವಿಸ್ ಕೂಡ 21ನೇ ವಯಸ್ಸಿನಲ್ಲೇ ನಡತೆ ಸರಿಯಿಲ್ಲ ಎನ್ನುವ ಆರೋಪ ಬಂದು ಕಾಲೇಜು ಬಿಟ್ಟಿದ್ದ.

ಲಾರಿ ಎಲಿಸನ್


ಒರಾಕಲ್ ಸಾಫ್ಟವೇರ್ ಸಂಸ್ಥೆ ಹುಟ್ಟುಹಾಕಿದವ ಈತ. 20ನೇ ವಯಸ್ಸಿನಲ್ಲೇ ಶಿಕ್ಷಣದಿಂದ ಕೆಲಸದ ಕಡೆಗೆ ಗಮನಹರಿಸಿದ. ಆತ ಯಶಸ್ವಿಯಾಗಿ ಒರಾಕಲ್ ನಡೆಸುತ್ತಿದ್ದಾನೆ ಮತ್ತು ಕೋಟ್ಯಾಧೀಶ.


ಜಾನ್ ಕೌಮ್

ದಶಕೋಟಿ ಡಾಲರ್ ತೆತ್ತು ಫೇಸ್ಬುಕ್ ಹೇಗೆ ವಾಟ್ಸಪ್ ಪಡೆದುಕೊಂಡಿದೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಜಾನ್ ಕೌಮ್ 21ನೇ ವಯಸ್ಸಿನಲ್ಲಿ ಕಾಲೇಜು ಬಿಟ್ಟು ವಾಟ್ಸಪ್ ನಿರ್ಮಿಸಿದ್ದ.


ಮಾರ್ಕ್ ಜುಕರ್ಬಗ್


 ಮಾರ್ಕ್ ಹಾರ್ವರ್ಡ್‌ನಲ್ಲಿದ್ದು ದೊಡ್ಡ ಸಾಮಾಜಿಕ ತಾಣ ಫೇಸ್ಬುಕ್ ಅನ್ನು ತಯಾರಿಸಿದಾಗ ಏನೆಲ್ಲ ಸಮಸ್ಯೆ ಎದುರಿಸಬೇಕಾಯಿತು ಎನ್ನುವುದನ್ನು ದ ಸೋಷಿಯಲ್ ನೆಟ್ವರ್ಕ್‌ಸಿನಿಮಾ ತೋರಿಸಿದೆ. ಅದೇ ಸಮಸ್ಯೆಗಳ ಕಾರಣ ಆತ 20ನೇ ವಯಸ್ಸಿನಲ್ಲಿ ಕಾಲೇಜು ತೊರೆದು ಕೋಟ್ಯಾಧೀಶನಾದ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X