Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಕುವೈಟ್: 3ವರ್ಷ ದುಡಿದವರಿಗೆ ಇಕಾಮ...

ಕುವೈಟ್: 3ವರ್ಷ ದುಡಿದವರಿಗೆ ಇಕಾಮ ಬದಲಿಸಲು ಸ್ಪೋನ್ಸರ್ ಅನುಮತಿ ಅಗತ್ಯವಿಲ್ಲ

ವಾರ್ತಾಭಾರತಿವಾರ್ತಾಭಾರತಿ2 April 2016 3:21 PM IST
share
ಕುವೈಟ್: 3ವರ್ಷ ದುಡಿದವರಿಗೆ ಇಕಾಮ ಬದಲಿಸಲು ಸ್ಪೋನ್ಸರ್ ಅನುಮತಿ ಅಗತ್ಯವಿಲ್ಲ

ಕುವೈಟ್ ಸಿಟಿ, ಎಪ್ರಿಲ್.2: ಮೂರುವರ್ಷ ಒಬ್ಬನೆ ಸ್ಪೋನ್ಸರ್‌ನ ಕೈಕೆಳಗೆ ದುಡಿದವರು ಆತನ ಅನುಮತಿಯಿಲ್ಲದೆ ತಮಗೆ ಸೂಕ್ತವೆಂದು ಕಂಡುಬರುವ ಬೇರೆ ಸ್ಥಳಗಳಿಗೆ ಇಖಾಮವನ್ನು ಪರಿವರ್ತಿಸಬಹುದು ಎಂದು ವರದಿಯಾಗಿದೆ. ಮ್ಯಾನ್‌ಪವರ್ ಅಥಾರಿಟಿ ಇದರ ಅಧಿಕೃತ ವಕ್ತಾರ ಪಬ್ಲಿಕ್ ರಿಲೇಶನ್ ಡಿಪಾರ್ಟ್‌ಮೆಂಟ್ ಮುಖಂಡ ಅಸೀಲ್ ಅಲ್ ಮಸೀದ್ ಪತ್ರಿಕಾ ಹೇಳಿಕೆಯಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. ಉದ್ಯೋಗ ಒಪ್ಪಂದ ಮಾಡಿದ ನಂತರ ಮೂರುವರ್ಷ ಕಳೆದಿದ್ದರೆ ಉದ್ಯೋಗಿಗಳು ಬೇಕಿದ್ದರೆ ತಮಗೆ ಸೂಕ್ತವಾದ ಇತರ ಕೆಲಸದ ಸ್ಥಳಗಳಿಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ. ಅದೇವೇಳೆ, ಮೂರುವರ್ಷ ಪೂರ್ತಿಯಾಗುವುದಕ್ಕಿಂತ ಮೊದಲು ಕೆಲಸಮಾಡುವ ವ್ಯಕ್ತಿ ತಾನು ಬೇರೆ ಕಡೆ ಕೆಲಸಕ್ಕೆ ಹೋಗಲು ಬಯಸುತ್ತೇನೆಂಬ ಮಾಹಿತಿಯನ್ನು ನೀಡಿರಬೇಕಾಗಿದೆ.  ಮಾಹಿತಿ ನೀಡದೆ ಕೆಲಸಕ್ಕೆ ಬರದಿರುವವರ ಬಗ್ಗೆ ತಪ್ಪಿಸಿಕೊಂಡ ಕುರಿತು ಕೇಸು ದಾಖಲಿಸಲು ಕೆಲಸದಲ್ಲಿ ಮಾಲಕನಿಗೆ ಅವಕಾಶ ಇದೆ. ಎಲ್ಲ ಕ್ರಮವಿಧಾನಗಳನ್ನು ಪಾಲಿಸಿದ ಬಳಿಕ ಒಂದು ಉದ್ಯೋಗ ಒಪ್ಪಂದದಲ್ಲಿ ಮೂರುವರ್ಷ ಆಗಿರುವವರು ಸಂಬಂಧಿಸಿದ ಕಾರ್ಯಾಲಯಗಳನ್ನು ಸಮೀಪಿಸಿದರೆ ವೀಸಾ ಬದಲಾವಣೆಗೆ ಯಾವುದೆ ತಡೆಯಿರುವುದಿಲ್ಲ ವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೇವೇಳೆ ವರ್ಕರ್ ಒಪ್ಪಂದದ ಕಾರ್ಮಿಕರಿಗೆ ವೀಸಾ ಬದಲಾವಣೆಗೆ ಮೂರುವರ್ಷ ಪೂರ್ತಿಯಾಗಬೇಕೆಂಬ ನಿಬಂಧನೆ ಬಾಧಕವಲ್ಲ. ಬದಾಲಾಗಿ ಒಪ್ಪಂದದ ಕಾಲಾವಧಿ ಮುಗಿದರೆ ಕೆಲಸದ ಮಾಲಕ ಆ ಕಾರ್ಮಿಕರನ್ನು ಸರಕಾರದ ಅಧೀನದ ಸಂಸ್ಥೆಗಳಿಗೆ ಸ್ಥಾನಾಂತರಿಸುವ ಅಗತ್ಯ ಇಲ್ಲ. ಹೊಸ ಆದೇಶದ ಪ್ರಕಾರ ಸರಕಾರ ಒಪ್ಪಂದಗಳ ರಿಜಿಸ್ತ್ರಿ ಮಾಡಿಸಿದ ಕಾರ್ಮಿಕರನ್ನು ವಿಶೇಷ್ ಟೆಕ್ನಿಕಲ್ ವಿಭಾಗಕ್ಕೆ ವೀಸಾ ಸ್ಥಾನಾಂತರಿಸಲು ಅನುಮತಿಸಲಾಗುವುದು.

ಇಂತಹ ಕಾರ್ಮಿಕರಿಗೆ ತಜ್ಷ ಉದ್ಯೋಗ ಕ್ಷೇತ್ರವಲ್ಲದೆ ವೀಸಾ ಬದಲಾಯಿಸುವುದಾದರೆ ನಿಶ್ಚಿತ ಮೊತ್ತದ ಶುಲ್ಕ ಈಡುಗೊಳಿಸಬೇಕೆಂಬ ನಿಬಂಧನೆ ಕೂಡಾ ಇರಿಸಲಾಗಿದೆಯೆಂದು ವರದಿಯಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X