ಬ್ರಹ್ಮಾವರ, ಎ.5: ಹೊಸೂರು ಗ್ರಾಮದ ಕರ್ಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಕಾರೊಂದು ರಸ್ತೆಗೆ ಅಡ್ಡ ಬಂದ ದನವನ್ನು ಪಾರು ಮಾಡುವ ಭರದಲ್ಲಿ ರಸ್ತೆ ಬದಿಯ ವಿದ್ಯುತ್ ಕಂಬಗಳಿಗೆ ಢಿಕ್ಕಿ ಹೊಡೆದ ಘಟನೆ ಎ.4ರಂದು ನಡೆದಿದೆ.
ಬ್ರಹ್ಮಾವರ, ಎ.5: ಹೊಸೂರು ಗ್ರಾಮದ ಕರ್ಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಕಾರೊಂದು ರಸ್ತೆಗೆ ಅಡ್ಡ ಬಂದ ದನವನ್ನು ಪಾರು ಮಾಡುವ ಭರದಲ್ಲಿ ರಸ್ತೆ ಬದಿಯ ವಿದ್ಯುತ್ ಕಂಬಗಳಿಗೆ ಢಿಕ್ಕಿ ಹೊಡೆದ ಘಟನೆ ಎ.4ರಂದು ನಡೆದಿದೆ.