Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಈಗ ಕನ್ಹಯ್ಯ ಎಮರ್ಜಿಂಗ್ ಬ್ರ್ಯಾಂಡ್ !

ಈಗ ಕನ್ಹಯ್ಯ ಎಮರ್ಜಿಂಗ್ ಬ್ರ್ಯಾಂಡ್ !

ವಾರ್ತಾಭಾರತಿವಾರ್ತಾಭಾರತಿ6 April 2016 11:47 PM IST
share
ಈಗ ಕನ್ಹಯ್ಯ ಎಮರ್ಜಿಂಗ್ ಬ್ರ್ಯಾಂಡ್ !

ಹೊಸದಿಲ್ಲಿ, ಎ.6: ದೇಶದ್ರೋಹದ ಆರೋಪದ ಮೇಲೆ ಬಂಧಿತನಾಗಿ ಈಗ ಬಿಡುಗಡೆಯಾಗಿರುವ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಾಯಕ ಕನ್ಹಯ್ಯಾ ಕುಮಾರ್ ಅವರ ‘ಆಝಾದಿ’ ಕರೆ ವಿವಿಧ ಶೋಷಣೆಗಳಿಂದ ಸ್ವಾತಂತ್ರ್ಯ ಒದಗಿಸುವ ವಿಚಾರದ ಹೊಸ ಸಂಕೇತವಾಗಿದೆ. ಕೆಲವು ರಾಜಕಾರಣಿಗಳು, ರ್ಯಾಪ್ ಹಾಡುಗಾರ ಹಾಗೂ ಪ್ರವಾಸಿ ವೆಬ್‌ಸೈಟ್ ಕನ್ಹಯ್ಯಾ ಕುಮಾರ್ ಅವರ ಆಝಾದಿ ಘೋಷಣೆಯಿಂದ ಸ್ಫೂರ್ತಿ ಪಡೆದಿದ್ದಾರೆ.

ವಿದ್ಯಾರ್ಥಿ ಸಂಘದ ನಾಯಕನೊಬ್ಬನನ್ನುಇಷ್ಟೊಂದು ದೊಡ್ಡ ವಟ್ಟದಲ್ಲಿ ಎತ್ತಿ ಹಿಡಿದಿರುವುದು ಸಿಪಿಐನ ವಿದ್ಯಾರ್ಥಿ ಘಟಕ ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಶನ್‌ಗೆ ಸಮ್ಮತವೆಂದೇ ಹೇಳಲಾಗುತ್ತಿದೆ. ದೇಶದ ಜನಪ್ರಿಯ ಟ್ರಾವೆಲ್ ವೆಬ್‌ಸೈಟ್ ಯಾತ್ರಾ.ಕಾಂ ಈಗಾಗಲೇ ಕನ್ಹಯ್ಯಾರನ್ನೇ ಹೋಲುವಂತಹ ಯುವಕನೊಬ್ಬ ಕಾಣಿಸಿಕೊಳ್ಳುವಂತಹ ಹಾಗೂ ಬಿಹಾರಿಯಂತೆ ಬಿಂಬಿತವಾಗಿರುವ ಯುವಕನೊಬ್ಬ ವಿಮಾನದಲ್ಲಿ ಕಿಟಿಕಿ ಬದಿಯ ಸೀಟು ಬೇಕೆಂದು ಹೇಳುತ್ತಿರುವ ತಮಾಷೆಯ ಜಾಹೀರಾತು ವೀಡಿಯೊವೊಂದನ್ನು ಬಿಡುಗಡೆ ಮಾಡಿದ್ದು ಈ ವೀಡಿಯೊದಲ್ಲ್ಲಿ ಆ ಯುವಕನಿಗೆ ಆ ಸೀಟು ದೊರೆಯದಿದ್ದಾಗ ಆತ ಆಝಾದಿಯ ಮಂತ್ರ ಪಠಿಸುತ್ತಾ ತನಗೆ ಎಲ್ಲಿ ಬೇಕೆಂದರೂ ಕುಳಿತುಕೊಳ್ಳುವ ಸ್ವಾತಂತ್ರ್ಯವಿದೆಯೆಂದು ಹೇಳಿದಾಗ ಇತರರೂ ಆತನ ಜತೆಗೂಡುತ್ತಾರೆ.
‘‘ಪ್ರವಾಸಿಗರನ್ನು ಸಂತಸ ಪಡಿಸುವುದು ನಮ್ಮ ಉದ್ದೇಶ. ಇದಕ್ಕಾಗಿ ನಾವು ಆಯ್ದುಕೊಂಡ ವಿಧಾನನಿಮ್ಮ ಪ್ರಯಾಣವನ್ನು ನಿಮ್ಮ ಅನುಕೂಲಕ್ಕೆತಕ್ಕಂತೆ ಪ್ಲಾನ್ ಮಾಡಲು ನಾವು ನೀಡುವ ಸ್ವಾತಂತ್ರ್ಯ.’’ ಎಂದು ಯಾತ್ರಾ.ಕಾಂನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ವಿಕ್ರಾಂತ್ ಮುದಲಿಯಾರ್ ಹೇಳುತ್ತಾರೆ.

ಆದರೆ ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯವಾದ ಈ 1.15 ಅವಧಿಯ ಕಮರ್ಷಿಯಲ್‌ನಿಂದ ಯಾತ್ರಾ.ಕಾಂ ಪ್ರಯೋಜನ ಪಡೆಯುವ ಮೊದಲೇ ಸಿದ್ಧಾರ್ಥ್ ಶರ್ಮ ಆಝಾದಿ ವಿಷಯದ ಮೇಲೆ ರ್ಯಾಪ್ ಹಾಡೊಂದನ್ನು ಸಿದ್ಧಪಡಿಸಿದ್ದರು.
ದಿಲ್ಲಿಯ ಎಎಪಿ ಸರಕಾರಕ್ಕೆಕನ್ಹಯ್ಯೆರ ಆಝಾದಿ ಘೋಷಣೆ ಹೆಚ್ಚುತ್ತಿರುವ ವಿದ್ಯುತ್ ಹಾಗೂ ನೀರಿನ ಬಿಲ್ಲುಗಳಿಂದಸ್ವಾತಂತ್ರ್ಯವೆಂದಾದರೆ, ಅದು ಆ ಪಕ್ಷಕ್ಕೆ ಬಿಜೆಪಿಯನ್ನು ಬೆಲೆಯೇರಿಕೆಯ ವಿರುದ್ಧ ಟೀಕಿಸುವ ಅಸ್ತ್ರವೂ ಆಗಿ ಬಿಟ್ಟಿದೆ.
‘‘ಯಾವುದೇ ಸಿದ್ಧಾಂತಗಳಿಗೆ ಅಂಟಿಕೊಳ್ಳದ ಕನ್ಹಯ್ಯಾರ ಸಂದೇಶ ಮಾಧ್ಯಮದಿಂದ ಹಿಡಿದು ಮಾರ್ಕೆಟಿಂಗ್ ಕ್ಷೇತ್ರದ ವೃತ್ತಿಪರರ ಗಮನ ಸೆಳೆದಿದೆ’’ ಎಂದು ಶೈಕ್ಷಣಿಕ ತಜ್ಞ ಅಪೂರ್ವಾನಂದ ಹೇಳುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X