Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೇರಳ: ಆನ್‌ಲೈನ್ ವಂಚನೆಯಲ್ಲಿ ಕಳೆದು...

ಕೇರಳ: ಆನ್‌ಲೈನ್ ವಂಚನೆಯಲ್ಲಿ ಕಳೆದು ಕೊಂಡ ಹಣವನ್ನು ಸೈಬರ್ ಪೊಲೀಸ್ ಕೊಡಿಸಿತು

ವಾರ್ತಾಭಾರತಿವಾರ್ತಾಭಾರತಿ7 April 2016 4:30 PM IST
share
ಕೇರಳ: ಆನ್‌ಲೈನ್ ವಂಚನೆಯಲ್ಲಿ ಕಳೆದು ಕೊಂಡ ಹಣವನ್ನು ಸೈಬರ್ ಪೊಲೀಸ್ ಕೊಡಿಸಿತು

ಕೊಲ್ಲಂ, ಎಪ್ರಿಲ್,7: ಆನ್‌ಲೈನ್ ವಂಚನೆಯಲ್ಲಿ ನಷ್ಟವಾದ ಮೊತ್ತವನ್ನು ಸೈಬರ್ ಪೊಲೀಸ್ ಮಧ್ಯಪ್ರವೇಶಿಸಿದ ಕಾರಣದಿಂದ ಮರಳಿದೊರಕಿರುವ ಘಟನೆ ವರದಿಯಾಗಿದೆ. ಕೊಲ್ಲಂ ಅಂಚೆ ಇಲಾಖೆ ಉದ್ಯೋಗಿಗೆ ಆನ್‌ಲೈನ್ ಖರೀದಿಯ ಹೆಸರಲ್ಲಿ ಮೋಸ ಮಾಡಲಾಗಿತ್ತು. ಫೀಡಂ ರಿವಾರ್ಡ್ಸ್‌ಗೆ ಸಂಬಂಧಿಸಿದ ಬ್ಯಾಂಕ್ ಅಧಿಕಾರಿ ಎಂದು ಹೇಳಿ ಮಹಿಳೆಯೊಬ್ಬಳು ಅಂಚೆ ಉದ್ಯೋಗಿಗೆ ಫೋನ್ ಕರೆಮಾಡಿದ್ದಳು. ಡೆಬಿಟ್‌ಕಾರ್ಡ್ ಉಪಯೋಗಿಸಿ ಆನ್‌ಲೈನ್ ಪರ್ಚೇಸ್ ನಡೆಸುವಾಗ ಬೋನಸ್ ಪಾಯಿಂಟ್ ಸಿಗುವುದರ ಕುರಿತು ಅವಳು ವಿವರಿಸಿದ್ದಳು. ಅದರ ಮೂಲಕ ಫೋನ್ ರಿಚಾರ್ಜ್ ಕೂಡಾ ಸಾಧ್ಯವಾಗಲಿದೆ ಎಂದು ಮನದಟ್ಟು ಮಾಡಿದ್ದಳು. ಆನಂತರ ಎಟಿಎಂ ಕಾರ್ಡ್‌ನ ಮುಂಭಾಗ ನಂಬರ್ ಮತ್ತು ಹಿಂದಿನ ಸಿವಿವಿ ನಂಬರ್(ಕ್ರೆಡಿಟ್ ಕಾರ್ಡ್ ವೆರಿಫಿಕೇಶನ್ ವ್ಯಾಲ್ಯೂ) ಕೇಳಿ ಮನವರಿಕೆಮಾಡಿಕೊಂಡಿದ್ದಳು. ನಂಬರ್‌ಗಳನ್ನು ದೃಢಪಡಿಸುವ ವನ್‌ಟೈಂ ಪಾಸ್‌ವರ್ಡ್ ಮೊಬೈಲ್ ಫೋನ್‌ನಲ್ಲಿ ಸಂದೇಶ ತಲುಪಿದೆ ಎಂದು ಹೇಳಿದ್ದಳು.

ಇದರ ನಂತರ ನಂಬರ್ ಕೊಟ್ಟು ಫೋನ್ ಕಟ್‌ಆದಾಗ 39000 ರೂಪಾಯಿ ಆನ್‌ಲೈನ್ ಪರ್ಚೇಸಿಂಗ್ ಈಡುಗೊಳಿಸಿ ಮೊಬೈಲ್ ಸಂದೇಶ ತಲುಪಿತ್ತು. ಇಬೈ ಆನ್‌ಲೈನ್‌ನಿಂದ ಪರ್ಚೇಸಿಂಗ್ ಮೂಲಕ ಹಣ ನಷ್ಟವಾಗಿತ್ತು. ಈ ಸಂದೇಶ ತಲುಪಿದೊಡನೆ ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಇ-ಬೈ ಕಸ್ಟಮರ್ ಕೇರ್‌ಗೆ ಸಂಪರ್ಕಿಸಿದಾಗ ದೂರು ನೀಡಿದ ಎಫ್‌ಐಆರ್ ಬೇಕೆಂದು ಬ್ಯಾಂಕ್ ಅಧಿಕಾರಿಗಳು ಹೇಳಿದರು. ಎಫ್‌ಐಆರ್‌ಗೆ ಸಮಯ ಹಿಡಿಯುವುದರಿಂದ ಸಿಟಿ ಪೊಲೀಸ್ ಕಮೀಶನರ್ ಇಮೈಲ್ ಮಾಡಿ ಇಬೈ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ವಂಚನೆ ಮನವರಿಕೆಯಾದ ಕಂಪೆನಿ ವ್ಯವಹಾರವನ್ನು ಸ್ಥಗಿತಗೊಳಿಸಿ ಅಂಚೆ ಇಲಾಖೆಯ ಉದ್ಯೋಗಿಯ ಹಣವನ್ನು ಮರಳಿಸಿದರು. ಆನ್‌ಲೈನ್ ಪರ್ಚೇಸಿಂಗ್ ವಂಚನೆ ಪ್ರತಿದಿವಸವೂ ಹೆಚ್ಚುತ್ತಾ ಸಾಗುತ್ತಿದೆಯೆಂದು ವರದಿಯಾಗಿದೆ. ಬುಧವಾರದಂದು ಗೃಹಿಣಿಯೊಬ್ಬರಿಗೆ ಫೋನ್ ಮಾಡಿ ಎಟಿಎಂ ಕಾರ್ಡ್ ವೆರಿಫಿಕೇಶನ್ ಭಾಗವಾಗಿ ಕಾರ್ಡ್‌ನ ನಂಬರ್‌ಗಳನ್ನು ಕೇಳಿದ್ದು ಸಂದೇಹವಾದ್ದರಿಂದ ಗೃಹಿಣಿ ನಂಬರ್ ನೀಡಿರಲಿಲ್ಲ. ಫೋನ್ ಮುಖಾಂತರ ಬ್ಯಾಂಕ್ ಅಧಿಕೃತರನ್ನು ಪರಿಚಯ ಮಾಡಿಕೊಂಡು ಆನ್‌ಲೈನ್ ಪರ್ಚೇಸಿಂಗ್ ವಂಚನೆ ನಡೆಸುವ ತಂಡಗಳು ಬಿಹಾರ್ ಝಾಕಂಡ್‌ನಿಂದ ಕಾರ್ಯಾಚರಿಸುತ್ತಿವೆ ಎನ್ನಲಾಗಿದೆ. ಒಂದಕ್ಕಿಂತ ಹೆಚ್ಚು ಮಂದಿಗೆ ಬಳಕೆ ಮಾಡಲು ಸಾಧ್ಯವಿರುವ ಕಾನ್ಫೆರೆನ್ಸ್ ಫೋನ್‌ನನ್ನು ಬಳಸುತ್ತಿದ್ದು ಆನ್‌ಲೈನ್ ಪರ್ಚೇಸಿಂಗ್‌ಗೆ ಬಳಕೆದಾರರ ಅಕೌಂಟ್‌ನಿಂದ ಹಣವನ್ನು ದೋಚುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಆನ್‌ಲೈನ್ ಪರ್ಚೇಸಿಂಗ್ ಆಗಿರುವುದರಿಂದ ಕೂಡಲೇ ಸೈಬರ್ ಪೊಲೀಸ್‌ಗೆ ತಿಳಿಸಿದರೆ ಮಾತ್ರ ಪರಿಹಾರ ಸಾಧ್ಯ. ವಂಚಕರು ಬಳಸುವ ಸಿಮ್ ಕಾರ್ಡ್ ನಕಲಿ ವಿಳಾಸದ ಮೂಲಕ ಪಡೆದಿರುವುದಾದ್ದರಿಂದ ವಂಚಕರನ್ನು ಪತ್ತೆಹಚ್ಚುವುದು ಹೆಚ್ಚು ಪ್ರಯಾಸಕರವಾಗಿದೆ. ಆನ್‌ಲೈನ್ ಮಾರಾಟ ಸೈಟ್‌ಗಳಿಂದ ಯಾರು ಖರೀದಿ ನಡೆಸಿರುವುದೆಂದು ಪತ್ತೆಹಚ್ಚಬಹುದು.ಹಣ ಮರಳಿಸಿಕ್ಕವರಿಂದ ದೂರುಗಳು ಇಲ್ಲದಿರುವುದು ಮತ್ತು ಆನ್‌ಲೈನ್ ಕಂಪೆನಿಗಳಿಂದ ವಿಳಾಸ ಸಿಗಲು ವಿಳಂಬವಾಗುವುದು ವಂಚನೆ ಪ್ರಕರಣದಲ್ಲಿ ತನಿಖೆ ಮುಂದುವರಿಯುವುದಿಲ್ಲ. ದೂರುದಾರರು ದೃಢವಾಗಿ ನಿಂತರೆ ವಂಚಕರನ್ನು ಪತ್ತೆಹಚ್ಚಲುಸಾಧ್ಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X