ವಿಕಲಚೇತನರಿಂದ ಎ.12ಕ್ಕೆ ಧರಣಿ
ಕುಂದಾಪುರ, ಎ.7: ಮಾಹಿತಿ ಹಕ್ಕು ಕಾಯ್ದೆಯಡಿ ಕೆಲವು ಮಾಹಿತಿಗಳನ್ನು ಕೇಳಿದ ಅಂಧ ವಿಕಲಚೇತನರಾದ ಗಣಪತಿ ಪೂಜಾರಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆ ಒಡ್ಡಿದ ಆರೋಪಿಗಳ ವಿರುದ್ಧ ತಕ್ಷಣವೇ ಶಿಸ್ತುಕ್ರಮವನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಸದಸ್ಯರು ಎ.12ರಂದು ಬೆಳಗ್ಗೆ 11ಕ್ಕೆ ಕುಂದಾಪುರ ತಾಪಂ ಕಚೇರಿ ಎದುರು ಬೃಹತ್ ಧರಣಿ ನಡೆಸಲಿದ್ದಾರೆ.
Next Story