Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಹೀಗೆ ಇದೇ ಮೊದಲು : ವೈದ್ಯರ ಮೇಲೇ...

ಹೀಗೆ ಇದೇ ಮೊದಲು : ವೈದ್ಯರ ಮೇಲೇ ಅಪನಂಬಿಕೆ ಮೂಡುವ ಪರಿಸ್ಥಿತಿ

ಮಹಿಳೆಯಿಂದ ತನಗೆ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ ವೈದ್ಯರ ರೆಕಾರ್ಡ್. ಅದರಲ್ಲೇನಿದೆ ಗೊತ್ತೇ ?

ವಾರ್ತಾಭಾರತಿವಾರ್ತಾಭಾರತಿ8 April 2016 11:57 AM IST
share
ಹೀಗೆ ಇದೇ ಮೊದಲು : ವೈದ್ಯರ ಮೇಲೇ ಅಪನಂಬಿಕೆ ಮೂಡುವ ಪರಿಸ್ಥಿತಿ

ಲಂಡನ್, ಎ. 8 : ಹೊಟ್ಟೆಯ ಹರ್ನಿಯಾದಿಂದ ಬಳಲುತ್ತಿದ್ದ ಎಥೆಲ್ ಈಸ್ಟರ್ ಎಂಬ ಮಹಿಳೆಯೊಬ್ಬಳು ಹೌಸ್ಟನ್ ನಗರದ ಲಿಂಡನ್ ಬಿ ಜಾನ್ಸನ್ ಹಾಸ್ಪಿಟಲ್ ನ ಶಸ್ತ್ರಕ್ರಿಯೆ ಕೊಠಡಿಯಲ್ಲಿ ರಹಸ್ಯ ರೆಕಾರ್ಡರ್ ಒಂದನ್ನು ಅಳವಡಿಸಿ ತನಗೆ ಶಸ್ತ್ರಕ್ರಿಯೆ ಮಾಡಿದ ವೈದ್ಯರ ಸಂಭಾಷಣೆಯನ್ನು ದಾಖಲಿಸಿ ಅದನ್ನು ಈಗ ಬಹಿರಂಗ ಪಡಿಸಿ ಸಾಕಷ್ಟು ವಿವಾದವನ್ನೇ ಸೃಷ್ಟಿಸಿದ್ದಾಳೆ.

ಯುಎಸ್‌ಬಿ ಡ್ರೈವ್ ಸೈಜಿನ ಆಡಿಯೋ ರೆಕಾರ್ಡರ್‌ನ ಎಕ್ಸ್ಟೆನ್ಶನ್ ಗಳನ್ನು ಎಥೆಲ್ ತನ್ನ ಕೂದಲೊಂದಿಗೆ ಪೋಣಿಸಿ ಯಾರಿಗೂ ಗೊತ್ತಾಗದಂತೆ ಶಸ್ತ್ರಕ್ರಿಯೆ ಕೊಠಡಿಯಲ್ಲಿ ಮಲಗಿದ್ದಳು. ಆದರೆ ರೆಕಾರ್ಡರ್ ನಲ್ಲಿ ದಾಖಲಾದ ವೈದ್ಯರ ಸಂಭಾಷಣೆಯನ್ನು ಕೇಳಿ ಆಕೆ ದಂಗಾಗಿಯೇ ಬಿಟ್ಟಿದ್ದಳು.

‘‘ನಾನು ಶಸ್ತ್ರಕ್ರಿಯೆ ಕೊಠಡಿಯಿಂದ ಜೀವಂತವಾಗಿ ಹೊರಬರುವೆನೆಂಬುದರ ಬಗ್ಗೆ ನನಗೆ ಸಂಶಯವಿತ್ತು. ಹಾಗೇನಾದರೂ ಆಗಿದ್ದಲ್ಲಿ ನನ್ನ ಕುಟುಂಬಕ್ಕೆ ವಾಸ್ತವಾಂಶ ತಿಳಿಯಲಿ ಎಂದು ನಾನು ಹೀಗೆ ಮಾಡಿದ್ದೆ,’’ಎಂದು ಈಗ ಗುಣಮುಖಳಾಗಿರುವ ಎಥೆಲ್ ಹೇಳುತ್ತಾಳೆ.

ಮೊದಲು ವೈದ್ಯರನ್ನು ಭೇಟಿಯಾದಾಗ ಶಸ್ತ್ರಕ್ರಿಯೆಯನ್ನು ಎರಡು ವಾರಗಳ ನಂತರ ಮಾಡುವ ಎಂದು ಅವರು ಹೇಳಿದ್ದು ಎಥೆಲ್‌ಗೆ ಸರಿ ಕಂಡಿರಲಿಲ್ಲ. ಆದರೂ ಕೊನೆಗೆ ಒಂದು ತಿಂಗಳ ನಂತರ ಶಸ್ತ್ರಕ್ರಿಯೆ ನಿಗದಿಪಡಿಸಲಾಗಿತ್ತು.


ಶಸ್ತ್ರಕ್ರಿಯೆಯ ಸಂದರ್ಭ ವೈದ್ಯರು ಆಕೆಯ ಹೊಕ್ಕುಳದ ಬಗ್ಗೆ, ದೇಹದ ಬಗ್ಗೆ ಮಾಡಿದ ಆಡಿದ ಕೆಲವೊಂದು ಮಾತುಗಳು ಆಕೆಯನ್ನು ವಿಚಲಿತಗೊಳಿಸಿವೆ. ಆಕೆ ಮಾಡಿದ ರೆಕಾರ್ಡಿಂಗಿನ ಕೆಲವೊಂದು ಭಾಗಗಳನ್ನು ಆಕೆ ದಿ ಪೋಸ್ಟ್ ನೊಂದಿಗೆ ಹಂಚಿಕೊಂಡಿದ್ದಾರೆ.

ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಈ ಹಿಂಧೆ ಎಥೆಲ್ ಕೋಪಗೊಂಡು ತಾನು ವಕೀಲರನ್ನು ಸಂಪರ್ಕಿಸುವೆನೆಂದು ಹೇಳಿದ್ದು, ಆಕೆಯ ಹೊಕ್ಕುಳ ಬಗ್ಗೆ ಪ್ರತಿಕ್ರಿಯಿಸಿದ್ದು ಆಕೆಯನ್ನು ‘ಕ್ವೀನ್’ ‘ಪ್ರೆಶಿಯಸ್’ ಎಂದು ವಿವರಿಸಿದ್ದು, ಅನೆಸ್ತೆಶೀಯಾ ವೈದ್ಯರು ‘‘ನಾನು ಆಕೆಯನ್ನು ಮುಟ್ಟಬೇಕೆಂದು ನೀವು ಬಯಸುತ್ತೀರಾ?’’ಎಂದು ಕೇಳಿರುವುದು ಹಾಗೂ ಶಸ್ತ್ರಕ್ರಿಯೆ ನಡೆಸಿದ ವೈದ್ಯರು ‘‘ನನಗೆ ಆಕೆಯನ್ನು ಮುಟ್ಟುವುದು ಸಾಧ್ಯ,’’ ಎಂದು ಹೇಳಿರುವುದು, ‘‘ನಿಮ್ಮ ಬಳಿ ಫೊಟೋ ಇದೆಯೇ?’’ ಎಂದು ಸರ್ಜನ್ ಒಂದೆರಡು ಬಾರಿ ಕೇಳಿರುವುದು ಹಾಗೂ ಅನೆಸ್ತಿಶೀಯ ವೈದ್ಯರು ‘‘ನಾನು ಆ ಬಗ್ಗೆ ಯೋಚಿಸಿದ್ದೆ, ಆದರೆ ಹಾಗೆ ಮಾಡಿಲ್ಲ,’’ಎಂದು ಹೇಳಿರುವುದೆಲ್ಲಾ ದಾಖಲಾಗಿದೆ.


ತಾನು ರೆಕಾರ್ಡ್ ಮಾಡಿರುವ ವೈದ್ಯರ ಸಂಭಾಷಣೆಯನ್ನು ಪತ್ರದೊಂದಿಗೆ ಲಗತ್ತಿಸಿ ಎಥೆಲ್ ಆಸ್ಪತ್ರೆಗೆ ಕಳುಹಿಸಿದರೂ ಆಕೆಗೆ ಧನ್ಯವಾದ ತಿಳಿಸಿದ ಆಸ್ಪತ್ರೆ ಈ ಹಂತದಲ್ಲಿ ಯಾವುದೇ ಕ್ರಮ ಕೈಗೊಳ್ಳುವ ಅಗತ್ಯ ತನಗೆ ಕಾಣುತ್ತಿಲ್ಲವೆಂದು ಹೇಳಿದೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X