ಮಂಗಳೂರು ರೇಡಿಯೊ ಕೇಳುಗರ ಸಂಘದ 8ನೆ ವಾರ್ಷಿಕೋತ್ಸವದ ಅಂಗವಾಗಿ ಬಾನುಲಿಯ ‘ಮೂರುವರೆ ದಶಕಗಳ ನನ್ನ ಅನುಭವ’ ಎಂಬ ವಿಷಯದ ಬಗ್ಗೆ ನಡೆದ ಕಾರ್ಯಕ್ರಮದಲ್ಲಿ 36 ವರ್ಷಗಳ ಕಾಲ ಆಕಾಶವಾಣಿಯಲ್ಲಿ ಉದ್ಘೋಷಕಿ ಹಾಗೂ ನಿರೂಪಕಿಯಾಗಿ ಸೇವೆ ಸಲ್ಲಿಸಿದ ಶಕುಂತಲಾ ಆರ್.ಕಿಣಿ ಮತ್ತು ಅವರ ಪತಿ ರಾಘವೇಂದ್ರ ಕಿಣಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಎಸ್ಪಿ ಡಾ.ಶರಣಪ್ಪ ಎಸ್.ಡಿ., ಶುಭಾ ಜಯರಾಂ ಭಟ್, ಪ್ರಭಾತ್ ಗೋಖಲೆ, ಸಾವಿತ್ರಿ ರಾಮ್‌ರಾವ್, ಯು.ರಾಮರಾವ್, ಪಿ.ರವೀಂದ್ರ ರಾವ್, ಕೆ.ವಿ.ಸೀತಾರಾಂ ಉಪಸ್ಥಿತರಿದ್ದರು.