Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಭಟ್ಕಳ : ಜಗತ್ತಿನಲ್ಲಿ...

ಭಟ್ಕಳ : ಜಗತ್ತಿನಲ್ಲಿ ಸಂಘರ್ಷಗಳೇರ್ಪಟ್ಟಿದ್ದು ಧರ್ಮಗಳ ಕಾರಣದಿಂದಲ್ಲ - ಮುಹಮ್ಮದ್‌ಕುಂಞಿ

ವಾರ್ತಾಭಾರತಿವಾರ್ತಾಭಾರತಿ10 April 2016 6:22 PM IST
share
ಭಟ್ಕಳ : ಜಗತ್ತಿನಲ್ಲಿ ಸಂಘರ್ಷಗಳೇರ್ಪಟ್ಟಿದ್ದು ಧರ್ಮಗಳ ಕಾರಣದಿಂದಲ್ಲ - ಮುಹಮ್ಮದ್‌ಕುಂಞಿ

ಭಟ್ಕಳ : ಇಂದು ಜಗತ್ತಿನಾದ್ಯಂತ ಜಗತ್ತಿನಲ್ಲಿ ನಡೆಯುತ್ತಿರುವ ಸಂಘರ್ಷಗಳಿಗೆ ಧರ್ಮವೇ ಕಾರಣ ಎಂದು ನಂಬಲಾಗುತ್ತಿದ್ದು ಜಗತ್ತಿನಲ್ಲಿ ನಡೆದ ಎರಡು ಜಾಗತಿಕ ಯುದ್ಧಗಳಲ್ಲಿ ಕೋಟ್ಯಾಂತರ ಮಂದಿ ಸತ್ತಿದ್ದು ಧರ್ಮದ ಕಾರಣದಿಂದಲ್ಲ. ಹಾಗಾಗಿ ಜಗತ್ತಿನ ಸಂಘರ್ಷಗಳಿಗೆ ಧರ್ಮ ಯವುದೇ ರೀತಿಯ ಕಾರಣವಲ್ಲ ಎಂದು ಮಂಗಳೂರು ಶಾಂತಿ ಪ್ರಕಾಶನ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಹೇಳಿದರು.

ಅವರು ಭಾನುವಾರಇಲ್ಲಿನ ಬಂದರ್‌ರಸ್ತೆಯಲ್ಲಿರುವ ಹೋಟೆಲ್‌ರಾಯಲ್‌ಓಕ್ ನಲ್ಲಿಜಮಾಅತೆಇಸ್ಲಾಮಿ ಹಿಂದ್ ಭಟ್ಕಳ ಆಯೋಜಿಸಿದ್ದ ಧರ್ಮ ಮತ್ತು ಸಮಾಜಒಂದು ಸಂವಾದಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು.

ಧರ್ಮವು ಮನುಷ್ಯನನ್ನು ಪರಿಶುದ್ಧನನ್ನಾಗಿ ಮಾಡುತ್ತದೆಎಂದಅವರು, ಇದರ ಮೂಲಕ ಮನುಷ್ಯಎಲ್ಲರನ್ನೂ ಗೌರವಿಸಿ ಪ್ರೀತಿಸುವ ಮೂಲಕ ಪರಸ್ಪರರುಒಟ್ಟಾಗಿ ಬಾಳುವ ಸಮಾಜವನ್ನು ನಿರ್ಮಿಸುತ್ತಾನೆ, ಧರ್ಮದ ಹೆಸರಲ್ಲಿಜನರ ಮಧ್ಯೆ ವಿಭಜನೆ ಸರಿಯಲ್ಲ. ಮನುಷ್ಯನನ್ನುತನ್ನ ಮಾತಾಪಿತರಿಗೆ, ಮಕ್ಕಳಿಗೆ ಪ್ರೀತಿಸುವುದನ್ನು ಕಲಿಸಿರಿಸುವುದು ಯಾವುದೇ ವಿಶ್ವವಿದ್ಯಾಲಯವಲ್ಲ ಬದಲಾಗಿಧರ್ಮವಾಗಿದೆಎಂದರು. ಇಂದುಜಗತ್ತಿನಲ್ಲಿನ ಸಂಘರ್ಷಕ್ಕೆರಾಜಕೀಯ, ಆರ್ಥಿಕ ಕಾರಣಗಳಿಂದಾಗಿದೆಯೆ ಹೊರತುಧರ್ಮದಿಂದಅಲ್ಲ, ನಮ್ಮ ಕುಟುಂಬಗಳು, ಶಿಥಿಲಾವಸ್ಥೆಗೆ ತಲುಪಿವೆ. ರಾಜಕೀಯದಲ್ಲಿಅರಾಜಕತೆಉಂಟಾಗಿದೆ.ಇದಕ್ಕೆಲ್ಲಕಾರಣ ನಮ್ಮಲ್ಲಿನಅಧರ್ಮವೇಕಾರಣಎಂದಅವರುಜಗತ್ತಿನಲ್ಲಿನ ನಡೆಯುತ್ತಿರುವಎಲ್ಲರೀತಿಯರಕ್ತಪಾತ, ಅನ್ಯಾಯ, ಅಕ್ರಮಗಳಿಗೆ ಮನುಷ್ಯಅಧರ್ಮಿಯಾಗಿರುವುದೇಕಾರಣಎಂದು ಹೇಳಿದರು.

ಮುಖ್ಯಅತಿಥಿಯಾಗಿ ಮಾತನಾಡಿದಕುಮಟಾದ ಸಂಸ್ಕೃತಿಉಪನ್ಯಾಸ ವೇದಿಕೆಯಅಧ್ಯಕ್ಷ ಪ್ರೋ.ವಿಷ್ಣು ಜೋಷಿ, ಧರ್ಮಎನ್ನುವ ಪದವುಎಲ್ಲವನ್ನೂ ಮೀರಿ ನಿಂತಿದ್ದುಇದುಕರ್ತವ್ಯ ಎಂಬ ಅರ್ಥವನ್ನು ಪಡೆದುಕೊಂಡಿದೆ.ಧರ್ಮದಿಂದ ಮನಸ್ಸಿನ ವಿಕಾರಗಳ ದೂರವಾಗುತ್ತವೆ. ನಮ್ಮಲ್ಲಿ ನಡೆಯುತ್ತಿರುವ ವರ್ಗಸಂಘರ್ಷಗಳು ನಿಲ್ಲಬೇಕು, ಹಿಂಸೆಯ ಬೀಜವನ್ನು ಸುಟ್ಟುಹಾಕಿ ಪ್ರೀತಿ, ಪ್ರೇಮದ ಬೀಜವನ್ನು ಬಿತ್ತಬೇಕೆಂದುಕರೆ ನೀಡಿದರು.

ಉತ್ತರಕನ್ನಡಜಿಲ್ಲಾಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷಅರವಿಂದಕರ್ಕಿಕೋಡಿ ಮಾತನಾಡಿ, ನಾವು ಅತಿರೇಕದ ಮನಸ್ಸುಗಳಿಂದ ಹೊರಬರಬೇಕು, ಧರ್ಮಗಳ ಪ್ರತಿಷ್ಟೆಗಾಗಿ ಪರಸ್ಪರಕಾದಾಡುವುದು ಬೇಡ, ಶೋಷಣೆರಹಿತ ಸಮಾಜ ನಿರ್ಮಾಣಕ್ಕೆ ನಾವು ಕಟಿಬದ್ದರಾಗೋಣಎಂದುಕರೆ ನೀಡಿದರು.

ಪ್ರಸ್ತಾವಿಕವಾಗಿ ಮಾತನಾಡಿದಎಂ.ಆರ್.ಮಾನ್ವಿಜಮಾಅತೆಇಸ್ಲಾಮಿ ಹಿಂದ್‌ಮಾನವರೆಲ್ಲರೂ ಸಮಾನರು, ಏಕೋದರ ಸಹೋದರರಾಗಿದ್ದುಒಂದು ಒಳಿತಿನಿಂದ ಕೂಡಿದ ಸಮಾಜನಿರ್ಮಾಣ ಬಯಸುತ್ತದೆ.ಸಮಾಜದಲ್ಲಿ ಒಳಿತು-ಕೆಡುಗಳ ನಡುವಿನ ವ್ಯತ್ಯಾಸವನ್ನು ಸಮಾಜಕ್ಕೆತೋರ್ಪಡಿಸಬಯಸುತ್ತದೆಎಂದರು.

ಸೈಯ್ಯದ್‌ಉಮರ್‌ಉಸೈಮ್‌ಎಸ್.ಜೆ.ಕುರ್‌ಆನ್ ಪಠಿಸಿದರು.ಅಬ್ದುಲ್‌ಜಬ್ಬಾರ್ ಅಸದಿ ಅನುವಾದಿಸಿದರು.ಸ್ಥಾನಿಯಅಧ್ಯಕ್ಷ ಮುಜಾಹಿದ್ ಮುಸ್ತಫಾಧನ್ಯವಾದ ಅರ್ಪಿಸಿದರು.ವೇದಿಕೆಯಲ್ಲಿಜಮಾಅತೆಇಸ್ಲಾಮಿ ಹಿಂದ್‌ಉತ್ತರಕನ್ನಡಜಿಲ್ಲಾ ಸಂಚಾಲಕ ತಲ್ಹಾ ಸಿದ್ದಿಬಾಪ ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X