ಉಳ್ಳಾಲ. ಎ, 10: ಜಾಮಿಅಃ ಮಸ್ಜಿದುನ್ನೂರು ಮಂಗಳನಗರ ನಾಟೆಕಲ್ ವತಿಯಿಂದ ಗಾಯಕ ಝುಬೈರ್ ಮಾಸ್ಟರ್ ತೋಟ್ಟಿಕ್ಕಲ್ ತಂಡದಿಂದ ಇಸ್ಲಾಮಿಕ್ ಕಥಾಪ್ರಸಂಗ ಎಪ್ರಿಲ್ 18ರಿಂದ20ರ ವರೆಗೆ ನಾಟೆಕಲ್ ಮಂಗಳನಗರ ಜಾಮಿಅ ಮಸ್ಜಿದುನ್ನೂರು ವಠಾರದಲ್ಲಿ ನಡೆಯಲಿದೆ.
ಉಳ್ಳಾಲ. ಎ, 10: ಜಾಮಿಅಃ ಮಸ್ಜಿದುನ್ನೂರು ಮಂಗಳನಗರ ನಾಟೆಕಲ್ ವತಿಯಿಂದ ಗಾಯಕ ಝುಬೈರ್ ಮಾಸ್ಟರ್ ತೋಟ್ಟಿಕ್ಕಲ್ ತಂಡದಿಂದ ಇಸ್ಲಾಮಿಕ್ ಕಥಾಪ್ರಸಂಗ ಎಪ್ರಿಲ್ 18ರಿಂದ20ರ ವರೆಗೆ ನಾಟೆಕಲ್ ಮಂಗಳನಗರ ಜಾಮಿಅ ಮಸ್ಜಿದುನ್ನೂರು ವಠಾರದಲ್ಲಿ ನಡೆಯಲಿದೆ.