Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. ಫೇಸ್ ಬುಕ್ ಮೆಸೆಂಜರ್ ಮೂಲಕವೇ ಉಚಿತವಾಗಿ...

ಫೇಸ್ ಬುಕ್ ಮೆಸೆಂಜರ್ ಮೂಲಕವೇ ಉಚಿತವಾಗಿ ಹಣ ವರ್ಗಾಯಿಸಿ

ವಾರ್ತಾಭಾರತಿವಾರ್ತಾಭಾರತಿ13 April 2016 11:49 AM IST
share
ಫೇಸ್ ಬುಕ್ ಮೆಸೆಂಜರ್ ಮೂಲಕವೇ ಉಚಿತವಾಗಿ ಹಣ ವರ್ಗಾಯಿಸಿ

ಸಾಮಾಜಿಕ ತಾಣದ ದೈತ್ಯ ಫೇಸ್ಬುಕ್ ಪೇಪಾಲ್ ರೀತಿ ಮೊಬೈಲ್ ಹಣ ವರ್ಗಾಯಿಸುವ ಸೇವೆ ನೀಡುವ ಮೆಸೆಂಜರ್ ಆಪನ್ನು ಉಚಿತವಾಗಿ ತರಲಿದೆ. ಇದನ್ನು ಬಳಸಲು ವ್ಯವಹಾರದ ಎರಡೂ ಕಡೆ ಡೆಬಿಟ್ ಕಾರ್ಡ್ ಇದ್ದರೆ ಸಾಕೆಂದು ಹೇಳಲಾಗಿದೆ.

ಅಮೆರಿಕದಲ್ಲಿ ಫೇಸ್ಬುಕ್ ಮೆಸೆಂಜರ್ ಸೇವೆ ಬಳಸುವ ಜನರು ಈಗಾಗಲೇ ಆಪ್ ಬಳಸಿ ಹಣ ಕಳುಹಿಸುವುದು ಮತ್ತು ಪಡೆದುಕೊಳ್ಳುವುದು ಮಾಡುತ್ತಿದ್ದಾರೆ. ಈ ಸೇವೆಯನ್ನು ಶೀಘ್ರವೇ ಇತರ ದೇಶಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ. ಅಮೆರಿಕದಲ್ಲಿ ಹಣ ವರ್ಗಾವಣೆ ಸೇವೆಯನ್ನು ಮೆಸೆಂಜರಲ್ಲಿ ಆರಂಭಿಸುವ ಮೊದಲು ಮಾರ್ಕ್ ಝುಕರ್ಬಗ್ ತಾವು ಹಣ ಪಾವತಿ ಪ್ರೊಸೆಸರ್ ಭಾಗವಾಗಲು ಬಯಸಿರುವುದಾಗಿ ಹೇಳಿದ್ದರು.

 ಪಾವತಿಯ ವಿಷಯದಲ್ಲಿ ಪ್ರಮುಖ ಕಾರ್ಯತಂತ್ರವೆಂದರೆ, ಮುಖ್ಯವಾಗಿ ಮೆಸೆಂಜರ್ ರೀತಿಯ ಉತ್ಪನ್ನಗಳಲ್ಲಿ ಉದ್ಯಮ ಸಂವಹನವು ಸ್ವಲ್ಪ ವ್ಯಾವಹಾರಿಕವಾಗಿರುತ್ತದೆ. ನಿಮಗೆ ಅಗತ್ಯವಿರುವ ವ್ಯವಹಾರದಿಂದ ಎಲ್ಲಾ ಸಮಸ್ಯೆಗಳನ್ನು ಹೊರಗೆ ತೆಗೆಯುವುದೇ ಪ್ರಯತ್ನವಾಗಿದೆ ಎಂದು ಅವರು ಪೋಸ್ಟ್ ಹಾಕಿದ್ದರು. ಮೆಸೆಂಜರ್ ಪಾವತಿ ಉಚಿತವಾಗಿರುತ್ತದೆ ಮತ್ತು ವ್ಯವಹಾರವು ಪಿನ್ ಆಧಾರಿತ ರಕ್ಷಣೆಯನ್ನು ಹೊಂದಿರಲಿದೆ. ಆಂಡ್ರಾಯ್ಡಿಗೆ ಮೆಸೆಂಜರ್ ಆಪ್ ಬಳಸಲು ಬಳಕೆದಾರ ಮೊದಲಿಗೆ ಪ್ರೊಫೈಲ್ ಐಕಾನ್ ಮೇಲೆ ಟಾಪ್ ಮಾಡಿ ತನ್ನ ಡೆಬಿಟ್ ಕಾರ್ಡ್ ವಿವರ ಹಾಕಿರಬೇಕು. ನಂತರ ಪಾವತಿ ಆಯ್ಕೆಗೆ ಹೋಗಿ ಹೊಸ ಡೆಬಿಟ್ ಕಾರ್ಡ್ ಸೇರಿಸಿ ಟಾಪ್ ಮಾಡಿ ಕೆಲಸ ಮುಗಿಸಬಹುದು. ಈ ಸೇವೆಯಲ್ಲಿ ಹಣ ಯಾರಿಗೆ ಕಳುಹಿಸಬೇಕೋ, ಅಥವಾ ಯಾರಿಂದ ಹಣದ ಬೇಡಿಕೆ ಇಡಬೇಕೋ, ಆ ವ್ಯಕ್ತಿಯ ಜೊತೆಗೆ ಚಾಟ್ ಮಾಡುವ ಅವಕಾಶವನ್ನೂ ಕೊಡುತ್ತದೆ. ಮೊಬೈಲ್ ಪಾವತಿ ಮಾಡಲು ಮೊದಲಿಗೆ ಪಾವತಿಬಟನ್ ಒತ್ತಬೇಕು. ನಂತರ ನೆಕ್ಸ್ಟ್ ಬಟನ್ ಒತ್ತಿ ಇನ್ಫೋ ಸ್ಕ್ರೀನ್ ದಾಟಬೇಕು. ಡಿಫಾಲ್ಟ್ ಆಗಿ ನಿಮಗೆ ಪೇ ಸ್ಕ್ರೀನ್ ಕಾಣುತ್ತದೆ. ನೀವು ಕಳುಹಿಸಬೇಕಾದ ಹಣದ ಮೊತ್ತವನ್ನು ಅಲ್ಲಿ ಹಾಕಿ ಮತ್ತು ಪಾವತಿ ಏಕೆನ್ನುವ ವಿವರವನ್ನೂ ಸೇರಿಸಬಹುದು. ನಂತರ ಪಾವತಿಮೇಲೆ ಟಾಪ್ ಮಾಡಿದರೆ ಮುಗಿಯಿತು. ಹಣ ಪಡೆಯಲು ಸ್ಕ್ರೀನ್ ಮೇಲ್ಗಡೆ ಬೇಡಿಕೆಮೇಲೆ ಟಾಪ್ ಮಾಡಿ ಮೊತ್ತ ಮತ್ತು ಕಾರಣ ಬರೆಯಿರಿ. ನಂತರ ಬೇಡಿಕೆ ಬಟನ್ ಒತ್ತಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X