Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಸಿಹಿ ತಿನ್ನುವ ಆಸೆಯನ್ನು ಹೀಗೆ ತಡೆಯಿರಿ,...

ಸಿಹಿ ತಿನ್ನುವ ಆಸೆಯನ್ನು ಹೀಗೆ ತಡೆಯಿರಿ, ಆರೋಗ್ಯ ಪಡೆಯಿರಿ!

ವಾರ್ತಾಭಾರತಿವಾರ್ತಾಭಾರತಿ13 April 2016 1:04 PM IST
share
ಸಿಹಿ ತಿನ್ನುವ ಆಸೆಯನ್ನು ಹೀಗೆ ತಡೆಯಿರಿ, ಆರೋಗ್ಯ ಪಡೆಯಿರಿ!

ಅತಿಯಾದ ಸಕ್ಕರೆ ಹಾನಿಕರ ಎನ್ನುವುದು ನಮಗೆಲ್ಲ ಗೊತ್ತಿದೆ. ಹಾಗಿದ್ದರೂ ಸಕ್ಕರೆ ಪ್ರಮಾಣವನ್ನು ದೇಹದಲ್ಲಿ ಕಡಿಮೆ ಮಾಡುವ ಬಗ್ಗೆ ನಾವು ಯೋಚಿಸುವುದಿಲ್ಲ. ಆದರೆ ಬಯಸಿದಲ್ಲಿ ನೀವು ಸಕ್ಕರೆ ಸೇವನೆಯನ್ನು ನಿಯಂತ್ರಿಸಬಹುದು. ಇಲ್ಲಿದೆ ಕೆಲವು ಸಲಹೆಗಳು.

1. ಸಕ್ಕರೆ ಎಲ್ಲಿದೆ ಕಲಿಯಿರಿ

ಚಾಕಲೇಟು, ಕೇಕ್, ಕೋಲಾಗಳಲ್ಲಿ ಸಕ್ಕರೆ ಅಧಿಕವಿರುತ್ತದೆ. ಆದರೆ ಬೆಳಗಿನ ಉಪಹಾರ ಸಿರೆಲ್, ಫ್ಲೇವರ್ಡ್‌ ಯೋಗರ್ಟ್, ಗ್ರನೊಲ ಬಾರ್ಸ್‌, ಹಣ್ಣು, ಕೆಚಪ್, ಸಲಾಡ್ ಡ್ರೆಸ್ಸಿಂಗ್, ಪಾಸ್ತಾ ಸಾಸ್ ಮತ್ತು ಆಲ್ಕೋಹಾಲ್ ಇತ್ಯಾದಿಗಳಲ್ಲಿ ಅಧಿಕ ಸಕ್ಕರೆ ಪ್ರಮಾಣವಿರುತ್ತದೆ.

2. ಕೆಲವು ಸಣ್ಣ ಬದಲಾವಣೆ ಮಾಡಿಕೊಳ್ಳಿ

ಸಕ್ಕರೆ ಪ್ರಮಾಣವನ್ನು ಪೂರ್ಣವಾಗಿ ತಡೆಯುವ ಬದಲಾಗಿ ನಿಮ್ಮ ಪಾನೀಯದಿಂದ ಆರಂಭಿಸಿ. ಚಹಾದಲ್ಲಿ ಸಕ್ಕರೆ ಕಡಿಮೆ ಮಾಡಿ, ಸ್ಕ್ವೀಜ್ ಮಾಡಿದ ಕಿತ್ತಳೆ ರಸದ ಬದಲಾಗಿ ಫ್ಲೇವರ್ಡ್‌ ನೀರು ಮತ್ತು ಒಂದೇ ಆಹಾರದಲ್ಲಿ ವಿಭಿನ್ನ ಬ್ರಾಂಡುಗಳಲ್ಲಿ ಸಕ್ಕರೆ ಪ್ರಮಾಣ ಪರೀಕ್ಷಿಸಿ ಸೇವಿಸಿ.

3. ಬೆಳಗಿನ ಉಪಹಾರ ತಪ್ಪಿಸಬೇಡಿ

ಬೆಳಗಿನ ಉಪಹಾರ ನಿಮ್ಮ ಸಕ್ಕರೆ ಪ್ರಮಾಣವನ್ನು ಮಿತವಾಗಿಡುತ್ತದೆ. ಓಟ್ಸ್ ಅಥವಾ ಒಂದೆರಡು ಮೊಟ್ಟೆ ಉತ್ತಮ ಉಪಹಾರವಾಗಲಿದೆ. 4. ಆಲ್ಕೋಹಾಲ್ ಮಿತಿಯಲ್ಲಿರಲಿ

ಆಲ್ಕೋಹಾಲಲ್ಲಿ ಅತಿಯಾದ ಕ್ಯಾಲರಿಗಳಿರುತ್ತವೆ. ಇದು ಸಕ್ಕರೆಯ ವಿಷವರ್ತುಲಕ್ಕೆ ಕಾರಣವಾಗುತ್ತದೆ. ಹೀಗಾಗಿ ಕುಡಿತದ ನಂತರ ನಮ್ಮ ದೇಹ ಸಕ್ಕರೆಯ, ಅನಾರೋಗ್ಯಕರ ಆಹಾರ ಬಯಸುತ್ತದೆ.

5. ವ್ಯಾಯಾಮ

ಇದು ಒತ್ತಡದ ಮಟ್ಟವನ್ನು ಇಳಿಸಲು ನೆರವಾಗುತ್ತದೆ. ಸಿಹಿ ಬಯಸಲು ಇದು ದೊಡ್ಡ ಕಾಣಿಕೆ ಒದಗಿಸುತ್ತದೆ. ವ್ಯಾಯಾಮವು ಒತ್ತಡದ ಪ್ರಮಾಣವನ್ನು ಕಡಿಮೆ ಮಾಡಲು ನೆರವಾಗುತ್ತದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣ, ಶಕ್ತಿಯುತವಾಗಿರಲು ಮತ್ತು ಉತ್ತಮ ನಿದ್ರೆ ಹಾಗೂ ಫಿಟ್ನೆಸಿಗೆ ವ್ಯಾಯಾಮ ಬೇಕು.

6. ಸ್ನಾಕ್ಸ್ ಬಿಡಬೇಡಿ

ಓಟ್ ಕೇಕ್ ಗಳು ಮತ್ತು ಅವಕಾಡೋ ಸ್ಲೈಸ್ ಅಥವಾ ಕಾಟೇಜ್ ಚೀಸ್, ಕೊಬ್ಬಿಲ್ಲದ ಗ್ರೀಕ್ ಯೊಗಾರ್ಟ್, ಬೆರ್ರಿಗಳು ಮತ್ತು ಕಡಲೆಗಳನ್ನು ಸೇವಿಸಬಹುದು.

7. ವಿಟಮಿನ್ ಪಡೆಯಿರಿ

ಮುಖ್ಯವಾಗಿ ವಿಟಮಿನ್ ಬಿ ಮತ್ತು ಸಿ ಬೇಕು. ಇದು ನಮ್ಮ ಆಹಾರದಲ್ಲಿಯೇ ಸಿಗುತ್ತದೆ.

8. ಇತರ ಸಕ್ಕರೆಗಳ ಹೆಸರು

ಫ್ರಕ್ಟೋಸ್, ಕಾರ್ನ್ ಸಿರಪ್, ಸುಕ್ರೋಸ್ ಇತ್ಯಾದಿ. ಆಹಾರ ಲೇಬಲುಗಳಲ್ಲಿ ಕನಿಷ್ಠ 61 ವಿಭಿನ್ನ ಸಕ್ಕರೆಗಳ ವಿವರಗಳಿರುತ್ತವೆ. ಅವುಗಳ ಬಗ್ಗೆ ತಿಳಿದುಕೊಳ್ಳಿ.

9. ಸಕ್ಕರೆಯನ್ನು ಉತ್ತಮ ಕೆಲಸಕ್ಕೆ ಉಳಿಸಿ

ಸಕ್ಕರೆ ಪ್ರಮಾಣ ಕಡಿಮೆ ಮಾಡಬೇಕೆಂದರೆ ಪೂರ್ಣವಾಗಿ ಬಿಡಬೇಕು ಎಂದಲ್ಲ. ಕೇಕ್, ಸೂಪ್, ಡ್ರೆಸ್ಸಿಂಗ್, ಯೊಗಾರ್ಟ್ ಮತ್ತು ಧಾನ್ಯಗಳ ಸೇವನೆ ಬಿಡುವಂತಿಲ್ಲ. ಇದು ಸಕ್ಕರೆಮಯವಾಗಿರುತ್ತವೆಂದು ಹೇಳಲಾಗದು.

10. ಸಿಹಿಯಿಲ್ಲದ ವಸ್ತು ಖರೀದಿಸಿ

ಹೆಚ್ಚು ಪ್ರಾಕೃತಿಕ ಫ್ಲೇವರುಗಳಾದ ವೆನಿಲ, ಸಿನಾಮನ್, ಲಿಂಬೆ ಮತ್ತು ನಟ್ ಮೆಗ್ ಬೆರೆಸಿ. ಇದು ರುಚಿಕರವಾಗಿರುತ್ತದೆ.

11. ಖಾಯಂ ಆಗಿರಿ

ಸಕ್ಕರೆ ಬಿಡುವುದು ಸುಲಭವಲ್ಲ. ಆದರೆ ಆಹಾರ ಸೇವನೆ ಬದಲಿಸಿ ಸಕ್ಕರೆ ಕಡಿಮೆ ಮಾಡಬಹುದು. ಆರೋಗ್ಯ ಲಾಭ ಇದಕ್ಕೆ ಪ್ರೇರಣೆ ನೀಡಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X