Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ನೀವು ಎಂಜಾಯ್ ಮಾಡುತ್ತಿರುವುದು ಫಾಸ್ಟ್...

ನೀವು ಎಂಜಾಯ್ ಮಾಡುತ್ತಿರುವುದು ಫಾಸ್ಟ್ ಫುಡ್ ಅಲ್ಲ, ಅಪಾಯಕಾರಿ ರಾಸಾಯನಿಕಗಳನ್ನು!

ವಾರ್ತಾಭಾರತಿವಾರ್ತಾಭಾರತಿ15 April 2016 3:10 PM IST
share
ನೀವು ಎಂಜಾಯ್ ಮಾಡುತ್ತಿರುವುದು ಫಾಸ್ಟ್ ಫುಡ್ ಅಲ್ಲ, ಅಪಾಯಕಾರಿ ರಾಸಾಯನಿಕಗಳನ್ನು!

ಬರ್ಗರ್‌ಗಳು, ಪಿಜಾಗಳು ಮತ್ತು ಫ್ರೆಂಚ್ ಫ್ರೈಗಳು ನಿಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿವೆಯೆ? ಫಾಸ್ಟ್ ಫುಡ್ ಸೇವಿಸುವ ಮೊದಲು ಜಾಗ್ರತೆ. ಇದರಿಂದ ಫ್ತಾಲೇಟ್ಸ್ ಎನ್ನುವ ಅಪಾಯಕಾರಿ ರಾಸಾಯನಿಕಗಳು ಅತ್ಯಧಿಕ ಪ್ರಮಾಣದಲ್ಲಿ ದೇಹ ಪ್ರವೇಶಿಸಬಹುದು. ಆಹಾರ ಪ್ಯಾಕೇಜಿಂಗಿನಲ್ಲಿ ಇದನ್ನು ಬಳಸುತ್ತಿದ್ದಾರೆ.

ಆಹಾರ ಪ್ಯಾಕೇಜಿಂಗ್ ವಸ್ತುಗಳನ್ನು ತಯಾರಿಸಲು ಬಳಸುವ ಔದ್ಯಮಿಕ ರಾಸಾಯನಿಕ ವಿಭಾಗಕ್ಕೆ ಸೇರಿದೆ ಫ್ತಾಲೇಟ್ಸ್. ಡೈರಿ ಉತ್ಪನ್ನಗಳು ಮತ್ತು ಇತರ ವಸ್ತುಗಳನ್ನು ಫಾಸ್ಟ್ ಫುಡ್‌ಗಳಾಗಿ ಬದಲಿಸುವಾಗ ಟ್ಯೂಬಿಂಗಿನಲ್ಲಿ ಫ್ತಾಲೇಟ್ಸ್ ಬಳಕೆಯಾಗುತ್ತದೆ. ಅಧ್ಯಯನವೊಂದು ಹೇಳಿರುವ ಪ್ರಕಾರ ಫಾಸ್ಟ್ ಫುಡ್ ಸೇವಿಸಿದ ವ್ಯಕ್ತಿಗಳ ಮೂತ್ರದಲ್ಲಿ ಅಧಿಕ ಪ್ರಮಾಣದಲ್ಲಿ ಫ್ತಾಲೇಟ್ಸ್ ಕಂಡುಬಂದಿದೆ. ಸಂಸ್ಕರಿತ ಆಹಾರ ಕಡಿಮೆ ಸೇವಿಸುವ ವ್ಯಕ್ತಿಗಳಿಗೆ ಹೋಲಿಸಿದಲ್ಲಿ ಶೇ.24ರಿಂದ ಶೇ.40ರಷ್ಟು ಅಧಿಕ ಪ್ರಮಾಣದಲ್ಲಿ ಫ್ತಾಲೇಟ್ಸ್ ಕಂಡುಬಂದಿದೆ. ನಮ್ಮ ಅಧ್ಯಯನದಲ್ಲಿ ಫ್ತಾಲೇಟ್ಸ್‌ನಿಂದಾಗಿ ಮಕ್ಕಳು ಮತ್ತು ವಯಸ್ಕರಲ್ಲಿ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳು ಕಂಡುಬಂದಿರುವುದನ್ನು ಗುರುತಿಸಿದ್ದೇವೆ ಎಂದು ಮುಖ್ಯ ಸಂಶೋಧಕ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದ ಅಮಿ ಜೋಟಾ ಹೇಳಿದ್ದಾರೆ. ಅಧ್ಯಯನ ಹೇಳುವ ಪ್ರಕಾರ, ಟು ಫ್ತಾಲೇಟ್ಸ್ ಡೈ ಫ್ತಾಲೇಟ್ ಮತ್ತು ಡೈಸೊನೊನಿಲ್ ಫ್ತಾಲೇಟ್ ಉತ್ಪನ್ನಗಳ ಜೊತೆಗೆ ಬೆರೆಯುತ್ತದೆ ಮತ್ತು ಮಾನವ ದೇಹ ಪ್ರವೇಶಿಸುತ್ತದೆ ಎನ್ನುವ ಕಾಳಜಿ ಹೊರತಾಗಿಯೂ ಅದನ್ನು ಸಂಸ್ಕರಿತ ಆಹಾರ ಪ್ಯಾಕೇಜಿಂಗಲ್ಲಿ ಬಳಸಲಾಗುತ್ತಿದೆ. ಈ ವಸ್ತುಗಳು ದೇಹ ಪ್ರವೇಶಿಸಿ ಸಂತಾನೋತ್ಪತ್ತಿ ವ್ಯವಸ್ಥೆ ಮೇಲೆ ಪ್ರಭಾವ ಬೀರಿ ಸಂತಾನಫಲ ಕ್ಷೀಣವಾಗುವ ಸಾಧ್ಯತೆಯಿದೆ ಎಂದು ಅಧ್ಯಯನ ಹೇಳೀದೆ. ಧಾನ್ಯಗಳು ಮತ್ತು ಮಾಂಸಾಹಾರದ ಮೇಲೆ ಫ್ತಾಲೇಟ್ಸ್ ಪರಿಣಾಮ ಹೆಚ್ಚಾಗಿರಬಹುದು ಎಂದು ಹೇಳಲಾಗಿದೆ. ಬ್ರೆಡ್, ಕೇಕ್, ಪಿಜಾ, ಬ್ಯುರಿಟೊಸ್, ಅಕ್ಕಿ ಆಹಾರಗಳು ಮತ್ತು ನೂಡಲ್ಸ್ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಅಧ್ಯಯನ ತಂಡವು 8877 ಪ್ರತಿನಿಧಿಗಳನ್ನು ಪರೀಕ್ಷಿಸಿ ಅವರ ಆಹಾರ ಕ್ರಮವನ್ನು ವಿಚಾರಿಸಿಕೊಂಡು ಸಂಶೋಧನಾ ವರದಿ ಸಿದ್ಧಪಡಿಸಿದೆ. ಅವರ ಮೂತ್ರದ ಸ್ಯಾಂಪಲ್‌ಗಳನ್ನೂ ಪರೀಕ್ಷಿಸಲಾಗಿದೆ. ಇದಲ್ಲದೆ ಬೈಸ್ಫಿನಾಲ್ ಎ ಅಥವಾ ಬಿಪಿಎ ಎನ್ನುವ ರಾಸಾಯನಿಕವೂ ಪ್ಲಾಸ್ಟಿಕ್ ಆಹಾರ ಪ್ಯಾಕೇಜಿಂಗಲ್ಲಿ ದೇಹದೊಳಗೆ ಪ್ರವೇಶಿಸುವುದುನ್ನು ಅಧ್ಯಯನ ವಿವರಿಸಿದೆ. ಬಿಪಿಎ ದೇಹ ಪ್ರವೇಶಿಸುವುದರಿಂದ ಆರೋಗ್ಯ ಮತ್ತು ನಡವಳಿಕೆ ಸಮಸ್ಯೆಯನ್ನು ಯಉವ ಮಕ್ಕಳಲ್ಲಿ ತರುವ ಸಾಧ್ಯತೆಯಿದೆ. ಸಂಸ್ಕರಿತ ಆಹಾರ ಸೇವಿಸದೆ ಇರುವವರಿಗೆ ಹೋಲಿಸಿದರೆ ಸೇವಿಸುವವರ ದೇಹದಲ್ಲಿ ಹೆಚ್ಚು ಬಿಪಿಎ ಪತ್ತೆಯಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X