Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 13 ವರ್ಷದ ಬಾಲಕ ಅಕ್ಷತ್, ಬೆಸ ಸಂಚಾರಿ...

13 ವರ್ಷದ ಬಾಲಕ ಅಕ್ಷತ್, ಬೆಸ ಸಂಚಾರಿ ಸೂತ್ರ ಕಂಡು ಹಿಡಿದ!

ವಾರ್ತಾಭಾರತಿವಾರ್ತಾಭಾರತಿ16 April 2016 12:57 PM IST
share
13 ವರ್ಷದ ಬಾಲಕ ಅಕ್ಷತ್, ಬೆಸ ಸಂಚಾರಿ ಸೂತ್ರ ಕಂಡು ಹಿಡಿದ!

ಹೊಸದಿಲ್ಲಿ, ಎ. 16: ದಿಲ್ಲಿಯ ಶಾಲಾ ಬಾಲಕ ಅಕ್ಷತ್ ವಾತಾವರಣ ಮಾಲಿನ್ಯದಿಂದ ಪಾರಾಗುವ ಫಾರ್ಮುಲಾವನ್ನು ಕಂಡು ಹುಡುಕಿದ. ಅದಕ್ಕಾಗಿ ಹೆಸರಿನ ಒಂದು ವೆಬ್‌ಸೈಟನ್ನು ತಯಾರಿಸಿದ. ಅದರಿಂದ ಪ್ರತಿಕ್ರಿಯೆ ಅಥವಾ ರೈಡ್ ಶೇರ್ ಮಾಡುವ ಯಾವುದೇ ಸಂಭಾವ್ಯ ಪ್ರಯಾಣವನ್ನು ಕಂಡು ಹುಡುಕಬಹುದಾಗಿದೆ.
orahi.comಅವನು ತನ್ನ ಕಂಪೆನಿ ಕಾರ್ಪೂಲ್ ಎಫ್‌ನ್ನು ಗೆ
ಮಾರಿದ್ದಾನೆ. ಆದರೆ ಎಷ್ಟಕ್ಕೆ ಮಾರಿದ್ದಾನೆ ಎಂದು ಯಾವುದೇ ಮಾಹಿತಿಯಿಲ್ಲ. ದಿಲ್ಲಿ ಸರಕಾರ ಮೊದಲಬಾರಿ ಜನವರಿಯಲ್ಲಿ ವಾತಾವರಣ ಮಲಿನವಾಗದಂತೆ ನಿಯಂತ್ರಿಸಲಿಕ್ಕಾಗಿ ಆಡ್‌ಇವನ್ ಯೋಜನೆ ಜಾರಿಗೆ ತಂದಿತ್ತು. ಆಗ ಅಕ್ಷತ್‌ನ ಬಳಿ ವಾಹನಗಳ ಭರಾಟೆಯಿಂದ ಪಾರಾಗಲು ಐಡಿಯಾ ಇತ್ತು. ತಾನೇ ಒಂದು ವೆಬ್‌ಸೈಟ್ ನಿರ್ಮಿಸಲು ನಿರ್ಧರಿಸಿದ. ಅವನ ಐಡಿಯಾ ಬಹಳ ಸಾಮಾನ್ಯದ್ದೇ ಆಗಿತ್ತು. ಆದರೆ ಇದನ್ನು ಮಾಡಲಿಕ್ಕಾಗಿ ಆತ ಜಟಿಲ ಕೋಡ್‌ನ್ನು ತಯಾರಿಸಬೇಕಿತ್ತು. ಅವನು ತನ್ನ ಸಹೋದರ ಮತ್ತು ಐಟಿ ಉದ್ಯಮಿ ತಂದೆಯಿಂದ ಕೋಡಿಂಗ್‌ನ್ನು ಕಲಿತುಕೊಂಡ.
oddeven.com  
ಕಳೆದ ವರ್ಷ ಡಿಸೆಂಬರ್‌ನಲ್ಲಿ ಮೂರು ವಾರ ಕೋಡಿಂಗ್‌ನಲ್ಲಿ ಕೆಲಸ ಮಾಡುವ ಲಾಂಚ್ ಮಾಡಿದ. ಹಣದಿಂದ ಹಿಡಿದು ಎಲ್ಲ ರೀತಿಯ ಒಪ್ಪಂದಗಳಲ್ಲದೆ ಎಮಿಟಿ ಇಂಟರ್‌ನ್ಯಾಶನಲ್ ಸ್ಕೂಲ್ ವಿದ್ಯಾರ್ಥಿ ಅಕ್ಷತ್ ಆರೋಹಿ ಕಂಪೆನಿಯ ಟೆಕ್ನಿಕಲ್ ಸಲಹಾ ಮಂಡಳಿಯ ಸದಸ್ಯನಾಗಿರುತ್ತಾನೆ ಮತ್ತು ಆರೋಹಿ ಒಂದು ವರ್ಷದವರೆಗೆ ಅವನಿಗೆ ತರಬೇತಿ ನೀಡಿದೆ. ಆರೋಹಿ ಮುಖ್ಯ ಎಕ್ಸಿಕ್ಯೂಟಿವ್ ಆಫೀಸರ್ ಅರುಣ್‌ಭಾಟಿ, ಅಕ್ಷತ್‌ನೊಂದಿಗೆ ಡೀಲ್ ಎಷ್ಟು ಸುಲಭವಾಗಿ ಮಾಡಬಹುದೆಂದು ಭಾವಿಸಿದ್ದರೋ ಅಷ್ಟು ಸುಲಭವಾಗಿ ನಡೆದಿಲ್ಲ ಎಂದು ಹೇಳಿದ್ದಾರೆ.
ವೆಬ್‌ಸೈಟ್‌ನ ಹೆಸರು ಸುಲಭದಲ್ಲಿ ನೆನಪಿಡುವಂತಹದ್ದಾಗಿತ್ತು. ಈಗ ಅದಕ್ಕೆ ಮೂವತ್ತು ಸಾವಿರ ಯೂಸರ್ಸ್ ಇದ್ದಾರೆ. ನಮಗೆ ಎಪ್ರಿಲ್ 15ರಲ್ಲಿ ಆಡ್‌ಇವನ್‌ನ ಎರಡನೆ ಚರಣ ಆರಂಭವಾಗಿ ಆಮೇಲೆ ಇದರ ಬಳಕೆದಾರರು ಹೆಚ್ಚಲಿದ್ದಾರೆ ಎಂದು ಭರವಸೆ ಇದೆ ಎಂದು ಅರುಣ್ ಭಾಟಿ ಹೇಳಿದ್ದಾರೆ.
ಅಕ್ಷತ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇದು ಈಗ ಅವನ ಆರಂಭವಾಗಿದೆ. ಭವಿಷ್ಯದಲ್ಲಿ ಸಾಮಾಜಿಕ ಸಮಸ್ಯೆ ಪರಿಹಾರಕ್ಕೆ ಇನ್ನೂ ಅನೇಕ ಕಂಪೆನಿಗಳನ್ನು ಲಾಂಚ್‌ಮಾಡುವ ಕುರಿತು ಅಕ್ಷತ್ ಯೋಚಿಸುತ್ತಿದ್ದಾನೆಂದು ಅರುಣ್‌ಭಾಟಿ ತಿಳಿಸಿರುವುದಾಗಿ ವರದಿಯಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X