Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 70 ಕೋಟಿಯ ಭೂಮಿಯನ್ನು ಹೇಮಮಾಲಿನಿಗೆ...

70 ಕೋಟಿಯ ಭೂಮಿಯನ್ನು ಹೇಮಮಾಲಿನಿಗೆ ಬಿಟ್ಟಿಯಾಗಿ ಕೊಟ್ಟ ಬಿಜೆಪಿ ಸರಕಾರ !

ವಾರ್ತಾಭಾರತಿವಾರ್ತಾಭಾರತಿ16 April 2016 1:00 PM IST
share
70 ಕೋಟಿಯ ಭೂಮಿಯನ್ನು ಹೇಮಮಾಲಿನಿಗೆ ಬಿಟ್ಟಿಯಾಗಿ ಕೊಟ್ಟ ಬಿಜೆಪಿ ಸರಕಾರ !

ಮುಂಬೈ :ಮಹಾರಾಷ್ಟ್ರದ ಬಿಜೆಪಿ ಸರಕಾರವು ಹಿರಿಯ ನಟಿ ಹಾಗೂ ಸಂಸದೆ ಹೇಮಮಾಲಿನಿಗೆ ನೃತ್ಯಶಾಲೆಯನ್ನು ಸ್ಥಾಪಿಸುವ ಸಲುವಾಗಿ ಮುಂಬೈನ ಪ್ರಮುಖ ಅಂಧೇರಿಪ್ರದೇಶದಲ್ಲಿ 2000 ಚದರ ಮೀಟರ್ ಭೂಮಿಯನ್ನು ವಸ್ತುಶಃ ಬಿಟ್ಟಿಯಾಗಿ ನೀಡಲು ನಿರ್ಧರಿಸಿದೆ. ಈಭೂಮಿಯ ನಿಜವಾದ ಮೌಲ್ಯ ರೂ 70 ಕೋಟಿಯಾಗಿದ್ದರೆ,ಸರಕಾರ ಅದನ್ನು ಹೇಮಮಾಲಿನಿಗೆ ಕೇವಲ ರೂ. 1.75 ಲಕ್ಷಕ್ಕೆ ನೀಡಲಿದೆ.

ಈ ನಿರ್ಧಾರದಿಂದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಾಕಷ್ಟು ಟೀಕೆಗೆ ಗುರಿಯಾಗಿದ್ದು ಅವರುಡ್ರೀಮ್ ಗರ್ಲ್ ಎಂದೇ ಒಂದು ಕಾಲದಲ್ಲಿ ಬಾಲಿವುಡ್ಡಿನಲ್ಲಿ ಖ್ಯಾತಿ ಪಡೆದಿದ್ದ ಹೇಮಾಮಾಲಿನಿಗೆ ಅನಗತ್ಯ ಔದಾರ್ಯ ತೋರಿಸುತ್ತಿದ್ದಾರೆಂದು ಆರೋಪಿಸಲಾಗಿದೆ.

ಆದರೆ ಸರಕಾರ ನೀಡಿದ ಸ್ಪಷ್ಟೀಕರಣದಂತೆಚ್ಯಾರಿಟೇಬಲ್ ಹಾಗೂ ಶಿಕ್ಷಣ ಟ್ರಸ್ಟುಗಳುಫೆಬ್ರವರಿ 1,1976ರ ಮಾರುಕಟ್ಟೆ ದರದಂತೆಭೂಮಿಯ ಮೌಲ್ಯದ 25% ಮೊತ್ತವನ್ನು ಮಾರ ನೀಡಿದರೆ ಸಾಕು. ಅಂತೆಯೇಹೇಮಾಮಾಲಿನಿಯವರಿಗೆ ನೀಡಲಾಗುವ ಭೂಮಿಯ ಮಾರುಕಟ್ಟೆ ದರ 1976ರ ದರದಂತೆಚದರ ಮೀಟರಿಗೆರೂ 350 ಆಗಿದ್ದರೆ, 2000 ಚದರ ಮೀಟರಿಗೆ ರೂ 7 ಲಕ್ಷ ಆಗುತ್ತದೆ. ಈ ಮೊತ್ತದ 25% ಮೊತ್ತ ರೂ 1.75ಲಕ್ಷ ಆಗುತ್ತದೆ.

ಸರಕಾರಿ ಮೂಲಗಳ ಪ್ರಕಾರ ಈ ಭೂಮಿಯ ನಿಜವಾದ ಮೌಲ್ಯ ರೂ 23 ಕೋಟಿ ಆಗಿದ್ದರೆ, ರಿಯಲ್ ಎಸ್ಟೇಟ್ಮೂಲಗಳು ಹೇಳುವಂತೆ ಈ ಭೂಮಿಯ ಮೌಲ್ಯ ರೂ 70 ಕೋಟಿಯಾಗಿದೆ.

ಹೇಮಾ ಮಾಲಿನಿ ತಮ್ಮ ಚ್ಯಾರಿಟಿ ಸಂಸ್ಥೆ ನಾಟ್ಯ ವಿಹಾರ್ ಕಲಾ ಕೇಂದ್ರದ ಮೂಲಕ ನೃತ್ಯ ಶಾಲೆ ಸ್ಥಾಪಿಸಲು ಭೂಮಿ ಒದಗಿಸಲು 1996ರಲ್ಲಿಯೇ ಅರ್ಜಿ ಸಲ್ಲಿಸಿದ್ದರೆ,19 ವರ್ಷಗಳ ನಂತರ ಡಿಸೆಂಬರ್ 2015ರಲ್ಲಿ ಅಂಧೇರಿಯ ಅಂಬಿವ್ಲಿಯಲ್ಲಿ ಭೂಮಿಯನ್ನು ಮಂಜೂರುಗೊಳಿಸಲಾಗಿದೆ.

1996ರಲ್ಲಿ ಅಂದಿನ ಶಿವಸೇನಾ-ಬಿಜೆಪಿ ಸರಕಾರ ಆಕೆಗೆ ಭೂಮಿ ಮಂಜೂರುಗೊಳಿಸಿ ನಟಿ ಅದಕ್ಕೆ ರೂ 10 ಲಕ್ಷ ಪಾವತಿಸಿದ್ದರೂ ಈ ಭೂಮಿ ಸಂರಕ್ಷಿತ ಕರಾವಳಿ ನಿಯಂತ್ರಣ ವಲಯದಲ್ಲಿ ಬರುವುದರಿಂದ ಅಲ್ಲಿನೃತ್ಯ ಶಾಲೆ ಸ್ಥಾಪಿಸಲು ಸಾಧ್ಯವಾಗಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X