Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಸುಗಂಧ ದ್ರವ್ಯಗಳು ಹಾಗೂ ಸುಳ್ಳುಗಳು

ಸುಗಂಧ ದ್ರವ್ಯಗಳು ಹಾಗೂ ಸುಳ್ಳುಗಳು

ವಾರ್ತಾಭಾರತಿವಾರ್ತಾಭಾರತಿ17 April 2016 2:32 PM IST
share
ಸುಗಂಧ ದ್ರವ್ಯಗಳು ಹಾಗೂ ಸುಳ್ಳುಗಳು

ಪರಿಮಳವನ್ನು ಅತ್ಯುತ್ತಮವಾಗಿ ಅರ್ಥಮಾಡಿಕೊಳ್ಳಬಹುದು. ಆದರೆ ಕೆಲವು ನಮ್ಮಲ್ಲೇ ಗೊಂದಲ ತರುತ್ತವೆ. ಹಲವರ ಪ್ರಕಾರ ಕೊಲಾಜನ್ ಪುರುಷರಿಗೆ ಮತ್ತು ಸುಗಂಧ ದ್ರವ್ಯ ಮಹಿಳೆಯರಿಗೆ. ಆದರೆ ಇಂತಹ ಹಲವು ಪೊಳ್ಳು ನಂಬಿಕೆಗಳಿವೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ.

►ಸುಗಂಧ ದ್ರವ್ಯಗಳನ್ನು ಬಾತ್‌ರೂಂನಲ್ಲಿ ಸಂಗ್ರಹಿಸಿಡಬೇಕು. ಶಾಖ ಮತ್ತು ತೇವಾಂಶವು ಪರಿಮಳ ದ್ರವ್ಯಗಳು ವೇಗವಾಗಿ ಹಾಳಾಗಳು ಕಾರಣವಾಗುತ್ತವೆ. ಹಾಗೆ ಪರಿಮಳವೂ ಹೊರಟು ಹೋಗುತ್ತದೆ. ವಾಸ್ತವದಲ್ಲಿ ಸುಗಂದ ದ್ರವ್ಯ ಕೆಟ್ಟು ಹೋಗುವುದಿಲ್ಲ. ಪರಿಮಳಿ ಭಿನ್ನವಾಗುತ್ತದೆ.

►ಪೇಪರ್ ಮೇಲೆ ಸುಗಂಧ ಪರಿಮಳ ಹೊಮ್ಮುವುದು ಮತ್ತು ಚರ್ಮದ ಮೇಲೆ ಹೊಮ್ಮುವುದೂ ಒಂದೇ ರೀತಿ ಇರುತ್ತದೆ. ವಾಸ್ತವದಲ್ಲಿ ಬಟ್ಟೆ ಮತ್ತು ಪೇಪರ್ ಮೇಲೆ ಪರಿಮಳ ಭಿನ್ನವಾಗಿರುತ್ತದೆ. ಆದರೆ ಚರ್ಮದ ತೇವಾಂಶಗಳ ಜೊತೆಗೆ ಭಿನ್ನ ವಾಸನೆ ಕೊಡುತ್ತದೆ. ವಿಭಿನ್ನ ಚರ್ಮದ ಜನರಲ್ಲಿ ಪರಿಮಳ ಭಿನ್ನವಾಗಿ ಮಿಶ್ರವಾಗುತ್ತದೆ.

►ಸುಗಂಧವನ್ನು ಗುಂಪಿನಲ್ಲಿ ಸ್ಪ್ರೇ ಮಾಡಬೇಕು ಮತ್ತು ಮುಂದೆ ಸಾಗಬೇಕು. ವಾಸ್ತವದಲ್ಲಿ ಸುಗಂಧವನ್ನು ಒಣ ಚರ್ಮದ ಮೇಲೆ ನೇರವಾಗಿ ಹಾಕಬೇಕು. ಕುತ್ತಿಗೆ, ಎದೆ ಮೊದಲಾದ ಬಿಸಿಯಾದ ಜಾಗದಲ್ಲಿ ಸುಗಂಧ ಹಚ್ಚಿ. ಇದು ಪರಿಮಳ ಇಡಿ ದಿನ ಹರಡುವಂತೆ ಮಾಡುತ್ತದೆ. ಅಗತ್ಯಕ್ಕಿಂತ ಹೆಚ್ಚು ಹಚ್ಚಬೇಡಿ.

►  ಕೊಲಾಜಿನ್ ಮತ್ತು ಸುಗಂಧ ಲಿಂಗ ವ್ಯತ್ಯಾಸ ನೋಡಿ ಬಳಸಬೇಕು. ವಾಸ್ತವದಲ್ಲಿ ಕೊಲಾಜಿನ್ ಮತ್ತು ಸುಗಂಧದಲ್ಲಿ ಎನ್ನುವುದು ಎಷ್ಟರ ಮಟ್ಟಿಗೆ ಪರಿಮಳ ತೈಲ ಮಿಶ್ರವಾಗಿವೆ ಎನ್ನುವ ಮೇಲೆ ವ್ಯತ್ಯಾಸವಿರುತ್ತದೆ. ಇಯುಡೇ ಕೊಲಾಜಿನ್‌ನಲ್ಲಿ ಶೇ.3ರಷ್ಟು ಪರಿಮಳ ತೈಲವಿರುತ್ತದೆ. ಇಯುಡೇ ಶೌಚ ಸುಗಂಧದಲ್ಲಿ ಶೇ.10 ಮತ್ತು ಇಯುಡೇ ಸುಗಂಧದಲ್ಲಿ ಶೇ.15-20ರಷ್ಟಿರುತ್ತದೆ. ಸಾಮಾನ್ಯ ಸುಗಂಧ ದ್ರವ್ಯದಲ್ಲಿ ಶೇ.25ರಷ್ಟಿರುತ್ತದೆ.

►ಸುಗಂಧವನ್ನು ಕೈಗೆ ಉಜ್ಜಬೇಕು. ವಾಸ್ತವದಲ್ಲಿ ತೈಲಗಳನ್ನು ಪರಿಮಳದ ಜೊತೆಗೆ ಬೆರೆಸುತ್ತದೆ ಮತ್ತು ಪರಿಮಳ ಅಂಟಿಕೊಳ್ಳುವ ಸಮಯ ಕಡಿಮೆ ಮಾಡುತ್ತದೆ. ಚರ್ಮದ ಮೇಲೆ ಅದನ್ನು ಬಿಟ್ಟು ಹೀರಿಕೊಳ್ಳಲು ಅವಕಾಶ ನೀಡಿ.

►ಎಲ್ಲಾ ಪರಿಮಳಗಳು ಸಮಾನ ಸಾಮರ್ಥ್ಯವನ್ನು ಹೊಂದಿರುತ್ತದೆ.

ಪರಿಮಳದ ಸಾಮರ್ಥ್ಯವು ನೇರವಾಗಿ ಎಷ್ಟು ಸುಗಂಧ ತೈಲ ಸಂಯೋಜನೆಗೊಂಡಿದೆ ಎನ್ನುವುದರಲ್ಲಿರುತ್ತದೆ. ಬಲಿಷ್ಠ ಪರಿಮಳವು ಸಹಜವಾಗಿ ಹೆಚ್ಚು ಪ್ರಭಾವಿಯಾಗಿರುತ್ತದೆ. ಕಡಿಮೆ ಅನ್ವಯ ಅಗತ್ಯವಿರುತ್ತದೆ.

► ಸಾಮರ್ಥ್ಯ ಹೆಚ್ಚಿದ್ದಷ್ಟು ಪರಿಮಳ ಹೆಚ್ಚಿರುತ್ತದೆ.

ಸುಗಂಧ ತೈಲದ ಪ್ರಮಾಣವು ಪರಿಮಳ ಎಷ್ಟು ಪ್ರಭಾವಿಯಾಗಿರುತ್ತದೆ ಎನ್ನುವುದರ ಮೇಲೆ ಬದಲಾಗುತ್ತದೆ. ಅದನ್ನು ಸುಧಾರಿಸುವ ಅಗತ್ಯವಿಲ್ಲ. ನೀವು ಬಳಸುವ ಸುಗಂಧ ದ್ರವ್ಯದ ಮೇಲೆ ಸಾಮರ್ಥ್ಯ ಅವಲಂಬಿಸಿರಬಹುದು. ಎರಡು ಭಿನ್ನ ಸಂಯೋಜನೆಯ ಅದೇ ಸುಗಂಧ ಭಿನ್ನ ಪರಿಮಳ ಹೊಂದಿರಬಹುದು.

► ಸುಗಂಧವು ಸದಾ ಒಂದೇ ಪರಿಮಳ ಹೊಂದಿರುತ್ತದೆ.

ವಾಸ್ತವದಲ್ಲಿ ಹಲವು ಸುಗಂಧಗಳು ಧರಿಸಿದ ಮೇಲೆ ಭಿನ್ನವಾಗುತ್ತ ಹೋಗುತ್ತವೆ. ನಾನ್ ಲೀನಿಯರ್ ಪರಿಮಳ ಉತ್ತಮ ಗುಣಮಟ್ಟದಲ್ಲಿರುತ್ತವೆ.

►ಪರಿಮಳ ದುಬಾರಿಯಾಗಿದ್ದಷ್ಟು ಒಳಿತು

ಹಾಗೇನೂ ಇಲ್ಲ. ಕೆಲವು ಅಗ್ಗದ ಸುಗಂಧವೂ ಬ್ರಾಂಡುಗಳಿಗಿಂತ ಉತ್ತಮವಾಗಿರುತ್ತವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X