Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಎಚ್ಚರ! ನಿಮ್ಮ ಸಿಟ್ಟು ದವಡೆಗೆ...

ಎಚ್ಚರ! ನಿಮ್ಮ ಸಿಟ್ಟು ದವಡೆಗೆ ಮೂಲವಾಗದಿರಲಿ

ವಾರ್ತಾಭಾರತಿವಾರ್ತಾಭಾರತಿ17 April 2016 4:20 PM IST
share
ಎಚ್ಚರ! ನಿಮ್ಮ ಸಿಟ್ಟು ದವಡೆಗೆ ಮೂಲವಾಗದಿರಲಿ

ಸಿಟ್ಟು ಮತ್ತು ಅಹಂಗೆ ಏಟು ಬಿದ್ದ ಭಾವನೆಯೆ? ಆತ್ಮವಿಶ್ವಾಸ ಉತ್ತಮ ವಿಷಯವೇ. ಆದರೆ ನೀವು ಯಾವಾಗಲೂ ನನಗೆ ಎಲ್ಲಾ ಗೊತ್ತಿದೆ ಎನ್ನುವ ಭಾವನೆಯಲ್ಲಿದ್ದರೆ ತಿರುಗೇಟು ಬೀಳಬಹುದು. ಮುಖ್ಯವಾಗಿ ನೀವು ನನಗೆ ಕೇರ್ ಇಲ್ಲ ಎನ್ನುವ ಮನೋಭಾವ ಹೊಂದಿದ್ದರೆ. ಫಲಿತಾಂಶ: ನಿಮ್ಮ ಅಹಂಕಾರದಿಂದಾಗಿ ಸಹೋದ್ಯೋಗಿಗಳು ನಿಮ್ಮ ಜೊತೆ ಕೆಲಸ ಮಾಡಲು ಬಯಸದೆ ಇರಬಹುದು.

ಅಹಂಕಾರ ತೋರಿಸುವ ವ್ಯಕ್ತಿಯ ಜೊತೆಗೆ ಕೆಲಸದ ಜಾಗದಲ್ಲಿ ಹೇಗೆ ವ್ಯವಹರಿಸಬೇಕು ಎನ್ನುವ ಪ್ರಶ್ನಗೆ ಹಲವರು ಹಲವು ಉತ್ತರಗಳನ್ನು ನೀಡಿದ್ದಾರೆ. ಅವುಗಳಲ್ಲಿ ಕೆಲವು ಹೀಗಿವೆ:

- ಅಹಂಕಾರ ಬೀರುವ ವ್ಯಕ್ತಿಗಳಿಗೆ ಯಾವಾಗಲೂ ತಮ್ಮತ್ತ ಜನ ಗಮನ ಹರಿಸಬೇಕು ಎನ್ನುವ ಅಗತ್ಯವಿರುತ್ತದೆ. ನಮಗೆ ಆಮ್ಲಜನಕ ಬೇಕಾದಂತೆ ಅವರಿಗೆ ಗಮನ ಬೇಕು. ಪ್ರಶಂಸೆಗಾಗಿ ಸಾಯುತ್ತಾರೆ. ಅದನ್ನು ನೇರವಾಗಿ ಹೇಳಿದರೆ ಸರಿ. ಚರ್ಚಿಸಿದರೆ ಅಥವಾ ಮುಖ ತಿರುಗಿಸಿ ನಡೆದರೆ ನಿಮ್ಮನ್ನು ಸುಸ್ತು ಹೊಡೆಸಿಬಿಡುತ್ತಾರೆ ಎನ್ನುತ್ತಾರೆ ಆಂಜಿ ನೈಕ್.

- ನಿಜವಾಗಿ ಶ್ರೇಷ್ಠವಾಗಿದ್ದವರು, ಆ ಬಗ್ಗೆ ಕೊಚ್ಚಿಕೊಳ್ಳುವುದಿಲ್ಲ ಎನ್ನುತ್ತಾರೆ ಸುರೆಟ್ಟಾ ವಿಲಿಯಮ್ಸ್.

- ಬಹುತೇಕ ಅಹಂಕಾರದ ಜನ ಬುದ್ಧಿವಂತರು ಅಥವಾ ಯಶಸ್ಸು ಕಂಡವರು. ಅಥವಾ ಎರಡನ್ನೂ ಹೊಂದಿದವರು. ಬುದ್ಧಿವಂತರು ಇತರರು ತಮ್ಮ ಮಟ್ಟಕ್ಕೆ ಏಕೆ ಏರಿಲ್ಲ ಎಂದು ಅರ್ಥ ಮಾಡಿಕೊಳ್ಳುವುದಿಲ್ಲ. ಎನ್ನುತ್ತಾರೆ ಅನ್ನಾ ಬಟ್ಲರ್. - ಅಹಂಕಾರ ಹೊಂದಿದವರು ತಪ್ಪು ಆತ್ಮವಿಶ್ವಾಸ ಹೊಂದಿರುತ್ತಾರೆ. ಹಿರಿತನವನ್ನು ಬತ್ತಳಿಕೆಯಲ್ಲಿಟ್ಟುಕೊಂಡಿರುತ್ತಾರೆ. ಆತ್ಮವಿಶ್ವಾಸಿಗಳಾಗಿರುವುದಿಲ್ಲ. ಅಂತಹವರ ಜಒತೆ ವ್ಯವಹರಿಸುವಾಗ ಚತುರ ಆಟವಾಡಿ ಅಥವಾ ಬೆದರಿಕೆ ಹಾಕಿ. ಇದು ಯಶಸ್ವಿಯಾಗಬೇಕಾದರೆ, ಅವರ ವಿರುದ್ಧ ಸಿಟ್ಟುಗೊಳ್ಳುವುದು ಅಥವಾ ಸೇಡಿಗೆ ಯೋಜನೆ ಹಾಕುವ ಬದಲಾಗಿ ಅವರ ಚಾಲನಾಶಕ್ತಿ ಏನು ಎನ್ನುವುದನ್ನು ಮೊದಲಿಗೆ ತಿಳಿದುಕೊಳ್ಳಬೇಕು. ಎನ್ನುತ್ತಾರೆ ಇಯಾನ್ ವಿಥ್ರೊ.

- ಜೀವನದ ಅನುಭವವೇ ಇಲ್ಲದೆ ಎಲ್ಲವನ್ನೂ ತಿಳಿದಿದ್ದೇವೆ ಎಂದುಕೊಂಡಿರುವ ವ್ಯಕ್ತಿಗಳು ಅಹಂಕಾರಿಗಳಾಗಿರುತ್ತಾರೆ. ಈ ವ್ಯಕ್ತಿಗೆ ಹೆಚ್ಚು ಒಳನೋಟಗಳಿರುವುದಿಲ್ಲ. ಅವರನ್ನು ಅಲಕ್ಷಿಸುವುದೇ ಮದ್ದು. ಅವರ ಜೊತೆ ಮಾತನಾಡಲು ಸಮಯವೇ ಇಲ್ಲ ಎಂದು ತೋರಿಸಿ, ನಿಮ್ಮ ಅತೃಪ್ತಿ ತಿಳಿಸಿ ಸಂಭಾಷಣೆ ನಿಲ್ಲಿಸಿಬಿಡಿ. ಏನಾದರೂ ಹೇಳಿದರೆ, ಒಕೆ, ಸರಿ ಎಂದು ಉತ್ತರಿಸಿ ನಡೆದುಬಿಡಿ ಎನ್ನುತ್ತಾರೆ ಜಿಲ್ ಉಚಿಯಂ.

- ಅಹಂಕಾರಿಗಳ ಮುಂದೆ ಪ್ರಾಮಾಣಿಕವಾಗಿ ನಿಮ್ಮ ಭಾವನೆಯನ್ನು ಇಟ್ಟುಬಿಡಬೇಕು ಎನ್ನುತ್ತಾರೆ ಅಂಕಿತಾ ಸಿಂಗ್.

- ಅಹಂಕಾರಿ ಪದೇ ಪದೇ ಅದೇ ವರ್ತನೆ ತೋರಿದಾಗ ನಿಮ್ಮ ನಿಲುವನ್ನು ದೃಢವಾಗಿ ಮುಂದಿಡಬೇಕು. ನಾನು ಹಲವು ಅಹಂಕಾರಿ ಬಾಸ್‌ಗಳನ್ನು ಕಂಡಿರುವೆ. ಆದರೆ ನಾನು ನನ್ನ ನಿಲುವನ್ನು ಬದಲಿಸಲಿಲ್ಲ. ನನ್ನ ಅಭಿಪ್ರಾಯ ಇಷ್ಟವಾಗದಾಗ ಅದನ್ನು ಗೌರವಿಸಿದ್ದಾರೆ. ಇದರಿಂದ ನಮ್ಮಿಬ್ಬರ ಸಂಬಂಧದ ಮೇಲೂ ವ್ಯಾಪಕ ಪರಿಣಾಮ ಬೀರಿದೆ ಎನ್ನುತ್ತಾರೆ ಬಟ್ಲರ್.

- ನಾನು ಅಹಂಕಾರಿಗಳನ್ನು ಹಾಸ್ಯಗಾರರಂತೆ ಕಾಣುತ್ತೇನೆ. ಅವರ ದೌರ್ಬಲ್ಯ ಅಡಗಿಸಿಡಲು ಹಾಗೆ ವ್ಯವಹರಿಸುತ್ತಾರೆ. ಅಂತಹವರನ್ನು ಹೆಚ್ಚು ಕೇರ್ ಮಾಡಬಾರದು. ಅವರು ಮೂರ್ಖರಂತೆ ವರ್ತಿಸುತ್ತಾರೆ. ಅಲಕ್ಷಿಸಬೇಕು ಎನ್ನುತ್ತಾರೆ ಆಕಾಂಕ್ಷ ಜೋಶಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X