ಕರ್ತವ್ಯದಲ್ಲಿದ್ದ ವೇಳೆ ಅಟೆಂಡರ್ ಸಾವು
ಬ್ರಹ್ಮಾವರ, ಎ.17: ಕೊಕ್ಕರ್ಣೆ ಸರಕಾರಿ ಆಸ್ಪತ್ರೆಯ ಅಟೆಂಡರ್ ಕುದಿ ಗ್ರಾಮದ ಚೆಗ್ರಿಬೆಟ್ಟುವಿನ ಶೇಖರ ಭಂಡಾರಿ(57) ಎಂಬವರು ಇಂದು ಕರ್ತವ್ಯದಲ್ಲಿರುವಾಗ ತೀವ್ರವಾಗಿ ಅಸ್ವಸ್ಥಗೊಂಡು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story