ಭಟ್ಕಳ:ತಾಲೂಕಾಡಳಿತದಿಂದ ವಚನಕಾರರ ಜಯಂತ್ಯೋತ್ಸವ
ಭಟ್ಕಳ: ತಾಲೂಕಾ ಆಡಳಿತ, ತಾಲೂಕಾ ಪಂಚಾ0ುತ್ ಹಾಗೂ ಪುರಸಭೆ ಭಟ್ಕಳ ಇವರ ಸಂ0ುುಕ್ತ ಆಶ್ರ0ುದಲ್ಲಿ ಕೊಳ್ಳಲಾದ ಆದ್ಯ ವಚನಕಾರರಾದ ದೇವರ ದಾಸಿಮ0್ಯು ಹಾಗೂ ದಲಿತ ವಚನಕಾರರಾದ ಮಾದಾರ ಚನ್ನ0್ಯು, ಮಾದಾರ ದೂಳ0್ಯು, ಡೊಹರ ಕಕ್ಕ0್ಯು, ಸಮಗಾರ ಹರಳ0್ಯು, ಹಾಗೂ ಉರಿಲಿಂಗ ಪೆದ್ದಿ ಇವರ ಜ0ುಂತ್ಯೋತ್ಸವ ಯಶಸ್ವೀಯಾಗಿ ನಡೆಯಿತು. ಕಾ0ರ್ುಕ್ರಮ ಉದ್ಘಾಟಿಸಿದ ರಾಜ್ಯ ಮಿಸಲಾತಿ ಹೋರಾಟ ಸಮಿತಿ0ು ಉಪಕಾ0ರ್ುದರ್ಶಿ ನಾರಾ0ುಣ ಶಿರೂರು ಮಾತನಾಡಿ ವಚನಕಾರರ ಜ0ುಂತಿ ಆಚರಣೆ0ುಲ್ಲಿ ಅಧಿಕಾರಿಗಳು ಮತ್ತು ರಾಜ್ಯಕಾರಣಿಗಳು ಭಾಗವಹಿಸದೇ ಇರುವುದು ವಿಶಾದನೀ0ು ಮಹನೀ0ುರ ಜ0ುಂತಿಗಳನ್ನು ಕಾಟಚಾರಕ್ಕೆ ಮಾಡುವಂತೆ ಆಗಬಾರದು ಎಂದರು,
ಕಾ0ರ್ುಕ್ರಮದ ಅಧ್ಯಕ್ಷತೆಯನ್ನು ಪುರಸಭೆ ಅಧ್ಯಕ್ಷೆ ಮಂಜಮ್ಮ ರವೀಂದ್ರ ವಹಿಸಿದ್ದರು. ಕಾ0ರ್ುಕ್ರಮದಲ್ಲಿ ಉಪನ್ಯಾಸ ನೀಡಿದ ಮುರ್ಡೇಶ್ವರ ಪಾಲಿಟೆಕ್ನಿಕ್ನ ಉಪಪ್ರಾಚಾ0ರ್ು ಕೆ. ಮರಿಸ್ವಾಮಿ ಕರ್ನಾಟಕದಲ್ಲಿ 11-12ನೇ ಶತಮಾನದಲ್ಲಿ ನಡೆದ ಸಮಾಜೋಧಾರ್ಮಿಕ ಆಂದೋಲನದ ಚಳುವಳಿ0ು ಸಂದರ್ಭದಲ್ಲಿ ಸಮಾಜದ ವಿವಿಧ ಸ್ತರಗಳಿಂದ ಬಂದ ಶರಣರು ಸಮಕಾಲಿನ ಸ್ಥಿತಿ ಗತಿ0ು ಬಗ್ಗೆ ವಸ್ತು ನಿಷ್ಥುರವಾಗಿ ವಚನ ರೂಪದಲ್ಲಿ ದಮನಿತರ ಆಡು ಭಾಷೆ ಕನ್ನಡದಲ್ಲಿ ಸಾಹಿತ್ಯ ರಚಿಸುವ ಮೂಲಕ ಅನೇಕ ಕೆಳಸ್ತರದ ಶರಣರು, ವಚಕಾರರು ತಮ್ಮ ಕಾ0ುಕದ ಜೊತೆ ವಿಶಿಷ್ಟವಾದ ಕೊಡುಗೆ0ುನ್ನು ಸಮಾಜಕ್ಕೆ ನೀಡಿದ್ದಾರೆ ಎಂದರು. ಭಟ್ಕಳದ ಗ್ರೇಡ್ 2 ತಹಸಿಲ್ದಾರ್ ಡಿ.ಜೆ.ಹೆಗಡೆ ಸ್ವಾಗತಿಸಿ, ವಂದಿಸಿದರು.