Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಭಟ್ಕ ಳ: ಎ.24ರಂದು ನೂತನ ಪಪಂ ಚುನಾವಣೆ

ಭಟ್ಕ ಳ: ಎ.24ರಂದು ನೂತನ ಪಪಂ ಚುನಾವಣೆ

ವಾರ್ತಾಭಾರತಿವಾರ್ತಾಭಾರತಿ18 April 2016 10:05 PM IST
share

ಭಟ್ಕಳ, ಎ.18: ತಾಲೂಕಿನಲ್ಲಿ ನೂತನವಾಗಿ ರಚನೆಯಾದ ಜಾಲಿ ಪಟ್ಟಣ ಪಂಚಾಯತ್ ಚುನಾವಣೆ ಎ.24ರಂದು ನಡೆಯಲಿದ್ದು ಚುನಾವಣೆ ನಡೆಯಲಿರುವ 20 ಕ್ಷೇತ್ರಗಳಲ್ಲಿ 10 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದ್ದು ಇನ್ನುಳಿದ 10 ಸ್ಥಾನಗಳಿಗೆ ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರರು ಸೇರಿ 25 ಮಂದಿ ಆಯ್ಕೆ ಬಯಸಿ ಕಣದಲ್ಲಿದ್ದಾರೆ.

ಕಣದಲ್ಲಿರುವ ಅಭ್ಯರ್ಥಿಗಳು:  

ವಾರ್ಡ್ ನಂ.1-ಕಾಂಗ್ರೆಸ್‌ನ ಗೀತಾ ಆಲೂರ ಜೈನ್, ಬಿಜೆಪಿಯ ನಾಡಾರ ಶೈಲಾ ಪ್ರೆಡ್ಡಿ, ವಾರ್ಡ್ ನಂ.2-ಬಿಜೆಪಿಯ ಕಮಲಾ ಲಕ್ಷ್ಮಣ ನಾಯ್ಕ, ಕಾಂಗ್ರೆಸ್‌ನ ಶೋಭಾ ಶ್ರೀಧರ ನಾಯ್ಕ, ವಾರ್ಡ್ ನಂ.3-ಬಿಜೆಪಿಯ ಶ್ರೀಧರ ಮಾದೇವ ನಾಯ್ಕ, ಕಾಂಗ್ರೆಸ್‌ನ ರಮೇಶ್ ಮಾದೇವ ನಾಯ್ಕ, ಪಕ್ಷೇತರರಾಗಿ ಮಹೇಶ್ ರಾಮಯ್ಯ ನಾಯ್ಕ, ಶಾಹಿದಾ ಶೇಖ್, ವಾರ್ಡ್ ನಂ. 8-ಬಿಜೆಪಿಯ ಗಣಪಯ್ಯ ಕರಿಯಾ ಗೊಂಡ, ಕಾಂಗ್ರೆಸ್‌ನ ರಮೇಶ್ ಈರಯ್ಯ ಗೊಂಡ, ಪಕ್ಷೇತರರಾಗಿ ಮಂಜುನಾಥ ನಾಗಪ್ಪ ಗೊಂಡ, ವಾರ್ಡ್ ನಂ.9-ಕಾಂಗ್ರೆಸ್‌ನಿಂದ ಲಕ್ಷ್ಮೀ ಮಾದೇವ ನಾಯ್ಕ, ಬಿಜೆಪಿಯಿಂದ ಲಕ್ಷ್ಮೀ ಶನಿಯಾರ ನಾಯ್ಕ, ವಾರ್ಡ್ ನಂ. 10-ಕಾಂಗ್ರೆಸ್‌ನಿಂದ ಈಶ್ವರ ಲಚ್ಮಯ್ಯ ಮೊಗೇರ, ಬಿಜೆಪಿಯಿಂದ ಪುರಂದರ ಕುಪ್ಪಾ ಮೊಗೇರ, ಪಕ್ಷೇತರರಾಗಿ ನಾರಾಯಣ ವಿ. ಶಿರೂರು, ವಾರ್ಡ್ ನಂ. 11-ಕಾಂಗ್ರೆಸ್‌ನಿಂದ ನಾಗರಾಜ ಮಾದೇವ ನಾಯ್ಕ, ಬಿಜೆಪಿಯಿಂದ ವಿನಾಯಕ ಮಂಜುನಾಥ ಆಚಾರಿ, ವಾರ್ಡ್ ನಂ. 17-ಪಕ್ಷೇತರ ಅಭ್ಯರ್ಥಿಗಳಾಗಿ ಆದಂ ಪಣಂಬೂರು, ಕೆ. ಸುಲೈಮಾನ್ ಮುಹಮ್ಮದ್ ಸಾಬ್, ವಾರ್ಡ್ ನಂ. 19-ಪಕ್ಷೇತರ ಅಭ್ಯರ್ಥಿಗಳಾಗಿ ಐಷಾ ಮುಹಮ್ಮದ್ ಅಲಿ, ಸೈಯದ್ ರೇಶ್ಮಾ ಕಣದಲ್ಲಿದ್ದಾರೆ. ಚುನಾವಣೆ ನಡೆಯುವ ಹತ್ತು ಕ್ಷೇತ್ರಗಳಲ್ಲಿ ಕಾಂಗ್ರೆಸ್ 7, ಬಿಜೆಪಿ 8 ಹಾಗೂ ಪಕ್ಷೇತರರು 10 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಜಾತ್ಯತೀತ ಜನತಾದಳ ಒಂದು ಕ್ಷೇತ್ರದಲ್ಲೂ ಕೂಡ ಸ್ಪರ್ಧಿಸದಿರುವುದು ವಿಶೇಷವಾಗಿದೆ. ಅವಿರೋಧ ಆಯ್ಕೆ ಖಚಿತವಾದ ಅಭ್ಯರ್ಥಿಗಳು:

ವಾರ್ಡ್ ನಂ.5- ಕಮರಿ ಬಿಲಾಲ್ ಅಹ್ಮದ್, ವಾರ್ಡ್ ನಂ. 6-ಫರ್ಹಾನ್ ಇಕ್ಕೇರಿ, ವಾರ್ಡ್ ನಂ. 7- ಸಿ. ಎಂ. ದೇವದಾಸ್, ವಾರ್ಡ್ ನಂ. 12- ಮುಹಮ್ಮದ್ ಇಮ್ರಾನ್ ಸೈಯದ್ ಅಲಿ, 13ನೆ ವಾರ್ಡ್-ಅಬ್ದುರ್ರಹೀಂ ಶೇಖ್, ವಾರ್ಡ್ ನಂ. 14-ಶೇಖ್ ಮುಮ್ತಾಝ್ ಬೇಗಂ, ವಾರ್ಡ್ ನಂ. 15- ಮೊಮಿನ್ ಶೈನಾಝ್ ಬೇಗಂ, 16ನೆ ವಾರ್ಡ್- ಅಫ್ತ್ತಾಬ್ ಹುಸೈನ್, 18ನೆ ವಾರ್ಡ್- ಶೇಖ್ ಶಮೀಮಾ ಬಾನು, ವಾರ್ಡ್ ನಂ. 20- ಶೇಖ್ ಫಾತಿಮಾ ಮೆಹಬೂಬ ಡೌಲಾ ಸೇರಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X