Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. 9/11 ದಾಳಿಯಲ್ಲಿ 'ಸೌದಿ ಶಾಮೀಲು' ಕುರಿತ...

9/11 ದಾಳಿಯಲ್ಲಿ 'ಸೌದಿ ಶಾಮೀಲು' ಕುರಿತ ರಹಸ್ಯ ವರದಿ ಬಹಿರಂಗ ?

ಒಬಾಮ ಸೌದಿಯಲ್ಲಿರುವಾಗಲೇ ಅಮೇರಿಕಾದಲ್ಲಿ ತಳಮಳ

ವಾರ್ತಾಭಾರತಿವಾರ್ತಾಭಾರತಿ21 April 2016 11:39 AM IST
share
9/11 ದಾಳಿಯಲ್ಲಿ ಸೌದಿ ಶಾಮೀಲು ಕುರಿತ ರಹಸ್ಯ ವರದಿ ಬಹಿರಂಗ ?

  ರಿಯಾಧ್ : ಸೆಪ್ಟೆಂಬರ್ 11ರ ವಿಶ್ವ ವಾಣಿಜ್ಯ ಕೇಂದ್ರ ದಾಳಿಗೂ ಅರಬ್ ರಾಷ್ಟ್ರಗಳಿಗೂ ಇದ್ದಿರಬಹುದಾಗಿದ್ದ ಸಂಬಂಧಗಳ ಬಗ್ಗೆ ಮಾಹಿತಿಗಳು ಹೊರಬೀಳುತ್ತಿದ್ದಂತೆಯೇ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮ ಇಂದು ಬೆಳಿಗ್ಗೆ ಸೌದಿ ಅರೇಬಿಯಾದ ರಾಜ ಸಲ್ಮಾನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅಲ್-ಕೈದಾದ ಬಾಂಬ್ ತಯಾರಕ ಘಸ್ಸನ್-ಅಲ್-ಶರ್ಬಿಯ ಫ್ಲೈಟ್ ಸರ್ಟಿಫಿಕೇಟ್ ವಾಷಿಂಗ್ಟನ್ನಿನ ಸೌದಿ ದೂತಾವಾಸ ಕಚೇರಿಯ ಕವರ್ ಒಂದರಲ್ಲಿ ಅತನನ್ನು 2002ರಲ್ಲಿ ಬಂಧಿಸಿದಾಗ ಪತ್ತೆಯಾಗಿತ್ತು. ಇದರ ಹೊರತಾಗಿ ಕಾಂಗ್ರೆಶನಲ್ ವರದಿಯೊಂದರ 28 ಪುಟಗಳ ಭಾಗವನ್ನು ಬಹಿರಂಗಪಡಿಸಬೇಕೆಂದು ಕೂಡ ಒಬಾಮಾ ಒತ್ತಡ ಎದುರಿಸುತ್ತಿದ್ದು ಈ ವರದಿಯ ಭಾಗಗಳು 2000 ಮಂದಿಯನ್ನು ಬಲಿ ಪಡೆದ 2001ರ ವಿಮಾನ ಅಪಹರಣ ಹಾಗೂ ವಿಶ್ವ ವಾಣಿಜ್ಯ ಕೇಂದ್ರ ದಾಳಿಯ ಹಿಂದೆ ಸೌದಿಯ ಶಾಮೀಲಾತಿಯನ್ನು ಬೊಟ್ಟು ಮಾಡಲಿದೆಯೆಂದು ಹೇಳಲಾಗುತ್ತಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

 ಅಲ್-ಶರ್ಬಿ 9/11 ವಿಮಾನ ಅಪಹರಣಕಾರರೊಂದಿಗೆ ವಿಮಾನ ಹಾರಿಸಲು ಕಲಿತಿದ್ದರೂ ಆ ದಾಳಿಯಲ್ಲಿ ಭಾಗವಹಿಸಿಲ್ಲವೆನ್ನಲಾಗಿದ್ದು, ಆತನ ಬಂಧನವಾಗುವ ಸ್ವಲ್ಪ ಸಮಯ ಮೊದಲು ಆ ಸರ್ಟಿಫಿಕೇಟ್ ಸಹಿತ ಹಲವು ದಾಖಲೆಗಳನ್ನು ಆತ ಹುದುಗಿಟ್ಟಿದ್ದ, ಎಂದು ಮೇಲ್ ಆನ್‌ಲೈನ್ ವರದಿಯೊಂದು ತಿಳಿಸಿದೆ.

  ಈ ದಾಖಲೆಗಳನ್ನು ಅಮೆರಿಕಾದ ಅಧಿಕಾರಿಗಳು ನಂತರ ಪತ್ತೆ ಹಚ್ಚಿದ್ದು ಡಾಕ್ಯುಮೆಂಟ್ 17 ಎಂದು ಅದನ್ನು 2003ರಲ್ಲಿ ತಯಾರಿಸಲಾಗಿದ್ದು, ಅದನ್ನು ಯಾವುದೇ ಹೆಚ್ಚು ಪ್ರಚಾರವಿಲ್ಲದೆ ತನಿಖಾಕಾರರು ಕಳೆದ ವರ್ಷ ಬಿಡುಗಡೆಗೊಳಿಸಿದ್ದರು. ಈ ವಾರದ ಆರಂಭದಲ್ಲಿ ಸಾಮಾಜಿಕ ಕಾರ್ಯಕರ್ತ ಬ್ರಯಾನ್ ಮೆಕ್ ಗ್ಲಿಂಚೆ ಈ ಬಗ್ಗೆ ತನ್ನ ವೆಬ್ ಸೈಟಿನಲ್ಲಿ ಬರೆದ ನಂತರವಷ್ಟೇ ಸಾರ್ವಜನಿಕರ ಗಮನ ಅದರತ್ತ ಸೆಳೆಯಲಾಗಿತ್ತು, ಎಂದು ದಿ ಟೈಮ್ಸ್ ವರದಿ ಮಾಡಿದೆ.

 ‘‘ಸೌದಿ ಸರಕಾರದಲ್ಲಿ ಉನ್ನತ ಮಟ್ಟದಲ್ಲಿರುವವರು ಎಷ್ಟರ ಮಟ್ಟಿಗೆ 9/11 ದಾಳಿಕೋರರಿಗೆ ಸಹಕರಿಸಿದ್ದರು ಎಂಬ ಮೂಲಭೂತ ಪ್ರಶ್ನೆಯತ್ತ ಈ ದಾಖಲೆ ಬೊಟ್ಟು ಮಾಡುತ್ತದೆ,’’ ಎಂದು ಅವರು ಹೇಳಿದ್ದಾರೆ.

   ಸಂತ್ರಸ್ತರ ಕುಟುಂಬಗಳು ತಮ್ಮ ಪ್ರೀತಿಪಾತ್ರರ ಸಾವಿಗೆ ಸೌದಿ ಅರೇಬಿಯಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಾಗೂ ಆ ವರದಿಯನ್ನು ಬಹಿರಂಗಪಡಿಸಬೇಕೆಂದು ಈಗಾಗಲೇ ಅಮೆರಿಕನ್ ಕಾಂಗ್ರೆಸ್ಸಿಗೆ ಬೇಡಿಕೆಯಿಟ್ಟಿದ್ದಾರೆ. ಸೌದಿ ಅರೇಬಿಯಾದ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿಲ್ಲವೆಂದು ಈ ಹಿಂದಿನ ಕೋರ್ಟ್ ತೀರ್ಪುಗಳು ಹೇಳಿರುವುದರಿಂದ ಈ ವರದಿ ಬಹಿರಂಗ ಅತ್ಯಗತ್ಯವಾಗಿದೆಯೆನ್ನಲಾಗುತ್ತದೆ.

 ಒಟ್ಟಾರೆಯಾಗಿ ಈ ಬೆಳವಣಿಗೆ ಒಬಾಮಾರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು. 9/11 ದಾಳಿಯ ಸಂತ್ರಸ್ತ ಕುಟುಂಬಗಳು ಅವರು ಸೌದಿ ಅರೇಬಿಯಾ ಪರವಾಗಿದ್ದಾರೆಂದು ಆರೋಪಿಸುತ್ತಿದ್ದಾರೆ. ಅತ್ತ ತಮ್ಮ ದೇಶದ ವಿರುದ್ಧ ಕ್ರಮ ಕೈಗೊಂಡಿದ್ದೇ ಆದಲ್ಲಿ ತಮ್ಮಲ್ಲಿರುವ ನೂರಾರು ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಆಸ್ತಿಗಳನ್ನು ಮಾರಾಟ ಮಾಡುವುದಾಗಿ ಸೌದಿ ಅಧಿಕಾರಿಗಳು ಬೆದರಿಸಿದ್ದಾರೆನ್ನಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X