Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಕೆಸಿಎಫ್ ದಮ್ಮಾಮ್ ವಲಯ ಕ್ವಿಝ್...

ಕೆಸಿಎಫ್ ದಮ್ಮಾಮ್ ವಲಯ ಕ್ವಿಝ್ ಕಾರ್ಯಕ್ರಮ

ವಾರ್ತಾಭಾರತಿವಾರ್ತಾಭಾರತಿ21 April 2016 8:43 PM IST
share
ಕೆಸಿಎಫ್ ದಮ್ಮಾಮ್ ವಲಯ ಕ್ವಿಝ್ ಕಾರ್ಯಕ್ರಮ

ದಮ್ಮಾಮ್ : ಅನಿವಾಸಿ ಕನ್ನಡಿಗರ ಧಾರ್ಮಿಕ, ಸಾಮಾಜಿಕ  ಮತ್ತು ಶೈಕ್ಷಣಿಕ ಅಭಿವೃದ್ದಿ ಗೋಸ್ಕರ ಗಲ್ಫ್ ನಾಡಿನಲ್ಲಿ ಕಾರ್ಯಾಚರಿಸುತ್ತಿರುವ ಕೆಸಿಎಫ್, ಅನಿವಾಸಿಗರನ್ನು ಅದರಲ್ಲಿ ಪ್ರತ್ಯೇಕವಾಗಿ ವಿದ್ಯಾರ್ಥಿ ಯುವ ಜನರನ್ನು ಶೈಕ್ಷಣಿಕವಾಗಿ ಉತ್ತುಂಗಕ್ಕೆ ತರುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಹಮ್ಮಿ ಕೊಂಡಿದ್ದು , ಅದರ ಅಂಗವಾಗಿ ಕೆಸಿಎಫ್ ದಮ್ಮಾಮ್ ವಲಯ ವತಿಯಿಂದ ಬ್ರಹತ್ ರಾಷ್ಟ್ರೀಯ ಕ್ವಿಜ್ ಸ್ಪರ್ದೆ ಯನ್ನು ಇತ್ತೀಚೆಗೆ ದಮ್ಮಾಮ್ ಪ್ರಾಂತ್ಯದ ಉಮ್ಮ್ ಅಲ್ ಸಾಹಿಕ್ ಎಂಬ ಪ್ರದೇಶದಲ್ಲಿ ನಡೆಸಲಾಯಿತು.ಆದೂರ್  ತಂಙಳ್  ರ ದುಆದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಲಯ ಪ್ರದಾನ ಕಾರ್ಯದರ್ಶಿ ಫೈಝಲ್ ಕೃಷ್ಣಾಪುರ ಸ್ವಾಗತಿಸಿದರು. ಹಾಫಿಲ್ ಅಬ್ದುಲ್ ಮಜೀದ್ ಸಖಾಫಿ ಅಲ್ ಕಾಮಿಲಿ ಕಿರಾಅತ್ ಪಠಿಸಿದರು.

ಕೆಸಿಎಫ್ ಅಂತರಾಷ್ಟ್ರೀಯ ಸಾಂತ್ವನ ಲಾಂಛನ ಬಿಡುಗಡೆ
ಏನಿದು ಅಂತರಾಷ್ಟ್ರೀಯ ಸಾಂತ್ವನ ?
ಕೆಸಿಎಫ್ ಸದಸ್ಯತನ ಪಡೆದ ವ್ಯಕ್ತಿ ಯಾವುದೇ ಒಂದು ಸಂಧರ್ಬದಲ್ಲಿ ಜೀವನ ನಿರ್ವಹಿಸಲು ಸಾಧ್ಯವಾಗದ ರೀತಿಗೆ ತಲುಪಿದಾಗ (ಅಪಘಾತ ,ರೋಗ ,ಹಾಗೂ ಇನ್ನಿತರ ಕಾರಣಗಳಿಂದ ) ಅವನ ಜೀವನ ನಿರ್ವಹಣೆಗೆ ಇಪ್ಪತ್ತು ಲಕ್ಷ ದ ಸಾಂತ್ವನ ನಿಧಿ ನೀಡುವ ಬ್ರಹತ್ ಪದ್ದತಿ. ಈ ಪದ್ದತಿಯ ಲಾಂಛನವನ್ನು ಕೆಸಿಎಫ್ ಸೌದಿ ರಾಷ್ಟ್ರೀಯ ಅದ್ಯಕ್ಷ ಡಿಪಿ ಯೂಸುಫ್ ಸಖಾಫಿ ಬೈತಾರ್ ಮತ್ತು ಕೆಸಿಎಫ್  ÌNC ಸದಸ್ಯರಾದ ಎನ್ ಎಸ್ ಅಬ್ದುಲ್ಲಾ ಹಾಜಿ ,ಅಬೂಬಕರ್ ಪಡುಬಿದ್ರೆ ಮತ್ತು ಕೆಸಿಎಫ್ ರಾಷ್ಟ್ರೀಯ ಸೌದಿ ಪ್ರಧಾನ ಕಾರ್ಯದರ್ಶಿ ಉಮರ್ ಫಾರೂಕ್ ಕಾಟಿಪಲ್ಲ ರ ಸಮ್ಮುಖದಲ್ಲಿ ಕೆಸಿಎಫ್ ಸೌದಿ ಸಾಂತ್ವನ ವಿಭಾಗದ ಚೈರ್ಮಾನ್ ಸಲೀಂ ಕನ್ಯಾಡಿ ಗೆ ನೀಡುವ ಮೂಲಕ ಬಿಡುಗಡೆ ಮಾಡಿದರು.

ಇಶಾರ ಅಭಿಯಾನ ಪ್ರಯುಕ್ತ  ಅತೀ ಹೆಚ್ಚು ಗೋಲ್ಡನ್ ಮತ್ತು ಸಿಲ್ವರ್ ಸದಸ್ಯರನ್ನು ಮಾಡಿದ ರಿಯಾದ್ ವಲಯಯವನ್ನು ಈ ಸಂಧರ್ಭ ಸಮ್ಮಾನಿಸಲಾಯಿತು .ರಾಷ್ಟ್ರೀಯ ಕೆಸಿಎಫ್ ಪಬ್ಲಿಕ್ ವಿಭಾಗ ದ ಚೈರ್ಮಾನ್ ಆಸೀಫ್ ಗೂಡಿನಬಳಿ ರಿಯಾದ್ ವಲಯಕ್ಕೆ ಪ್ರಶಸ್ತಿ ನೀಡಿ ಸಮ್ಮಾನಿಸಿದರು.  ಬಷೀರ್ ಉಸ್ತಾದ್ ಕಾಪು ನೇತ್ರತ್ವದಲ್ಲಿ ಕೆಸಿಎಫ್ ತಂಡದಿಂದ ದಫ್ ಕಾರ್ಯಕ್ರಮ ನಡೆಯಿತು .

ಮಗ್ರಿಬ್ ನಮಾಜಿನ ಬಳಿಕ ವಯಸ್ಕರ ಕ್ವಿಝ್ ಸ್ಪರ್ದೆ  ನಡೆಯಿತು.  ಕ್ವಿಝ್ ಕಾರ್ಯಕ್ರಮವನ್ನು ಕ್ವಿಝ್ ಮಾಸ್ಟರ್ ಕಮರುದ್ದೀನ್ ಗೂಡಿನಬಳಿ (ಚೈರ್ಮಾನ್ ಕೆಸಿಎಫ್ ಶಿಕ್ಷಣ ವಿಭಾಗ ದಮ್ಮಮ್ ವಲಯ ) ನಡೆಸಿಕೊಟ್ಟರು.  ಪ್ರಥಮ ಸ್ಥಾನವನ್ನು ರೆಡ್ ಸೀ  ಮತ್ತು ದ್ವಿತೀಯ ಸ್ಥಾನವನ್ನು ಸ್ಪೆಕ್ಟ್ರಮ್ ಇಂಡಸ್ ಗಳಿಸಿದವು.

ಭಾಗವಹಿಸಿದ ತಂಡಗಳು
ಟೆಕ್ಸ್ಕಾನ್ ,ಅಮಕಾನ್  ,ಸುಹಾನ ಟ್ರಾವೆಲ್ಸ್ ,ಅರೇಬಿಯನ್ ಕ್ಲೌಡ್ಸ್ ,ಸ್ಪೆಕ್ಟ್ರಮ್ ಇಂಡಸ್ ,ರೆಡ್ ಸೀ,  ವಿದ್ಯಾರ್ಥಿಗಳ ಕ್ವಿಜ್ ಸ್ಪರ್ದೆ ಯಲ್ಕಿ ಆರು ತಂಡಗಳು ಭಾಗವಹಿಸಿದ್ದವು ರೈಸ್ಕೋ ,ರಿಯಲ್ ಟೆಕ್ , ಎಕ್ಷಪರ್ಟೈಸ್ ,ಅಲ್ ಮುಝೈನ್ ,ಅಲ್ ಫ಼ಲಾಹ್ ಪ್ರಥಮ ಸ್ಥಾನವನ್ನು ಅಲ್ ಫ಼ಲಾಹ್ ಮತ್ತು ದ್ವಿತೀಯ ಸ್ಥಾನವನ್ನು ಅಲ್ ಮುಝೈನ್  ಗಳಿಸಿದವು. ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಯಿತು . ಕೊನೆಯಲ್ಲಿ ಕೆಸಿಎಫ್ ದಮ್ಮಾಮ್ ಝೋನ್ ಸಂಘಟನಾ ವಿಭಾಗ ಚೈರ್ಮಾನ್ ಉಮರ್ ಫಾರೂಕ್ ಕುಪ್ಪೆಟ್ಟಿ ಧನ್ಯವಾದ ಮಾಡಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X