Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಂಗಳೂರು :ಎ.25 ರಿಂದ ಎ.28 ರವರೆಗೆ...

ಮಂಗಳೂರು :ಎ.25 ರಿಂದ ಎ.28 ರವರೆಗೆ ಮುಹಿಯುದ್ದೀನ್ ಹೊಸ ಜುಮಾ ಮಸೀದಿಯಲ್ಲಿ ಸ್ವಲಾತ್ ವಾರ್ಷಿಕೋತ್ಸವ

ವಾರ್ತಾಭಾರತಿವಾರ್ತಾಭಾರತಿ23 April 2016 8:49 PM IST
share

ಮಂಗಳೂರು, ಎ.23:ಮುಹಿಯುದ್ದೀನ್ ಹೊಸ ಜುಮಾ ಮಸೀದಿ ಮತ್ತು ನೂರಾನಿಯ ಜಮಾತ್ ಕಮಿಟಿ ಜೋಕಟ್ಟೆ ಆಶ್ರಯದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಬೃಹತ್ ಸ್ವಲಾತ್ ವಾರ್ಷಿಕೋತ್ಸವ ಧಾರ್ಮಿಕ ಮತ ಪ್ರಭಾಷಣ ಎ.25 ರಿಂದ ಎ.28 ರವರೆಗೆ ನೂರಾನಿಯಾ ಮೈದಾನದಲ್ಲಿ ವಿಜೃಂಭಣೆಯಿಂದ ಜರುಗಲಿದೆ.

   ಎ.25 ರಂದು ಸೋಮವಾರ ರಾತ್ರಿ 8.15 ಕ್ಕೆ ಮುಹಿಯುದ್ದೀನ್ ಹೊಸ ಜುಮಾ ಮಸೀದಿ ಜೋಕಟ್ಟೆಯ ಖತೀಬ್ ಮತ್ತು ಮುದರ್ರಿಸ್ ಬಹು. ಇ.ಎಂ. ಅಬ್ದುರ್ರಹ್‌ಮಾನ್ ದಾರಿಮಿ ಅಲ್‌ಹಾಮಿದಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹದಗೆಡುತ್ತಿರುವ ಯುವ ಸಮೂಹ ಎಂಬ ವಿಷಯದಲ್ಲಿ ಕುಂತೂರು ಖತೀಬ್ ಬಹು.ಅಬ್ದುರ್ರಶೀದ್ ರಹ್ಮಾನಿ ಕುಂತೂರು ಮತಪ್ರಭಾಷಣ ಮಾಡಲಿದ್ದಾರೆ.

    ಎ.26 ರಂದು ರಾತ್ರಿ 8.15ಕ್ಕೆ ನರಕದ ಭಯಾನಕತೆ ವಿಷಯದಲ್ಲಿ ಕೇರಳದ ಬಹು. ವಯಗೂರ್ ಮುಹಮ್ಮದ್ ಮುಸ್ಲಿಯಾರ್ ಮತಪ್ರಭಾಷಣ ಮಾಡಲಿದ್ದಾರೆ. ಎ.27 ರಂದು ರಾತ್ರಿ 8.15ಕ್ಕೆ ಅಲ್ಲಾಹುವಿನ ಸಮಿಪ ದೃಷ್ಠಿ ವಿಷಯದಲ್ಲಿ ಬಹು.ಹಸನ್ ಮುಸ್ಲಿಯಾರ್, ಮಲಪ್ಪುರಂ ಅವರು ಮತಪ್ರಭಾಷಣ ಮಾಡಲಿದ್ದಾರೆ. ಎ.28 ರಂದು ಮಗ್‌ರಿಬ್ ನಮಾಝಿನ ಬಳಿಕ ಬೃಹತ್ ಸ್ವಲಾತ್ ಮಜ್ಲಿಸ್ ಹಾಗೂ ಸಭಾ ಕಾರ್ಯಕ್ರಮವು ಅಸ್ಸಯ್ಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಅಲ್‌ಬುಖಾರಿ ಬಾಯಾರ್ ನೇತೃತ್ವದಲ್ಲಿ ನಡೆಯಲಿದೆ. ಅದೇ ದಿನ ಸ್ವಲಾತಿನ ಮಹತ್ವ ವಿಷಯದ ಬಗ್ಗೆ ಬದ್ರಿಯಾ ಜುಮಾ ಮಸೀದಿ 7 ನೇ ಬ್ಲಾಕ್ ಕೃಷ್ಣಾಪುರ ಖತೀಬ ಬಹು. ಉಮರುಲ್ ಫಾರೂಖ್ ಸಖಾಫಿ ಮತಪ್ರಭಾಷಣ ಮಾಡಲಿದ್ದಾರೆ. 9 ಗಂಟೆಗೆ ಜರುಗಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಹಿಯುದ್ದೀನ್ ಹೊಸ ಜುಮಾ ಮಸೀದಿ ಜೋಕಟ್ಟೆಯ ಖತೀಬ್ ಮತ್ತು ಮುದರ್ರಿಸ್ ಬಹು. ಇ.ಎಂ. ಅಬ್ದುರ್ರಹ್‌ಮಾನ್ ದಾರಿಮಿ ಅಲ್‌ಹಾಮಿದಿ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅಲ್ ಮುಝೈನ್ ಸೌದಿ ಅರೇಬಿಯಾದ ಮಾಲಕರಾದ ಜ.ಹಾಜಿ.ಬಿ.ಝಕಾರಿಯಾ, ಜ.ಹಾಜಿ.ಬಿ.ಶರೀಫ್ , ಅಲ್ -ಅಶ್ಶಾ ಕೆ.ಎಸ್.ಎ ಜ.ಹಾಜಿ ಅಬ್ದುಲ್ ಬಶೀರ್ ಮೇಗಿನ ಮನೆ , ಜ.ಶೇಕುಂಞಿ ಅಲ್ ಸಲಾಂ ರಿಯಾದ್ ಉಪಸ್ಥಿತರಿರಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಳೆ ಜುಮಾ ಮಸೀದಿ ಜೋಕಟ್ಟೆ ಖತೀಬ್ ಬಹು. ಎ.ಎಂ. ಅಬ್ದುಲ್ಲಾ ಮದನಿ, ಅಧ್ಯಕ್ಷ ಜ. ಒ.ಎಂ. ಅಬ್ದುಲ್ ಖಾದರ್, ಈದ್ಗಾ ಜುಮಾ ಮಸೀದಿ ಜೋಕಟ್ಟೆಯ ಖತೀಬ್ ಬಹು.ಅಬ್ದುಲ್ಲಾಹಿ ನಯೀಮಿ, ಅಂಜುಮನ್ ಖುವ್ವತುಲ್ ಇಸ್ಲಾಂ ಜೋಕಟ್ಟೆಯ ಅಧ್ಯಕ್ಷ ಜ.ಹಾಜಿ ಬಿ.ಎ. ಅಬ್ದುಲ್ ರಶೀದ್, ಜೋಕಟ್ಟೆ ತಾಲೂಕು ಪಂಚಾಯತ್ ಸದಸ್ಯ ಜ.ಬಿ.ಎಸ್. ಬಶೀರ್ ಅಹ್‌ಮದ್, ಜೋಕಟ್ಟೆ ಗ್ರಾ.ಪಂ ಉಪಾಧ್ಯಕ್ಷ ಜ.ಸಂಶುದ್ದೀನ್ ಜಮಾತ್ ಉಪಸ್ಥಿತರಿರುವರು ಎಂದು ಮುಹಿಯುದ್ದೀನ್ ಹೊಸ ಜುಮಾ ಮಸೀದಿ ಮತ್ತು ನೂರಾನಿಯಾ ಜಮಾಅತ್ ಕಮಿಟಿ ಜೋಕಟ್ಟೆಯ ಪ್ರ.ಕಾರ್ಯದರ್ಶಿ ಹಾಜಿ ಎಂ. ಶೇಖ್ ಹಸನ್, ಅಧ್ಯಕ್ಷ ಹಾಜಿ. ಜೆ.ಮುಹಮ್ಮದ್ ಮತ್ತು ಸ್ವಲಾತ್ ಸ್ವಾಗತ ಸಮಿತಿಯ ಸಂಚಾಲಕ ಜ.ಮುಹಮ್ಮದ್ ಅರಿಕೆರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X