Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸೊಳ್ಳೆ ನಾಶಕ್ಕೆ ಹಳೆ ಟೈರ್ ಬಳಸಿ!

ಸೊಳ್ಳೆ ನಾಶಕ್ಕೆ ಹಳೆ ಟೈರ್ ಬಳಸಿ!

ಮುಳ್ಳನ್ನು ಮುಳ್ಳಿನಿಂದ ತೆಗೆಯುವ ಹೊಸ ಸಂಶೋಧನೆ

ವಾರ್ತಾಭಾರತಿವಾರ್ತಾಭಾರತಿ24 April 2016 12:03 PM IST
share
ಸೊಳ್ಳೆ ನಾಶಕ್ಕೆ ಹಳೆ ಟೈರ್ ಬಳಸಿ!

ರೋಗ ಹರಡುವ ಸೊಳ್ಳೆಯನ್ನು ಅಗ್ಗದ ವಿಧಾನದಲ್ಲಿ ನಿವಾರಿಸುವ ಹೆಚ್ಚು ಪರಿಣಾಮಕಾರಿ ಮತ್ತು ವಿಷಕಾರಿಯಲ್ಲದ ದಾರಿಯನ್ನು ಕೆನಡಾದ ಸಂಶೋಧಕರು ಕಂಡುಹಿಡಿದಿದ್ದಾರೆ. ನಮ್ಮ ವಿರುದ್ಧ ಸೊಳ್ಳೆಗಳು ಬಳಸುವ ಶಸ್ತ್ರವನ್ನೇ ಅದರ ವಿರುದ್ಧ ಬಳಸುವ ದಾರಿಯನ್ನು ಸಂಶೋಧಕರು ಕಂಡುಕೊಂಡಿದ್ದಾರೆ- ಅದೇ ಹಳೇ ಟೈರ್‌ಗಳು. ಒಂಟಾರಿಯೊದ ಸಡ್ಬರಿಯ ಲಾರೆಂಟೈನ್ ವಿಶ್ವವಿದ್ಯಾಲಯದ ಸಹಾಯಕ ಪ್ರೊಫೆಸರ್ ಆಗಿರುವ ಗೆರಾಡೊ ಯಲಿಬರ್ರಿ ಒವಿಲಾಂಟಾ ಎನ್ನುವ ಸಾಧನ ಕಂಡು ಹಿಡಿದಿದ್ದಾರೆ. ಅದರ ಮೂಲಕ ಸೊಳ್ಳೆಯ ಮೊಟ್ಟೆಯನ್ನು ನಾಶ ಮಾಡಲಾಗುತ್ತದೆ. ಈಗಿನ ಜಿಕಾ ವೈರಸ್ ಸೇರಿದಂತೆ ಚಿಕನ್ ಗುನ್ಯಾ, ಡೆಂಗ್ಯು ಮತ್ತು ಕಾಮಾಲೆ ಹರಡುವ ಸೊಳ್ಳೆಗಳಿಂದ ಮುಕ್ತಿ ಪಡೆಯಬಹುದು. ಈ ಸಾಧನವು ಪರಿಸರ ಹಾಳು ಮಾಡುವ ಕೀಟನಾಶಕ ಬಳಕೆಯ ಅಗತ್ಯವನ್ನು ಇಲ್ಲವಾಗಿಸಿದೆ. ಕೀಟನಾಶಕ ಬಳಸುವುದರಿಂದ ಸೊಳ್ಳೆಯನ್ನು ತಿನ್ನುವ ಇತರ ಕೀಟಗಳೂ ನಾಶವಾಗುತ್ತವೆ. ಅಲ್ಲದೆ ನಿಧಾನವಾಗಿ ಸೊಳ್ಳೆಗಳು ನಿರೋಧಕ ಶಕ್ತಿ ಬೆಳೆಸಿಕೊಳ್ಳಬಹುದು. ಹೀಗಾಗಿ ಕೀಟನಾಶಕಗಳು ದುರ್ಬಲವಾಗಬಹುದು. ಹೊಸ ಸಾಧನವು ಹಳೇ ಟೈರನ್ನು ಏನು ಮಾಡುವುದು ಎನ್ನುವ ಸಮಸ್ಯೆಗೂ ಪರಿಹಾರ ನೀಡಿದೆ. ಶೇ 30ರಷ್ಟು ಸೊಳ್ಳೆಗಳು ಟೈರಲ್ಲಿ ನಿಂತ ನೀರಿನಲ್ಲಿ ಬೆಳೆಯುತ್ತವೆ. ಉಲಿಬರಿ ಸೊಳ್ಳೆಗಳನ್ನು ಟ್ರಾಪ್ ಮಾಡುವ ಒಂದು ಸಾಧನವನ್ನು ನಿರ್ಮಿಸಿದ್ದಾರೆ. ಆರಂಭಿಕ ಪರೀಕ್ಷೆಗಳು ಯಶಸ್ವಿಯಾಗಿವೆ. ಗ್ವಾಟಿಮಾಲದಲ್ಲಿ 10 ತಿಂಗಳ ಅಧ್ಯಯನದಲ್ಲಿ ಸಂಶೋಧಕರು 84 ಒವಿಲಂಟಗಳನ್ನು ಸಾಕ್ಸಷೆನಲ್ಲಿ ಇಟ್ಟಿದ್ದಾರೆ ಮತ್ತು 18,000 ಸೊಳ್ಳೆಮೊಟ್ಟೆಗಳನ್ನು ತಿಂಗಳೊಳಗೆ ನಾಶಮಾಡಿದ್ದಾರೆ. ಸಾಮಾನ್ಯ ಟ್ರಾಪ್‌ಗಳಿಗೆ ಹೋಲಿಸಿದರೆ ಇದು ಏಳುಪಟ್ಟು ಅಧಿಕ. ಅಲ್ಲದೆ ಈ ಸ್ಥಳಗಳಲ್ಲಿ ಹೊಸ ಡೆಂಗ್ಯು ಪ್ರಕರಣವೂ ವರದಿಯಾಗಿಲ್ಲ. ಮೊದಲು ಎರಡರಿಂದ ಮೂರು ಡಜನ್ ಪ್ರಕರಣಗಳು ಇಲ್ಲಿಂದ ಸಿಗುತ್ತಿದ್ದವು.

ಒವಿಲಂಟಾದಲ್ಲಿ 20 ಇಂಚು ಉದ್ದನೆಯ ಟೈರ್ ಇರುತ್ತದೆ. ಅದರಲ್ಲಿ ಡ್ರೈನ್ ವಾಲ್ವ್ ಟ್ಯೂಬ್ ಇರುತ್ತದೆ. ಅದು ಸೊಳ್ಳೆಗಳ ಸಂತಾನೋತ್ಪತ್ತಿ ಜಾಗದ ಹಾಗಿದೆ. ಒಂದು ಟೈರಿನಿಂದ ಮೂರು ಸಾಧನಗಳನ್ನು ತಯಾರಿಸಬಹುದು. ಸಾಧನದ ಅಡಿಯಲ್ಲಿ 2 ಲೀಟರ್ ನೀರು ತುಂಬಲಾಗುತ್ತದೆ. ಅದರಲ್ಲೇ ಹೆಣ್ಣು ಸೊಳ್ಳೆಗಳು ಮೊಟ್ಟೆಗಳನ್ನಿಡುತ್ತವೆ. ಸೊಳ್ಳೆಗಳು ಒಣ ಹೊರಮೈನಲ್ಲಿ ಮೊಟ್ಟೆ ಇಡುವುದಿಲ್ಲ. ಅವುಗಳಿಗೆ ಮೊಟ್ಟೆ ಇಡಲು ತೇವಾಂಶ ಬೇಕು. ಬಿಸಿ ಪರಿಸರದಲ್ಲಿ ಕಾಲ ಕಾಲಕ್ಕೆ ನೀರು ಹಾಕಬೇಕು. ಏಕೆಂದರೆ ನೀರು ಬೇಗನೇ ಆವಿಯಾಗುತ್ತದೆ. ನೀರನ್ನು ಎರಡು ವಾರಕ್ಕೊಮ್ಮೆ ಬದಲಿಸಬೇಕು. ಫಿಲ್ಟರಿನ ಹಾಗೆ ಇರುವ ಬಿಳಿ ಬಟ್ಟೆಯಲ್ಲಿ ಮೊಟ್ಟೆಗಳು ಸ್ಪಷ್ಟವಾಗಿ ಕಾಣುತ್ತವೆ. ನಂತರ ಮೊಟ್ಟೆಗಳನ್ನು ನಾಶ ಮಾಡಿ ಮತ್ತೆ ನೀರು ಹಾಕಿ ಇಡಬೇಕು. ನೀರನ್ನು ಎರಡು ವಾರಕ್ಕೊಮ್ಮೆ ಬದಲಿಸುತ್ತಲೇ ಇರಬೇಕು. ಏಕೆಂದರೆ ಸೊಳ್ಳೆಗಳು ಒಮ್ಮೆ ಮೊಟ್ಟೆ ಬಲಿತ ಮೇಲೆ ಫಿರೊಮೊನ್ ಬಿಡುಗಡೆ ಮಾಡಿ ಸುರಕ್ಷಿತ ನೀರೆಂದು ಇತರ ಸೊಳ್ಳೆಗಳಿಗೆ ನೀರಿಗೆ ಆಹ್ವಾನಿಸುತ್ತವೆ. ಹೆಣ್ಣು ಸೊಳ್ಳೆಗಳ ಸಾಮಾನ್ಯ ಜೀವಿತಾವಧಿ ಒಂದು ತಿಂಗಳು ಎಕರೆಗೆ ಎರಡು ಒವಿಲಿಯಂಟಗಳನ್ನು ಇಡುವ ಮೂಲಕ ಸೊಳ್ಳೆಯ ಪ್ರಮಾಣವನ್ನು ಕಡಿಮೆ ಮಾಡಬಹುದು. ಈವರೆಗೆ ಸಾಧನಗಳನ್ನು ಗ್ವಾಟಿಮಾಲ ಮತು ಮೆಕ್ಸಿಕೊದಲ್ಲಿ ಪರೀಕ್ಷಿಸಲಾಗಿದೆ. ಬ್ರೆಜಿಲ್ ಮತ್ತು ಪೆರುಗ್ವೆಯಲ್ಲೂ ಪರೀಕ್ಷೆ ನಡೆಸಲಾಗುತ್ತದೆ.

ಕೃಪೆ: http://www.bbc.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X