ಇಂದು ಫರಂಗಿಪೇಟೆಯಲ್ಲಿ ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ವತಿಯಿಂದ ಏಕತಯೇ ಭದ್ರತೆ ಕಾರ್ಯಕ್ರಮ
ಎಪ್ರಿಲ್ 26: ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ವತಿಯಿಂದ ರಾಷ್ಟ್ರೀಯ ಏಕತಾ ಅಭಿಯಾನ ಪ್ರಯುಕ್ತ ಏಕತೆಯೇ ಭದ್ರತೆ ಎಂಬ ಕಾರ್ಯಕ್ರಮವು ಇಂದು ಫರಂಗಿಪೇಟೆಯ ಹೊಳೆ ಬದಿ ನಡೆಯಲಿದೆ.
ಸಭಾ ಕಾರ್ಯಕ್ರಮದ ಅದ್ಯಕ್ಷತೆಯನ್ನು ಹಮೀದ್ ಮುಸ್ಲಿಯಾರ್ ದುಆ ಮತ್ತು ಉದ್ಘಾಟನೆ ಇಬ್ರಾಹಿಮ್ ಅಲ್ ಹಾದಿ ತಂಙಲ್ ಆತೂರ್ ನಡೆಸುವರು.
ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ಕೇರಳ ರಾಷ್ಟ್ರೀಯ ಕಾರ್ಯದರ್ಶಿ ಇಬ್ರಾಹಿಮ್ ಮೌಲವಿ ಮುಖ್ಯ ಬಾಷಣ ಮಾಡುವರು.
ಪಿ.ಎಫ್.ಐ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ಯುಸುಫ್ ಮಿಸ್ಬಾಹಿ ಮುದರ್ರಿಸ್ ಜುಮ್ಮಾ ಮಸ್ಜಿದ್ ಮೇಲಂಗಡಿ ಉಳ್ಳಾಲ, ಮಜೀದ್ ನಿಝಾಮಿ ಜಿಲ್ಲಾ ಉಪಾಧ್ಯಕ್ಷರು ಆಲ್ ಇಂಡಿಯಾ ಇಮಾಮ್ ಕೌನ್ಸಿಲ್, ರಫೀಕ್ ದಾರಿಮಿ ಜಿಲ್ಲಾ ಸಮಿತಿ ಸದಸ್ಯರು ಆಲ್ ಇಂಡಿಯಾ ಇಮಾಮ್ ಕೌನ್ಸಿಲ್, ಸುಲೈಮಾನ್ ಉಸ್ತಾದ್ ಮುಖ್ಯಸ್ಥರು ಯಂಗ್ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್, ಸಲೀಮ್ ಫರಂಗಿಪೇಟೆ ಪ್ರಧಾನ ಕಾರ್ಯದರ್ಶಿ ಪಿ.ಎಫ್.ಐ., ಇಕ್ಬಾಲ್ ಮದ್ದ ಅದ್ಯಕ್ಷರು ಪಿ.ಎಫ್.ಐ ಬಿಸಿ ರೋಡ್ ವಲಯ, ಮುಹಮ್ಮದ್ ಬಾವ ಅಧ್ಯಕ್ಷರು ಎಮ್.ಜೆ.ಎಮ್. ಫರಂಗಿಪೇಟೆ, ಆಸಿಫ್ ಉಪಾಧ್ಯಕ್ಷರು ಯುನೈಟೆಡ್ ಸ್ಪೋರ್ಟ್ಸ್ ಫರಂಗಿಪೇಟೆ, ನೌಫಲ್ ಅಧ್ಯಕ್ಷರು ಯೂತ್ ಫೆಡರೇಶನ್ ಫರಂಗಿಪೇಟೆ, ಹಬೀಬ್ ಅಧ್ಯ ಕ್ಷರು ಅಲ್ ಮಿಸ್ಬಾಹ್ ಫೌಂಡೇಶನ್ ಫರಂಗಿಪೇಟೆ, ಎಫ್.ಎಮ್ ಬಶೀರ್ ಮಾಲಕರು ಟಿಕೆ ಎಂಟರ್ ಪ್ರೈಸಸ್ ಹಾಗೂ ಇತರರು ಈ ಸಂದರ್ಭ ಉಪಸ್ಥಿತರಿರುವರು ಎಂದು ಶಬೀರ್ ತಲಪಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.