Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸಲ್ಮಾನ್ ನಿಮ್ಮ ಸ್ಟಾರ್‌ಗಿರಿ...

ಸಲ್ಮಾನ್ ನಿಮ್ಮ ಸ್ಟಾರ್‌ಗಿರಿ ಕಿತ್ತುಕೊಳ್ಳಬಹುದು: ಶಾರೂಕ್‌ಗೆ ಎಚ್ಚರಿಕೆ ನೀಡಿದ ರಾಂಗೋಪಾಲ್ ವರ್ಮ

ವಾರ್ತಾಭಾರತಿವಾರ್ತಾಭಾರತಿ26 April 2016 2:44 PM IST
share
ಸಲ್ಮಾನ್ ನಿಮ್ಮ ಸ್ಟಾರ್‌ಗಿರಿ ಕಿತ್ತುಕೊಳ್ಳಬಹುದು: ಶಾರೂಕ್‌ಗೆ ಎಚ್ಚರಿಕೆ ನೀಡಿದ ರಾಂಗೋಪಾಲ್ ವರ್ಮ

ಮುಂಬೈ, ಎಪ್ರಿಲ್ 26: ವಿವಾದಾಸ್ಪದ ಹೇಳಿಕೆಗಳನ್ನು ನೀಡಿ ವಿವಾದ ಸೃಷ್ಟಿಸುವ ಚಿತ್ರ ನಿರ್ದೇಶಕ ರಾಂಗೋಪಾಲ್ ವರ್ಮಾ ಬಾಲಿವುಡ್ ಬಾದ್‌ಶಹಾ ಶಾರುಕ್ ಖಾನ್‌ರ ಕೈಯಿಂದ ಸಲ್ಮಾನ್ ಖಾನ್ ಸ್ಟಾರ್‌ಗಿರಿ ಕಿತ್ತು ಕೊಳ್ಳಬಹುದೆಂದು ಹೇಳಿರುವುದಾಗಿ ವರದಿಯಾಗಿದೆ. ನಿಮ್ಮ ಕೈಯಲ್ಲಿರುವ ಸ್ಟಾರ್‌ಗಿರಿ ಅದನ್ನು ನೀವು ಕಳಕೊಳ್ಳಬಹುದು. ಕಮಲ್ ಹಾಸನ್‌ರಿಂದ ರಜನೀಕಾಂತ್‌ರ ಕೈ ಸೇರಿದಂತೆ ಎಂದು ಅವರು ಶಾರುಕ್ ಖಾನ್‌ರನ್ನು ಎಚ್ಚರಿಸಿದ್ದಾರೆ. ಶಾರುಕ್ ಸಿನೆಮಾ ಆಯ್ಕೆ ಮಾಡುವ ರೀತಿಯನ್ನೂ ವರ್ಮಾ ಪ್ರಶ್ನಿಸಿದ್ದಾರೆ. ಕಿಂಗ್‌ಖಾನ್ ಕಮಲ್‌ಹಾಸನ್‌ರ ತಪ್ಪುಗಳಿಂದ ಪಾಠ ಕಲಿಯಬೇಕಾಗಿದೆ. ಶಾರುಕ್‌ರ ಫೇನ್ ಫಿಲ್ಮ್‌ನ ಪಾತ್ರ ಮತ್ತು ಆನಂದ್ ಎಲ್. ರಾಯ್‌ರ ಮುಂದಿನ ಸಿನೆಮಾದಲ್ಲಿ ಕೆಲಸ ಮಾಡಲು ಒಪ್ಪಿಕೊಂಡ ನಿರ್ಧಾರವನ್ನು ಟ್ವೀಟ್ ಮಾಡಿ ವರ್ಮಾ ಟೀಕಿಸಿದ್ದಾರೆ. ಆನಂದ್‌ರಾಯ್‌ರ ಚಿತ್ರದಲ್ಲಿ ಶಾರುಕ್ ಕುಳ್ಳನ ಪಾತ್ರವಹಿಸಲಿದ್ದಾರೆ ಇದನ್ನು ರಾಂಗೋಪಾಲ್ ಕಮಲ್‌ರ ಅಪ್ಪುರಾಜ ಚಿತ್ರದ ಪಾತ್ರದಂತೆ ಎಂದು ಹೇಳಿದ್ದಾರೆ.

 ಮೆಗಾಸ್ಟಾರ್ ಶಾರುಕ್‌ನ ಪ್ರಶಂಸಕ ತಾನು ಕುಳ್ಳ ಹಾಗಿ ಅಲ್ಲಿಯೇ ನಿಲ್ಲುತ್ತಿದ್ದಾರೆ. ಕಮಲ್ ಹಾಸನ್ ರಜನೀಕಾಂತ್ ಕೈಯಲ್ಲಿ ತನ್ನ ಫೇಮ್‌ನ್ನು ಕಳೆಕೊಂಡಂತೆ ಎಂದ ವರ್ಮಾ ಕಮಲ್‌ಹಾಸನ್ ಕುಳ್ಳ ದಡಿಯ ಉದ್ದದ ವ್ಯಕ್ತಿ ಹೀಗೆಲ್ಲ ಪಾತ್ರವನ್ನು ಮಾಡಿದ್ದಾರೆ. ಅವರು ಕೂಡಾ ರಜನೀಕಾಂತ್‌ರಂತೆ ದೊಡ್ಡ ಸೂಪರ್‌ಸ್ಟಾರ್ ಆಗಿದ್ದರು. ತಾನು ಶಾರುಕ್ ಖಾನ್ ತಪ್ಪು ಸಲಹೆ ನೀಡುವವರ ಮಾತನ್ನು ಕೇಳಲಾರರೆಂದು ನಿರೀಕ್ಷಿಸುತ್ತೇನೆ. ಶಾರುಕ್ ಕಮಲ ಹಾಸನ್‌ರ ತಪ್ಪಿನಿಂದಪಾಠ ಕಲಿಯಬೇಕಾಗಿದೆ .ಅವರು ಹತ್ತಿರದ ಮತ್ತು ಪ್ರಿಯ ಜನರ ಮೆಗಾ ರಜನೀಕಾಂತ್ ಆಗದಂತೆ ಮಾಡುವವರ ಮಾತನ್ನು ಕೇಳಬಾರದು ಎಂದು ವರ್ಮಾ ಹೇಳಿರುವುದಾಗಿ ವರದಿಯಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X