Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕಾಪು ಪುರಸಭೆ: ಕಾಂಗ್ರೆಸ್ ಗೆ ಜಯ

ಕಾಪು ಪುರಸಭೆ: ಕಾಂಗ್ರೆಸ್ ಗೆ ಜಯ

ವಾರ್ತಾಭಾರತಿವಾರ್ತಾಭಾರತಿ27 April 2016 9:36 AM IST
share
ಕಾಪು ಪುರಸಭೆ: ಕಾಂಗ್ರೆಸ್ ಗೆ ಜಯ

ಉಡುಪಿ, ಎ. 27: ನೂತನವಾಗಿ ಅಸ್ತಿತ್ವಕ್ಕೆ ಬಂದ ಕಾಪು ಪುರಸಭೆ ಆಡಳಿತ ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಬಂದಿದೆ.

ಇಂದು ಉಡುಪಿ ತಾಲೂಕು ಕಚೇರಿ ಆವರಣದಲ್ಲಿ ಮತ ಎಣಿಕೆ ನಡೆದಿದ್ದು , ಒಟ್ಟು 23 ವಾರ್ಡ್ ಗಳಲ್ಲಿ ಕಾಂಗ್ರೆಸ್ 12 , ಬಿಜೆಪಿಯ 11 ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಮತ ಎಣಿಕೆ ಕೇಂದ್ರದ ಎದುರು ಜಾಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ವಿಜೋಯೋತ್ಸವ ಆಚರಿಸಿದರು. 

ಪುರಸಭೆಯ ಚುನಾವಣೆಯು ಎ. 24ರಂದು ನಡೆದಿತ್ತು. 

1. ಕೈ ಪುಂಜಾಲು- ಜುಲೇಟ್ ರೇಶ್ಮ 278  ( INC), ರಮಾ ವೈ. ಶೆಟ್ಟಿ297 (BJP)    

2. ಕೋತಲಕಟ್ಟೆ- ಸುನೀತ ಕೆ. 207 ( BJP), ಸೌಮ್ಯ ಸಂಜೀವ 257 (INC) 

3. ಕರಾವಳಿ- ಕಿರಣ್ ಆಳ್ವ352 (BJP), ಪ್ರಭಾಕರ ಎಸ್. ಪೂಜಾರಿ196 (INC)  

4. ಪೋಲಿಪುಗುಡ್ಡೆ- ಸರೋಜಿನಿ ಎನ್.ಬಂಗೇರ135 (INC), ಸುಧಾರಮೇಶ್ ಪೂಜಾರಿ232 (BJP)  

5. ದಂಡತೀರ್ಥ- ಕಾಪು ದಿವಾಕರ ಶೆಟ್ಟಿ 231 (INC), ರಮೇಶ್ ಹೆಗ್ಡೆ283 (BJP)

6. ಕಲ್ಯಾ- ರಂಜಿತ್ ದೇವಾಡಿಗ 247 (BJP), ಸುರೇಶ್ ದೇವಾಡಿಗ 275 (INC)

7. ಭಾರತ್ ನಗರ- ಗುಲಾಬಿ 305 (BJP) ಫರ್ಝಾನಾ 290 (INC)

8. ಬೀಡುಬದಿ- ಅಶ್ವಿನಿ 235 (INC) ಸರಿತಾ ದಿನೇಶ್ ಪೂಜಾರಿ 229 (BJP)  

9 ಪೊಲಿಪು- ಲವ ಕರ್ಕೇರ 318 (INC), ವಿಜಯ ಕರ್ಕೇರ 357 (BJP)

10. ಕಾಪು ಪೇಟೆ- ಅನಿಲ್ ಕುಮಾರ್ 370 (BJP), ಮಾಧವ ಆರ್.ಪಾಲನ್ 139 (INC)

11. ಲೈಟ್ ಹೌಸ್- ಚಂದ್ರಾವತಿ ವಿ. ಶ್ರೀಯಾನ್ 359 (INC), ಮಮತಾ ಕುಶ ಸಾಲ್ಯಾನ್ 446 (BJP)

12. ಕೊಪ್ಪಲಂಗಡಿ- ಕೆ.ಎಚ್.ಉಸ್ಮಾನ್ 287 (INC), ಜಗದೀಶ ಆಚಾರ್ಯ 238 (BJP)

13. ತೊಟ್ಟಂ- ಅಮಿತ149 (INC), ಶಾಂಭವಿ ಎಸ್.ಕುಲಾಲ್ 275 (BJP)

14. ದುಗನ್‌ತೋಟ- ಸುಲೋಚನ ಆರ್. ಬಂಗೇರ 271 (INC), ಸೌಮ್ಯ146 (BJP)

15. ಮಂಗಳ ಪೇಟೆ- ಅಬ್ದುಲ್ ಹಮೀದ್ 394 (INC), ಎಂ.ಎಚ್.ಬಿ. ಮುಹಮ್ಮದ್ 28 (JDS), ಮಹಮ್ಮದ್ ಫಕೀರ್ 125 (BJP), ಸಾದಿಕ್ ಮೊಹಿದಿನ್ ಶೇಕ್ 69 (SDPI)

16. ಜನಾರ್ದನ ದೇವಸ್ಥಾನ- ವಿಜಯಲಕ್ಷ್ಮೀ 246 (INC), ಹರಿಣಾಕ್ಷಿ 241 (BJP)

17 ಬಡಗರಗುತ್ತು- ಆನಂದ ಕೋಟ್ಯಾನ್ 125 (JDS), ಮುಹಮ್ಮದ್‌ ಇಮ್ರಾನ್‌ ಎಮ್.ಎಚ್. 216 (INC), - ಶೇಖ್ ನಜೀರ್ 149 (BJP), ರಫೀಕ್ 28 (SDPI), ಅನ್ವರ್ ಅಲಿ 75 (INDP)

18. ಕೊಂಬಗುಡ್ಡೆ- ಅರುಣ್ ಶೆಟ್ಟಿ ಪಾದೂರು 251 (BJP), ಸತೀಶ್ ಶೆಟ್ಟಿ 227 (INC), ಸುಧಾಕರ ಶೆಟ್ಟಿ120 (JDS)

19. ಜನರಲ್ ಶಾಲೆ- ಮಾಲಿನಿ 257 (INC), ವಿನೋದ ರಾಣ್ಯ 215 (BJP), ವಿಮಲಾ 33 (JDS)  

20. ಗುಜ್ಜಿ- ಮೋಹಿನಿ ಶೆಟ್ಟಿ 255 (BJP), ರೇಶ್ಮಾ ಜಾಕೀರ್ 200 (INC), ಅಪ್ಸರಿ ಬಾನು 27 (SDPI)

21. ಗರಡಿ- ಶಾಂತಲತ 197 (INC), ಸಾಜಿದಾ ಬಾನು 83 (JDS), ಸುರೇಖ ಎಸ್.ಅಮೀನ್ 131 (BJP)

22. ಕುಡ್ತಿಮಾರ್- ಶಾಬು ಸಾಹೇಬ್ 188 (INC), ಸುಧಾಮ ಶೆಟ್ಟಿ ಮಲ್ಲಾರು 112 (BJP), ಜುಲ್ ಪೀಕಾರ್ 77 (SDPI),  ಮುಹಮ್ಮದ್ ಇರ್ಫಾನ್ 24 (INDP)

23. ಅಹ್ಮದಿ ಮೊಹಲ್ಲಾ- ರತ್ನ134 (BJP), ಲೀಲಾ ಕೋಟ್ಯಾನ್434 (INC)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X