Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಲಂಡನ್‌ನ 157 ವರ್ಷದ ಗಡಿಯಾರಕ್ಕೆ ಒಂದು...

ಲಂಡನ್‌ನ 157 ವರ್ಷದ ಗಡಿಯಾರಕ್ಕೆ ಒಂದು ತಿಂಗಳು ರಜೆ!

ವಾರ್ತಾಭಾರತಿವಾರ್ತಾಭಾರತಿ27 April 2016 11:37 AM IST
share
ಲಂಡನ್‌ನ 157 ವರ್ಷದ ಗಡಿಯಾರಕ್ಕೆ ಒಂದು ತಿಂಗಳು ರಜೆ!

ಲಂಡನ್, ಎಪ್ರಿಲ್ 27: ಕಳೆದ 157 ವರ್ಷಗಳಿಂದ ನಿಲ್ಲದೆ ಸಮಯ ತೋರಿಸುತ್ತಿದ್ದ ಸುಪ್ರಸಿದ್ಧ ಬಿಗ್‌ಬೆನ್ ಗಡಿಯಾರದ ಜೋರಾದ ಸದ್ದು ಕೆಲವು ಸಮಯ ಕೇಳುವುದಿಲ್ಲ. ಈ ದೊಡ್ಡ ಗಡಿಯಾರಕ್ಕೆ ಅಗತ್ಯ ರಿಪೇರಿ ಆಗಬೇಕಾದ್ದರಿಂದ ಅದನ್ನು ಬಂದ್ ಮಾಡಲಾಗುವುದೆಂದು ವರದಿಗಳು ತಿಳಿಸಿವೆ. ಇದರ ರಿಪೇರಿಗೆ 290 ಲಕ್ಷ ಪೌಂಡ್ ಅಂದಾಜು ವೆಚ್ಚ ನಿರ್ಧರಿಸಲಾಗಿದೆ. 315 ಅಡಿ ಎತ್ತರದ ಟವರ್‌ನಲ್ಲಿ ಇದನ್ನು ನಿರ್ಮಿಸುವ ಕಾರ್ಯ 1856ರಲ್ಲಿ ಪೂರ್ಣವಾಗಿತ್ತು.

ಗಂಟೆಯ ಮುಂಭಾಗ ಮತ್ತು ಯಂತ್ರರಚನೆ ಹಾಗೂ ಟವರ್‌ನ ಭಾಗಗಳಿಗೆ ಹಾನಿಯಾಗಿದ್ದು ದುರಸ್ತಿಕಾರ್ಯ ಅಗತ್ಯವಿದೆ. ಜೊತೆಗೆ ಗಡಿಯಾರಕ್ಕೆ 19ನೇ ಶತಮಾನದ ಮೂಲ ಬಣ್ಣ ನೀಡುವ ಅಗತ್ಯವೂ ಇದೆ.ಆದ್ದರಿಂದ 334 ಮೆಟ್ಟಿಲಿನ ಅಂದಾಜಿನಲ್ಲಿ ಟವರ್‌ನ ಮೇಲ್ಭಾಗ ತಲುಪಲು ಒಂದು ಲಿಫ್ಟ್ ಮಾಡುವ ಯೋಜನೆ ಕೂಡಾ ಹಾಕಿಕೊಳ್ಳಲಾಗಿದೆ.

ಈ ಟವರ್‌ನ ವಿನ್ಯಾಸವನ್ನು ಆರ್ಕಿಟೆಕ್ ಚಾರ್ಲ್ಸ್ ಬೆರಿ ಮತ್ತು ಆಗಸ್ಟಸ್ ವೆಲ್ಬಿ ಪುಗಿನ್ ಮಾಡಿದ್ದರು ಮತ್ತು ಇದನ್ನು ನಿರ್ಮಿಸಲು 13 ವರ್ಷ ಅವಧಿ ಹಿಡಿದಿತ್ತು. 2012ರಲ್ಲಿ ರಾಣಿಎಲಿಜಬೆತ್ ಗೌರವಾರ್ಥ ಈ ಟವರ್‌ಗೆ ರಾಣಿ ಎಲಿಜಬೆತ್ ಟವರ್ ಎಂದು ಹೆಸರಿಸಲಾಯಿತು. ಮೂರು ವರ್ಷದ ಯೋಜನೆಹಾಕಿಕೊಂಡು ಇದರ ರಿಪೇರಿ ನಡೆಯಲಿದೆ. ಯೋಜನೆ 2017ರಲ್ಲಿ ಪ್ರಾರಂಭಗೊಳ್ಳಲಿದೆ. ಆದರೆ ಗಡಿಯಾರ ಮೂರುವರ್ಷ ಬಂದ್ ಆಗಿರುವುದಿಲ್ಲ. ಬ್ರಿಟನ್ ಹೌಸ್‌ಆಫ್ ಕಾಮನ್ಸ್ ವಕ್ತಾರ ಅಗತ್ಯ ರಿಪೇರಿಗಾಗಿ ಗಡಿಯಾರದ ಯಂತ್ರ ರಚನೆ ದುರಸ್ತಿಗಾಗಿ ಕೆಲವು ತಿಂಗಳು ಅದನ್ನು ನಿಲ್ಲಿಸಲಾಗುವುದು. ಆದ್ದರಿಂದ ಗಡಿಯಾರ ಕೆಲವು ಸಮಯ ಗಂಟೆ ಹೊಡೆಯುವುದಿಲ್ಲ ಎಂದು ತಿಳಿಸಿರುವುದಾಗಿ ವರದಿಯಾಗಿದೆ.   

share
ವಾರ್ತಾಭಾರತಿ
ವಾರ್ತಾಭಾರತಿ
Next Story
X