Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಚೀನಾದ ಒತ್ತಡದಿಂದ ಭಾರತ ವೀಸಾ...

ಚೀನಾದ ಒತ್ತಡದಿಂದ ಭಾರತ ವೀಸಾ ನಿರಾಕರಿಸಿದೆ: ಜಿಂಘುವಾ

ವಾರ್ತಾಭಾರತಿವಾರ್ತಾಭಾರತಿ29 April 2016 11:45 PM IST
share
ಚೀನಾದ ಒತ್ತಡದಿಂದ ಭಾರತ ವೀಸಾ ನಿರಾಕರಿಸಿದೆ: ಜಿಂಘುವಾ

ಹೊಸದಿಲ್ಲಿ, ಎ.29: ಭಾರತವು ತನಗೆ ವೀಸಾ ನಿರಾಕರಿಸಿರುವ ಎರಡನೆ ರಾಷ್ಟ್ರವಾಗಿದೆ. ಈ ಹಿಂದೆ ಚೀನಾ ತನಗೆ ವೀಸಾ ನಿರಾಕರಿಸಿತ್ತು. ಸೋಮವಾರ ತಾನು ನ್ಯೂಯಾರ್ಕ್‌ನ ಜೆಎಫ್‌ಕೆ ವಿಮಾನ ನಿಲ್ದಾಣದಲ್ಲಿ ಹೊಸದಿಲ್ಲಿಯ ವಿಮಾನವನ್ನು ಏರುವುದರಲ್ಲಿದ್ದಾಗ ತನ್ನ ವೀಸಾವನ್ನು ರದ್ದುಗೊಳಿಸಲಾಗಿದೆಯೆಂದು ತನಗೆ ತಿಳಿಸಲಾಯಿತೆಂದು ಚೀನಾದ ಕಾರ್ಯಕರ್ತೆ ಲು ಜಿಂಘುವಾ ಆರೋಪಿಸಿದ್ದಾರೆ.

ಇದಕ್ಕೆ ಭಾರತದ ಮೇಲೆ ಚೀನಾ ಸರಕಾರದ ಒತ್ತಡವೇ ಕಾರಣವೆಂದು ತಾನು ಶೇ.100ರಷ್ಟು ನಂಬಿದ್ದೇನೆ. ಬದಲಿಗೆ ಚೀನಾವು ಭಾರತಕ್ಕೆ ಆರ್ಥಿಕ ವ್ಯವಹಾರದ ಕೊಡುಗೆಯನ್ನು ನೀಡಿದೆಯೆಂಬುದು ತನ್ನ ಶಂಕೆಯಾಗಿದೆ. 7 ಮಂದಿ ಕಾರ್ಯಕರ್ತರಿಗೆ ವೀಸಾ ನಿರಾಕರಣೆಯೆಂದರೆ ಭಾರತ-ಚೀನಾ ಸಂಬಂಧದಲ್ಲಿ ಬದಲಾವಣೆಯಾಗಿದೆಯೆಂದೇ ಅರ್ಥವೆಂದು 55ರ ಹರೆಯದ ಜಿಂಘುವಾ ಎನ್‌ಡಿಟಿವಿಗೆ ತಿಳಿಸಿದ್ದಾರೆ.

ತಿಯನಾನ್ಮೆನ್ ಚೌಕ ವಿದ್ಯಾರ್ಥಿ ಪ್ರತಿಭಟನೆಯ ಓರ್ವ ನಾಯಕಿಯಾಗಿರುವ ಅವರಲ್ಲಿ ಅಮೆರಿಕದ ಪಾಸ್‌ಪೋರ್ಟ್ ಇದೆ. ತನಗೆ ಯಾವುದೇ ದೇಶವು ಈವರೆಗೆ ವೀಸಾ ನಿರಾಕರಿಸಿಲ್ಲವೆಂದು ಜಿಂಘುವಾ ಹೇಳಿದ್ದಾರೆ.

ತನ್ನ ವೀಸಾವನ್ನು ರದ್ದುಪಡಿಸಲಾಗಿದೆಯೆಂದು ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯ ತನಗೆ ಮಾಹಿತಿ ನೀಡಿತೆಂದು ಅವರು ತಿಳಿಸಿದ್ದಾರೆ.

ಜಿಂಘುವಾರ ದಾಖಲೆಗಳು ಓದಲಾಗದಂತಿದ್ದವು. ಅವರು ಭಾರತ ಭೇಟಿಗೆ ನೀಡಿದ್ದ ಕಾರಣವು ಸಂಗತವಾಗಿಲ್ಲವೆಂಬುದು ತಿಳಿದು ಬಂದಿತು. ಆದುದರಿಂದ ಅವರಿಗೆ ವೀಸಾ ನೀಡಿಯೇ ಇರಲಿಲ್ಲವೆಂದು ಸರಕಾರಿ ಮೂಲಗಳು ನಿನ್ನೆ ಹೇಳಿದ್ದವು.

ಅರ್ಜಿಯು ತಪ್ಪಾಗಿತ್ತೆಂಬುದು ಸುಳ್ಳು. ತಾನು ಎಲ್ಲ ನಿರ್ದೇಶನಗಳನ್ನು ಪಾಲಿಸಿದ್ದೆ. ತನಗೆ ಯಾವುದೇ ಕಾರಣ ನೀಡಲಾಗಿಲ್ಲವೆಂದು ಜಿಂಘುವಾ ಪ್ರತಿಕ್ರಿಯಿಸಿದ್ದಾರೆ.

ತಾನು ಭಾರತೀಯ ಕಾನ್ಸುಲೇಟ್ ಹಾಗೂ ವೀಸಾ ಕಚೇರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೆ. ಅದಕ್ಕವು ಪ್ರತಿಕ್ರಿಯಿಸಿಲ್ಲ. ವೀಸಾ ಅರ್ಜಿಯಲ್ಲಿ ಕೊಟ್ಟಿದ್ದ ದೂರವಾಣಿ ಸಂಖ್ಯೆಗಳು ವಾಯ್ಸೆಮೇಲ್ ಹೋದವೆಂದು ಅವರು ಹೇಳಿದ್ದಾರೆ. ಭಾರತ ಇತರ ಇಬ್ಬರು ಕಾರ್ಯಕರ್ತರಿಗೂ ವೀಸಾ ನಿರಾಕರಿಸಿದೆ. ಜಿಂಘವಾರಂತೆಯೇ ಅವರು ಸಹ ಧರ್ಮಶಾಲಾದಲ್ಲಿ ಈ ವಾರಾಂತ್ಯದಲ್ಲಿ ನಡೆಯಲಿರುವ ಅಂತರ್ಮತೀಯ ಸಮ್ಮೇಳನವೊಂದರಲ್ಲಿ ಭಾಗವಹಿಸುವವರಿದ್ದರು.

ಚೀನಾವು ಭಯೋತ್ಪಾದಕನೆಂದು ಬ್ರಾಂಡ್ ಮಾಡಿರುವ ದೇಶಭ್ರಷ್ಟ ಉಯಿಗುರ್ ಬಂಡುಕೋರ ಡೋಲ್ಕುನ್ ಇಸಾ ಹಾಗೂ ಹಾಂಕಾಂಗ್ ಮೂಲದ ರೇವೋಂಗ್ ಇತರ ಇಬ್ಬರು ಕಾರ್ಯಕರ್ತರಾಗಿದ್ದಾರೆ.

ಭಾರತವು ಮುಕ್ತ ದೇಶವೆಂದು ಭಾವಿಸಿದ್ದೆ. ಬೇರೆ ಯಾವ ದೇಶದಲ್ಲೂ ತನಗೆ ಇಂತಹ ಸಮಸ್ಯೆಯಾಗಿಲ್ಲ. ತಾವು ಕೇವಲ ದಲಾಯಿ ಲಾಮಾರನ್ನು ಭೇಟಿಯಾಗಿ, ಗೌರವ ಸಲ್ಲಿಸಬಯಸಿದ್ದೆ. ಚೀನಾವು ಭಾರತದ ಮೇಲೆ ಒತ್ತದ ಹೇರಿದೆ. ಟಿಬೆಟ್‌ನ ನೂತನ ದೇಶಭ್ರಷ್ಟ ಪ್ರಧಾನಿ ಲೊಬ್ಸಂಗ್ ಸಂಗಾಯಿಯವರ ಹೆಚ್ಚುತ್ತಿರುವ ಶಕ್ತಿಯ ಬಗ್ಗೆ ಅದು ಹೆದರುತ್ತಿದೆಯೆಂದು ಜಿಂಘುವಾ ಆರೋಪಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X