Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕೆಲಸದಿಂದ ವಜಾ ಮಾಡಲೇಬೇಕಾದರೆ ಹೀಗೆ...

ಕೆಲಸದಿಂದ ವಜಾ ಮಾಡಲೇಬೇಕಾದರೆ ಹೀಗೆ ಮಾಡಿ!

ವಾರ್ತಾಭಾರತಿವಾರ್ತಾಭಾರತಿ2 May 2016 12:13 PM IST
share
ಕೆಲಸದಿಂದ ವಜಾ ಮಾಡಲೇಬೇಕಾದರೆ ಹೀಗೆ ಮಾಡಿ!

ಉದ್ಯೋಗಿ ಕಳ್ಳತನ ಮಾಡಿ ಸಿಕ್ಕಿಬಿದ್ದಲ್ಲಿ ಆತನನ್ನು ಕೆಲಸದಿಂದ ತೆಗೆದು ಹಾಕುವ ಸಮಯ ಬಂದಿದೆ ಎಂದು ಅರ್ಥ. ಆದರೆ ದೊಡ್ಡ ತಪ್ಪು ಮಾಡದ ಉದ್ಯೋಗಿಯ ಬಗ್ಗೆ ಏನು ಮಾಡುವುದು?

►ವ್ಯಕ್ತಿಯೊಬ್ಬ ನಂಬಿಕಾರ್ಹನಾಗಿದ್ದು, ಹೆಚ್ಚು ವಂಚಕನಲ್ಲದೆ ಇರುತ್ತಾನೆ. ಆದರೆ ಕೆಲಸಕ್ಕೆ ಬೇಕಾದ ಸೂಕ್ತ ಕೌಶಲ್ಯ ಮತ್ತು ಸಾಮರ್ಥ್ಯವಿರುವುದಿಲ್ಲ. ಒಟ್ಟಾರೆ ಕೆಲಸಕ್ಕೆ ಬಾರದವನಾಗಿರುತ್ತಾನೆ. ಹಾಗಿದ್ದರೆ ಆತನನ್ನು ತೆಗೆದು ಹಾಕುವುದು ಹೇಗೆ? ಮೃದುವಾಗಿ ಪಿಂಕ್ ಸ್ಲಿಪ್ ಕೊಡಲು ಸಾಧ್ಯವಿದೆಯೆ?

► ಯಾರನ್ನಾದರೂ ಕೆಲಸದಿಂದ ತೆಗೆದು ಹಾಕುವುದು ಸರಳವಲ್ಲ. ಅದು ವ್ಯಕ್ತಿ, ಕುಟುಂಬ, ಕಾರ್ಯಸ್ಥಳ ಮತ್ತು ಸಮುದಾಯಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ತೆಗೆದು ಹಾಕುವುದು ಅನಿವಾರ್ಯವೂ ಹೌದು.

► ಮ್ಯಾನೇಜರ್ ಆಗಿದ್ದು, ಒಬ್ಬರನ್ನು ಹೊರಗೆ ಹಾಕುವ ಮೊದಲು ಸಾಧ್ಯವಾದ ಎಲ್ಲವನ್ನು ಮಾಡಲಾಗಿರುವುದನ್ನು ಖಚಿತಪಡಿಸಿ. ನೀವು ಸರಿಯಾದ ದಾರಿಯಲ್ಲಿ ನಡೆಯುತ್ತಿದ್ದೀರಿ ಎನ್ನುವುದನ್ನು ತಿಳಿದುಕೊಳ್ಳಲು ಮಾನವ ಸಂಪನ್ಮೂಲ ಇಲಾಖೆಯ ನೆರವು ಪಡೆಯಿರಿ.

► ಕೌಶಲ್ಯ ಬಾರದೆ ಇದ್ದರೆ ಕಲಿಸಿ. ಹಂತ ಹಂತವಾಗಿ ಬದಲಾವಣೆಗೆ ಪ್ರಯತ್ನಿಸಿ. ಹಾಗಿದ್ದರೂ ಅವರು ಕೆಲಸ ಕಲಿಯದಿದ್ದರೆ ತೆಗೆದು ಹಾಕುವ ಸಮಯ ಬಂದಿರುತ್ತದೆ. ಆ ಮೂಲಕ ಸರಿಯಾದ ನಿರ್ಧಾರ ತೆಗೆದುಕೊಂಡ ಖುಷಿ ನಿಮ್ಮಲ್ಲಿರುತ್ತದೆ.

►ಬಹುತೇಕ ಮ್ಯಾನೇಜರುಗಳಿಗೆ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದು ಬಹಳ ಒತ್ತಡದ ಕೆಲಸ. ಆದರೆ ಅನಿವಾರ್ಯವಾದಾಗ ಹೇಗೆ ಮಾಡುವುದು ಎನ್ನುವುದು ತಿಳಿದಿರಬೇಕು. ಕೆಲಸದಿಂದ ತೆಗೆಯುವುದು ಏಕೆ ಅನಿವಾರ್ಯ ಎನ್ನುವುದನ್ನು ಜನರಿಗೆ ತಿಳಿವಳಿಕೆ ಮಾಡಿಕೊಡಬೇಕು. ಅದು ಸಮರ್ಥನೀಯ ಮತ್ತು ಹುಚ್ಚುತನವಲ್ಲ ಎಂದು ಅರಿವು ಮೂಡಿಸಬೇಕು. ಕೆಲವೊಮ್ಮೆ ನಿಯಂತ್ರಣ ಕಳೆದುಕೊಳ್ಳಬಹುದು. ಕೆಲಸಗಾರನಿಗೆ ಉದ್ಯೋಗ ಕಳೆದುಕೊಳ್ಳುವ ನಿರೀಕ್ಷೆ ಇರುವಂತೆ ಹಲವು ಹಂತಗಳಲ್ಲಿ ಅವರನ್ನು ಒಳಗೊಂಡು ನಿರ್ಧಾರ ಕೈಗೊಳ್ಳುವುದೂ ಮಾಡಬಹುದು.

►ಕೆಲವೊಮ್ಮೆ ಉದ್ಯೋಗಿಗಳನ್ನು ಅವರ ನಡವಳಿಕೆ ಕಾರಣದಿಂದ ತೆಗೆದು ಹಾಕುವಾಗ ಅವರ ಮೇಲಿನ ಆರೋಪವನ್ನು ಹೇರಲು ಅವಕಾಶವನ್ನು ಬಳಸಿಕೊಳ್ಳುವುದು ಸರಿಯಲ್ಲ. ಹಾಗೆ ಮಾಡಲು ರೊಚ್ಚಿಗೆದ್ದ ಮ್ಯಾನೇಜರ್ ಇಚ್ಛಿಸಿರಬಹುದು. ಆದರೆ ಅದು ಸರಿಯಾದ ಕ್ರಮವಲ್ಲ. ಸಮರ್ಥನೀಯವಲ್ಲ. ವ್ಯಕ್ತಿಯನ್ನು ನಡವಳಿಕೆ ಕಾರಣದಿಂದ ತೆಗೆದು ಹಾಕುವಾಗ ಆತನ ವಿರುದ್ಧ ಸರಿಯಾಗಿ ತನಿಖೆ ಮಾಡಿರುವ ವಿವರಗಳಿರಬೇಕು. ಎಲ್ಲಿ ತಪ್ಪಾಗಿದೆ ಎನ್ನುವುದನ್ನು ಲಿಖಿತ ದಾಖಲೆಗಳಲ್ಲೂ ಇಟ್ಟುಕೊಂಡಿರಬೇಕು. ಕೆಲವೊಮ್ಮೆ ಕೆಲಸಕ್ಕೆ ತಡವಾಗಿ ಬಂದ ಕಾರಣಕ್ಕೆ ಕಳುಹಿಸಿದ ಇಮೇಲ್‌ಗಳನ್ನು ದಾಖಲೆಯಾಗಿ ಇಟ್ಟುಕೊಳ್ಳಬಹುದು. ಹೀಗೆ ಮೊದಲೇ ಹಲವು ಬಾರಿ ಎಚ್ಚರಿಕೆ ಕೊಟ್ಟ ಉದಾಹರಣೆಗಳಿದ್ದರೆ, ಉದ್ಯೋಗಿ ನನಗೆ ಗೊತ್ತೇ ಇರಲಿಲ್ಲ ಎಂದು ನೆಪ ಹೇಳುವ ಅವಕಾಶವಿರುವುದಿಲ್ಲ.

►ಕೆಲಸದಿಂದ ತೆಗೆದು ಹಾಕುವುದು ಚೊಕ್ಕವಾಗಿ ಮತ್ತು ನೀಟಾಗಿ ಮಾಡಬೇಕಾದ ಕೆಲಸ. ಸಹಾಯಕ್ಕೆ ಮಾನವ ಸಂಪನ್ಮೂಲವನ್ನು ಬಳಸಿಕೊಳ್ಳಬಹುದು. ಜಗಳದ ಧ್ವನಿಯಲ್ಲಿ ಮಾತುಕತೆ ಆಗದಂತೆ ಗಮನಹರಿಸಿ. ಅಭಿಪ್ರಾಯ ಕೇಳಲು ಬಹಳ ತಡವಾಗಿರುತ್ತದೆ. ಉದ್ದನೆಯ ಭಾಷಣ ಬಿಗಿಯುವ ಬದಲಾಗಿ ಕೆಲಸದಿಂದ ತೆಗೆಯುತ್ತಿರುವ ಬಗ್ಗೆ ಕ್ಷಮೆಯಾಚಿಸಿ ಒಂದೇ ವಾಕ್ಯದಲ್ಲಿ ವಿಷಯ ತಿಳಿಸಿಬಿಡಿ.

►ತೆಗೆದು ಹಾಕುವ ಕೆಲಸವನ್ನು ಏಕಾಂಗಿಯಾಗಿ ಮಾಡಬೇಡಿ. ಉದ್ಯೋಗಿಗಳು ಅದನ್ನು ತೆಗೆದುಕೊಳ್ಳುವ ರೀತಿ ಬೇರೆಯೇ ಇರಬಹುದು. ಸಭೆಯನ್ನು ನಡೆಸಿ ಅದರಲ್ಲಿ ವಿಷಯ ತಿಳಿಸುವುದು ಉತ್ತಮ. ಮತ್ತೊಬ್ಬ ಮ್ಯಾನೇಜರ್ ಅಥವಾ ಮಾನವ ಸಂಪನ್ಮೂಲ ಅಧಿಕಾರಿ ಮುಂದೆ ಈ ಬಗ್ಗೆ ವಿವರಿಸಿ. ಭಾವನಾತ್ಮಕ ಸನ್ನಿವೇಶವಾಗಿರುವ ಕಾರಣ ಹೇಗೆ ಪ್ರತಿಕ್ರಿಯೆ ನೀಡುವುದು ಎನ್ನುವ ಗೊಂದಲವಿರುತ್ತದೆ.

ಕೃಪೆ:www.bbc.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X