Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕಾಸರಗೋಡು ಜಿಲ್ಲೆ: 46 ಅಭ್ಯರ್ಥಿಗಳು...

ಕಾಸರಗೋಡು ಜಿಲ್ಲೆ: 46 ಅಭ್ಯರ್ಥಿಗಳು ಕಣದಲ್ಲಿ

ವಾರ್ತಾಭಾರತಿವಾರ್ತಾಭಾರತಿ3 May 2016 12:17 AM IST
share

ಕಾಸರಗೋಡು, ಮೇ 2: ಕೇರಳ ವಿಧಾನಸಭೆಗೆ ಮೇ 16ರಂದು ನಡೆಯಲಿರುವ ಚುನಾವಣೆಗೆ ಕಾಸರಗೋಡು ಜಿಲ್ಲೆಯ 5 ಕ್ಷೇತ್ರಗಳಲ್ಲಿ 46 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ 8, ಕಾಸರಗೋಡಿನಲ್ಲಿ 7, ಉದುಮದಲ್ಲಿ 10, ಕಾಞಂಗಾಡ್‌ನಲ್ಲಿ 12 ಮತ್ತು ತ್ರಿಕ್ಕರಿಪುರದಲ್ಲಿ 9 ಮಂದಿ ಕಣದಲ್ಲಿದ್ದಾರೆ.
ನಾಲ್ವರು ಹಾಲಿ ಶಾಸಕರಾದ ಮಂಜೇಶ್ವರದಿಂದ ಪಿ.ಬಿ. ಅಬ್ದುರ್ರಝಾಕ್, ಕಾಸರಗೋಡಿನಿಂದ ಎನ್.ಎ.ನೆಲ್ಲಿಕುನ್ನು, ಉದುಮದಿಂದ ಕೆ. ಕುಂಞಿರಾಮನ್, ಕಾಞಂಗಾಡ್‌ನಿಂದ ಇ. ಚಂದ್ರಶೇಖರನ್ ಕೂಡಾ ಕಣಕ್ಕಿಳಿದಿದ್ದಾರೆ.
ಜಿಲ್ಲೆಯ ಐದು ಕ್ಷೇತ್ರಗಳ ಅಭ್ಯರ್ಥಿಗಳ ವಿವರ
*ಮಂಜೇಶ್ವರ:
ಪಿ..ಬಿ.ಅಬ್ದುರ್ರಝಾಕ್ (ಮುಸ್ಲಿಂ ಲೀಗ್ ಐಕ್ಯರಂಗ), ಸಿ.ಎಚ್.ಕುಞಾಂಬು (ಸಿಪಿಎಂ), ರವಿಚಂದ್ರ (ಬಿಎಸ್‌ಪಿ), ಕೆ. ಸುರೇಂದ್ರನ್ (ಬಿಜೆಪಿ), ಬಶೀರ್ ಅಹ್ಮದ್ ಎಸ್.ಎಂ. (ಪಿಡಿಪಿ), ಜಾನ್ ಡಿಸೋಜ ಐ., ಮುನೀರ್ ಕೆ., ಕೆ. ಸುಂದರ (ಪಕ್ಷೇತರರು).
*ಕಾಸರಗೋಡು:
 ಎನ್.ಎ.ನೆಲ್ಲಿಕುನ್ನು (ಮುಸ್ಲಿಂ ಲೀಗ್ ಐಕ್ಯರಂಗ), ರವೀಶ ತಂತ್ರಿ (ಬಿಜೆಪಿ), ವಿಜಯಕುಮಾರ್ ಬಿ. (ಬಿಎಸ್‌ಪಿ), ಡಾ.ಎ.ಎ. ಅಮೀನ್ (ಐಎನ್‌ಎಲ್ ಎಡರಂಗ), ಎ.ದಾಮೋದರ, ಮುನೀರ್, ರೋಶನ್ ಕುಮಾರ್ (ಪಕ್ಷೇತರರು).
  *ಉದುಮ: ಕೆ. ಕುಂಞಿರಾಮನ್ (ಸಿಪಿಎಂ), ಕೆ. ಶ್ರೀಕಾಂತ್(ಬಿಜೆಪಿ), ಕೆ. ಸುಧಾಕರನ್ (ಕಾಂಗ್ರೆಸ್), ಗೋಪಿ ಕುದಿರೆಕಲ್ (ಪಿಡಿಪಿ), ಮುಹಮ್ಮದ್ ಪಾಕ್ಯರ್ (ಎಸ್‌ಡಿಪಿಐ), ಬಿ. ಅಲಿನ್ ತಾಯೆ, ಅಬ್ಬಾಸ್ ಮುದಲಪ್ಪಾರ, ಕೆ. ಕುಂಞಿರಾಮನ್, ದಾಮೋದರ ಪಿ., ಸುಧಾಕರನ್ (ಪಕ್ಷೇತರರು).

*ಕಾಞಂಗಾಡ್: ಚಂದ್ರನ್ ಪರಪ್ಪ(ಬಿಎಸ್‌ಪಿ), ಇ.ಚಂದ್ರಶೇಖರನ್ (ಸಿಪಿಐ), ಧನ್ಯಾ ಸುರೇಶ್ (ಕಾಂಗ್ರೆಸ್), ಹಸೈನಾರ್ ಮುಟ್ಟತಲ (ಪಿಡಿಪಿ), ಬಾಲಚಂದ್ರ ಕರಿಂಬಿಲ್ (ಶಿವಸೇನೆ), ಎಂ.ಪಿ.ರಾಘವನ್ (ಬಿಡಿಜೆ ಎಸ್‌ಎನ್‌ಡಿಎ), ರಾಘವನ್ ಬಿ.ಪುಡಟಕಲ್, ಕೆ.ಯು. ಕೃಷ್ಣ ಕುಮಾರ್, ಎಂ. ದಾಮೋದರನ್, ಬಾಲಕೃಷ್ಣ ಕೂಕಾಲ್, ಮುಹಮ್ಮದ್ ವಿ.ವಿ., ಸಜೀವನ್ ಆರ್. (ಪಕ್ಷೇತರರು).
*ತ್ರಿಕ್ಕರಿಪುರ: ಕೆ.ಪಿ.ಕುಂಞಿಕಣ್ಣನ್ (ಕಾಂಗ್ರೆಸ್), ಭಾಸ್ಕರನ್ ಎಂ. (ಬಿಜೆಪಿ), ಎಂ.ರಾಜಗೋಪಾಲ್ (ಸಿಪಿಎಂ), ಸಿ.ಎಚ್.ಮುತ್ತಲಿಬ್(ವೆಲ್ಫೇರ್ ಪಾರ್ಟಿ), ಎಂ.ವಿ. ಶೌಕತಲಿ (ಎಸ್‌ಡಿಪಿಐ), ಕೆ.ಪಿ.ಕುಂಞಿಕಣ್ಣನ್, ಕುಂಞಿಕಣ್ಣನ್ ಪಿ.ಎಂ., ಪುರುಷೋತ್ತಮನ್ ಪಿ.ಪಿ., ಕೆ. ಎಂ.ಶ್ರೀಧರನ್ (ಪಕ್ಷೇತರರು).

share
ವಾರ್ತಾಭಾರತಿ
ವಾರ್ತಾಭಾರತಿ
Next Story
X