Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. ವ್ಯಾಟ್ಸ್ ಆಪ್ ನಲ್ಲಿ ನಿಮ್ಮ ಡಾಟಾ...

ವ್ಯಾಟ್ಸ್ ಆಪ್ ನಲ್ಲಿ ನಿಮ್ಮ ಡಾಟಾ ಸುರಕ್ಷತೆ ಹೇಗೆ ? ಇಂಟರ್‌ನೆಟ್ ಉಳಿತಾಯ ಹೇಗೆ? ನಿಮ್ಮ ಖಾಸಗಿತನದ ಸುರಕ್ಷತೆ ಹೇಗೆ?

ವಾರ್ತಾಭಾರತಿವಾರ್ತಾಭಾರತಿ4 May 2016 11:41 AM IST
share
ವ್ಯಾಟ್ಸ್ ಆಪ್ ನಲ್ಲಿ ನಿಮ್ಮ ಡಾಟಾ ಸುರಕ್ಷತೆ ಹೇಗೆ ? ಇಂಟರ್‌ನೆಟ್ ಉಳಿತಾಯ ಹೇಗೆ?  ನಿಮ್ಮ ಖಾಸಗಿತನದ ಸುರಕ್ಷತೆ ಹೇಗೆ?

ನಾವು ಲಕ್ಷಾಂತರ ಮಂದಿ ವಾಟ್ಸಾಪ್ ಬಳಸುತ್ತೇವೆ. ಸಂಪರ್ಕವಾಹಿನಿಯಾಗಿ ಇದು ಆಧುನಿಕ ಸೋಜಿಗ. ಹೊಸ ಲಕ್ಷಣಗಳು ಮತ್ತು ಸೆಟ್ಟಿಂಗುಗಳನ್ನು ವಾಟ್ಸಪ್ ಕೊಡುತ್ತಲೇ ಇದೆ. ಆದರೆ ಈ ಸೆಟ್ಟಿಂಗ್ ವಿವರ ನಿಮಗೆ ತಿಳಿದಿರಬೇಕು. ಇಲ್ಲಿದೆ ವಿವರಣೆ

ನಿಮ್ಮ ಡಾಟಾ ರಕ್ಷಿಸಿ

ಅಪಘಾತಗಳಾಗುವ ಮೊದಲು ಎಚ್ಚರಿಕೆ ಬರುವುದಿಲ್ಲ. ನಿಮ್ಮ ಫೋನ್ ಕಳವಾಗಿಬಿಟ್ಟರೆ? ನೀವು ವಾಟ್ಸಾಪ್ ಮೂಲಕ ಬಹಳಷ್ಟು ಸಂದೇಶಗಳನ್ನು ಹಂಚಿಕೊಂಡಿರುತ್ತೀರಿ. ಅದರ ವಿವರಗಳೇ ನಿಮ್ಮ ಬಳಿ ಇರುವುದಿಲ್ಲ. ಅಂತಹ ಸ್ಥಿತಿ ಬಾರದೆ ಇರಲಿ. ಆದರೆ ಬಂದರೆ ಅದಕ್ಕೆ ಸಿದ್ಧವಾಗುವುದು ಉತ್ತಮ. ಚಾಟ್ ಬ್ಯಾಕಪ್ ಎನ್ನುವ ಲಕ್ಷಣವು ಡಾಟಾ ಕಳೆದುಕೊಳ್ಳುವ ಭಯವಿರುವುದಿಲ್ಲ. ಇದು ಚಾಟ್ ಹಿಸ್ಟರಿ, ಧ್ವನಿ ಸಂದೇಶ, ಫೋಟೋ ಮತ್ತು ವಿಡಿಯೋಗಳನ್ನು ಖಾಸಗಿಯಾಗಿ ಗೂಗಲ್ ಡ್ರೈವಲ್ಲಿ ಬ್ಯಾಕಪ್ ಇಡುತ್ತದೆ.

ಬಳಕೆದಾರರು ಆಟೋ ಬ್ಯಾಕಪ್ ಅನ್ನು ನಿತ್ಯವೂ, ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಇಟ್ಟುಬಿಡಬಹುದು. ಅಥವಾ ನಾವು ಟಾಪ್ ಮಾಡಿದಾಗ ಬ್ಯಾಕಪ್ ಅಥವಾ ಎಂದೂ ಇಲ್ಲ ಎನ್ನುವ ಆಯ್ಕೆಯೂ ಇದೆ. ನಿತ್ಯವೂ ಎನ್ನುವ ಆಯ್ಕೆ ಆರಿಸಿ. ಗೂಗಲ್ ಡ್ರೈವಲ್ಲಿ ಅದು ನಿತ್ಯವೂ ಬ್ಯಾಕಪ್ ಮಾಡುತ್ತದೆ. ನಿಮಮ ಬಳಿ ವೈಫೈ ಇಲ್ಲದಿದ್ದರೆ ವಾರಕ್ಕೊಮ್ಮೆ ಬ್ಯಾಕಪ್ ಕೊಡಬಹುದು. ಬ್ಯಾಕಪ್ ಮಾಡಲು ಈಗಿನ ಗೂಗಲ್ ಐಡಿ ಬಳಸಬಹುದು ಅಥವಾ ಹಒಸ ಗೂಗಲ್ ಐಡಿ ಸೃಷ್ಟಿಸಬಹುದು. ಅದನ್ನು ವಾಟ್ಸಪ್ ಜೊತೆಗೆ ಸಿಂಕ್ ಮಾಡಿ. ಏಕೆಂದರೆ ಗೂಗಲ್ ಡ್ರೈವ್ ಸಂಗ್ರಹದ ಸಾಕಷ್ಟು ಭಾಗವನ್ನು ಅದು ತಿನ್ನಲಿದೆ.

ಡಾಟಾ ಪ್ಲಾನ್ ಚತುರ ಬಳಕೆ

ನಿಮ್ಮ ಸ್ನೇಹಿತರು ವಾಟ್ಸಪ್ ಅಲ್ಲಿ ಏನು ಹಾಕುತ್ತಾರೆ ಎನ್ನುವ ಮೇಲೆ ನಿಮಗೆ ನಿಯಂತ್ರಣ ಇಲ್ಲದಿರಬಹುದು. ಆದರೆ ಡೌನ್ಲೋಡ್ ಮೇಲೆ ನಿಮಗೆ ನಿಯಂತ್ರಣವಿರುತ್ತದೆ. ನಿಮಗೆ ಎಲ್ಲವೂ ಅಗತ್ಯವಿಲ್ಲದೆ ಇದ್ದರೆ ಆಟೋ ಡೌನ್ಲೋಡ್ ಡಿಸೇಬಲ್ ಮಾಡಿ. ಇದರಿಂದ ಇಂಟರ್ನೆಟ್ ಡಾಟಾ ಅನಗತ್ಯ ಬಳಕೆಯಾಗುವುದು ತಪ್ಪುತ್ತದೆ. ಸಂಗ್ರಹ ಜಾಗವೂ ಉಳಿತಾಯವಾಗುತ್ತದೆ. ವಾಟ್ಸಪ್ ಸೆಟ್ಟಿಂಗಿನ ಡಾಟಾ ಯೂಸೇಜಲ್ಲಿ ಮೀಡಿಯಾ ಆಟೋ ಡೌನ್ಲೋಡಿಗೆ ಹೋಗಿ ನಿಮಗೆ ಬೇಕಿರುವ ಆಯ್ಕೆ ಆರಿಸಬಹುದು.

ಖಾಸಗಿತನದ ರಕ್ಷಣೆ

 ಫೋನ್ ಪಾಸ್ವರ್ಡ್ ರಕ್ಷಣೆ ನಿಮಗೆ ಇರಬಹುದು. ಆದರೆ ಫೋನ್ ಲಾಕ್ ಆಗಿರುವಾಗಲೂ ವಾಟ್ಸಪ್ ಸಂದೇಶ ಓದಬಹುದು. ನೊಟಿಫಿಕೇಶನ್ ಮೂಲಕ ಸಂದೇಶವನ್ನು ಫೋನ್ ಅನ್ಲಾಕ್ ಮಾಡದೆ ಓದಬಹುದು. ಅದರಲ್ಲಿ ಏನು ಸಂದೇಶ ಬರಲಿದೆ ಎಂದು ನಿಮಗೆ ತಿಳಿಯದೆ ಇರಬಹುದು. ಅಂತಹ ಸಮಯದಲ್ಲಿ ನೊಟಿಫಿಕೇಶನ್ ಬೇಡವೆಂದಾದರೆ, ನೊಟಿಫಿಕೇಶನ್ ಅಡಿಯಲ್ಲಿ ಸೆಟ್ಟಿಂಗಿನಲ್ಲಿ ಸೌಂಡ್ &ನೊಟಿಫಿಕೇಶನ್ ಗೆ ಹೋಗಿ ಮತ್ತು ಸೆನ್ಸಿಟಿವ್ ನೊಟಿಫಿಕೇಶನ್ ಕಂಟೆಂಟ್‌ಅಡಗಿಸಬಹುದು.

ಕೃಪೆ:  news18.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X