ಕೋಯಕುಟ್ಟಿ ಉಸ್ತಾದರ ನಿಧನಕ್ಕೆ ಗಣ್ಯರ ಸಂತಾಪ
ಮಂಗಳೂರು, ಮೇ 4: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಕೇಂದ್ರ ಸಮಿತಿ ಅಧ್ಯಕ್ಷರೂ, ಪ್ರಮುಖ ವಿದ್ವಾಂಸರೂ ಆದ ತಕೀಯುದ್ದೀನ್ ಕೋಯಕುಟ್ಟಿ ಮುಸ್ಲಿಯಾರ್ ಆನಕ್ಕರ ಅವರ ನಿಧನಕ್ಕೆ ಪಾಣಕ್ಕಾಡ್ ಸೈಯದ್ ಹೈದರಲಿ ಶಿಹಾಬ್ ತಂಙಳ್, ಪಾಣಕ್ಕಾಡ್ ಸೈಯದ್ ಸ್ವಾದಿಖಲಿ ಶಿಹಾಬ್ ತಂಙಳ್, ಪಾಣಕ್ಕಾಡ್ ಅಬ್ಬಾಸಲಿ ಶಿಹಾಬ್ ತಂಙಳ್, ಸಮಸ್ತ ಪ್ರಧಾನ ಕಾರ್ಯದರ್ಶಿ ಶೈಖುಲ್ ಜಾಮಿಅಃ ಅಲಿಕುಟ್ಟಿ ಉಸ್ತಾದ್, ಉಪಾಧ್ಯಕ್ಷರಾದ ಎಂ.ಟಿ.ಉಸ್ತಾದ್, ಎ.ಪಿ. ಮುಹಮ್ಮದ್ ಮುಸ್ಲಿಯಾರ್, ಕೋಟುಮಲ ಉಸ್ತಾದ್, ಪಿ.ಕೆ.ಪಿ. ಅಬ್ದುಸ್ಸಲಾಂ ಉಸ್ತಾದ್, ಬಹಾವುದ್ದೀನ್ ನದ್ವಿ, ಸೈಯದ್ ಅಮೀರ್ ತಂಙಳ್, ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ, ಕೆ.ಎಲ್. ಉಮರ್ ದಾರಿಮಿ, ನೌಷಾದ್ ಹಾಜಿ ಸೂರಲ್ಪಾಡಿ, ಹಾಜಿ ಇಬ್ರಾಹೀಂ ಕೊಂಬಂಕುದಿ, ಅಬ್ದುಲ್ಲ ಬೆಲ್ಮ ರೆಂಜಾಡಿ, ಸಿದ್ದೀಕ್ ಫೈಝಿ ಕರಾಯ, ಕೆ.ಎಸ್. ಶೇಕಬ್ಬ ಹಾಜಿ ಕಿನ್ಯ, ಕೆ.ಪಿ. ಅಹ್ಮದ್ ಹಾಜಿ ಡಿಲಕ್ಸ್, ಕೆ.ಪಿ. ಅಬ್ದುರ್ರಹ್ಮಾನ್ ದಾರಿಮಿ ತಬೂಖ್, ಯೂಸುಫ್ ಮೀಂಪ್ರಿ, ಟಿ.ಎಂ. ಮುಹಮ್ಮದ್, ಕೆ.ಎಸ್. ಹಮೀದ್, ಅಬ್ದುಲ್ ಖಾದರ್ ಹಾಜಿ, ರಿಯಾಝ್ ಹಾಜಿ, ಝಾಕಿರ್ ಹುಸೈನ್, ಭಾಷಾ ತಂಙಳ್, ದ.ಕ.ಜಿಲ್ಲಾ ಮುಸ್ಲಿಂ ಸಂಯುಕ್ತ ಜಮಾತಿನ ಪ್ರಧಾನ ಕಾರ್ಯದರ್ಶಿ ಹಾಜಿ ಹಮೀದ್ ಗೋಲ್ಡನ್ ಕಲ್ಲಡ್ಕ, ಸದಸ್ಯ ಇಸ್ಮಾಯೀಲ್ ತಂಙಳ್ ಉಪ್ಪಿನಂಗಡಿ, ನಸೀಮಾ ಅಬ್ದುರ್ರಹ್ಮಾನ್ ಹಾಜಿ, ಅಬ್ದುಲ್ಲತೀಫ್ ಹಾಜಿ, ಮದರ್ ಇಂಡಿಯಾ, ಆಸ್ಕೋ ಅಬ್ದುರ್ರಹ್ಮಾನ್ ಹಾಜಿ, ಶರೀಫ್ ಫೈಝಿ ಕಡಬ, ಬಂಬ್ರಾಣ ಉಸ್ತಾದ್, ಇಬ್ರಾಹೀಂ ಬಾಖವಿ ಕೆ.ಸಿ.ರೋಡ್, ಪುತ್ತುಬಾವ ಹಾಜಿ ಕಣ್ಣೂರು, ಹಕೀಂ ಪರ್ತಿಪ್ಪಾಡಿ, ಅಬ್ದುಲ್ ಗೈಸ್ ಕಿನ್ಯ, ಕೆ.ಎಚ್. ಹುಸೈನ್ ಕುಂಞಿ ಹಾಜಿ ಕಿನ್ಯ, ಅಬೂಸಾಲಿಹ್ ಹಾಜಿ, ಹಾಜಿ ಅಸ್ಗರ್ ಅಲಿ ಪ್ಲಾಸ್ಟಿಕ್ ಲ್ಯಾಂಡ್, ಪಿ.ಬಿ. ಅಬ್ದುಲ್ ಹಮೀದ್ ಹಾಜಿ, ಬಶೀರ್ ಅಝ್ಹರಿ ಬಾಯಾರ್, ಎಂ.ಆರ್. ಗ್ರೂಪ್ನ ಪ್ರೊ. ರಫೀಕ್ ಮೌಲವಿ, ಸುನ್ನಿ ಸಂದೇಶ ಪತ್ರಿಕಾ ಬಳಗ, ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿ, ಎಂ.ಆರ್. ಸಿತಾರ್ ಕನೆಕ್ಟ್ ಸಂತಾಪ ಸೂಚಿಸಿದ್ದಾರೆ.





