ಮೇ 8: ಸಂಜನಾ ರಾಜ್ ಗೋಪಾಲ್ ಆರಂಗೇಟ್ರಂ
ಮಂಗಳೂರು, ಮೇ 5: ಮಂಗಳೂರಿನ ಸಂದೇಶ ಕಲಾಕೇಂದ್ರದ ಆಶ್ರಯದಲ್ಲಿ ವಾಣಿ ರಾಜ್ ಗೋಪಾಲ್ ಪುತ್ರಿ, ಶಿಷ್ಯೆ ಸಂಜನಾ ರಾಜ್ ಗೋಪಾಲ್ ಅವರ ಭರತನಾಟ್ಯ ರಂಗ ಪ್ರವೇಶ ನಡೆಯಲಿದೆ.
ಮೇ 8 ರಂದು ಸಂಜೆ ಮಂಗಳೂರಿನ ಪುರಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬ್ರಹ್ಮ ಶ್ರೀ ನೀಲೇಶ್ವರ ಕೆ.ಯು. ಪದ್ಮನಾಭ ತಂತ್ರಿ ದೀಪ ಬೆಳಗಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story