Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸಾಲಪಡೆದ ಗೆಳೆಯರಿಂದಲೇ ಕಲಾಭವನ್ ಮಣಿಯ...

ಸಾಲಪಡೆದ ಗೆಳೆಯರಿಂದಲೇ ಕಲಾಭವನ್ ಮಣಿಯ ಹತ್ಯೆ!

ಸಹೋದರ ರಾಮಕೃಷ್ಣನ್‌ರಿಂದ ಸ್ಫೋಟಕ ಮಾಹಿತಿ!

ವಾರ್ತಾಭಾರತಿವಾರ್ತಾಭಾರತಿ6 May 2016 8:10 PM IST
share
ಸಾಲಪಡೆದ ಗೆಳೆಯರಿಂದಲೇ ಕಲಾಭವನ್ ಮಣಿಯ ಹತ್ಯೆ!

ಕೊಚ್ಚಿ, ಮೇ 6: ಒಂದು ತಿಂಗಳ ಹಿಂದೆಯಷ್ಟೇ ಬಹಳ ಚರ್ಚೆಗೆ ಗ್ರಾಸವಾದ ಕಲಾಭವನ್ ಮಣಿಯ ಅಕಾಲಿಕ ಮರಣದ ಸುದ್ದಿ ನಂತರ ತಣ್ಣಾಗಾಯಿತು. ಆದರೆ ಮಣಿಯ ಅನೀರೀಕ್ಷಿತ ಮತ್ತು ನಿಗೂಢ ಸಾವು ಹಾಗೇ ತಣ್ಣಗಾಗಿ ಹೋಗಬೇಕಾದ ವಿಚಾರವೇ?. ಮಣಿಯ ಸಹೋದರ ಮಣಿ ರಾಮಕೃಷ್ಣನ್ ತನ್ನ ಕುಟುಂಬ ಎದುರಿಸುತ್ತಿರುವ ಮಾನಸಿಕ ಸಂಘರ್ಷ ಮತ್ತು ಬೆದರಿಕೆಗಳನ್ನು ವೆಬ್ ಪೋರ್ಟಲ್ ಒಂದರಲ್ಲಿ ಹೇಳಿಕೊಂಡಿರುವುದಾಗಿ ವರದಿಯಾಗಿದೆ.

 ಇದೀಗೆ ಕೇರಳದಲ್ಲಿ ವಿಧಾನಸಭಾ ಚುನಾವಣೆಯ ಕೋಲಾಹಲದಿಂದಾಗಿ ಮಣಿ ಸಾವಿನ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ರಾಮಕೃಷ್ಣನ್ ಆತಂಕವನ್ನು ವ್ಯಕ್ತಪಡಿಸಿದ್ದು ನೈಜ ಅಪರಾಧಿಗಳನ್ನು ಪತ್ತೆಹಚ್ಚಲು ಪೊಲೀಸರು ಸರಿಯಾದ ಪ್ರಯತ್ನವನ್ನೇ ನಡೆಸಿಲ್ಲ ಎಂದು ಆರೋಪಿಸಿದ್ದಾರೆ. "ನಮಗೆ ತನಿಖೆಯ ಪ್ರಗತಿಯ ಕುರಿತು ಪೊಲೀಸರಿಂದ ಯಾವುದೇ ಮಾಹಿತಿ ದೊರಕಿಲ್ಲ. ಕೇರಳದಲ್ಲಿ ಚುನಾವಣೆಯ ಕಾವೇರಿರುವುದರಿಂದಾಗಿ ಈ ಕುರಿತು ಅವಸರಿಸಿಯೂ ಪ್ರಯೋಜನ ಇಲ್ಲವಲ್ಲ. ಸಿನೆಮಾ ರಂಗದ ಜನರಿಂದಲೂ ಹೇಳತಕ್ಕ ನೆರವು ದೊರಕಿಲ್ಲ" ಎಂದು ಅವರು ಹೇಳಿದ್ದಾರೆ.

 ಸಿನೆಮಾರಂಗದಿಂದ ತನಿಖೆಯನ್ನು ಕೂಡ ತ್ವರಿತಗೊಳಿಸಲು ಕೂಡಾ ನೆರವು ಸಿಕ್ಕಿಲ್ಲ. ಅವರು ಎಲ್ಲವನ್ನೂ ಎಲ್ಲವನ್ನೂ ಸರಿಮಾಡೋಣ ಎನ್ನುತ್ತಿದ್ದಾರೆ. ಆದರೆ ನಿಜವಾಗಿಯೂ ಅವರಿಂದ ನೆರವು ಸಿಕ್ಕಿಲ್ಲ ಎಂದು ರಾಮಕೃಷ್ಣನ್ ಆರೋಪಿಸಿದ್ದಾರೆ. ವಾಸ್ತವದಲ್ಲಿ ನಾವಿಂದು ನಮ್ಮೊಂದಿಗೆ ಯಾರೂ ಇಲ್ಲದ ಸ್ಥಿತಿ ಎದುರಿಸುತ್ತಿದ್ದೇವೆ ಎಂದಅವರು ಅಣ್ಣನ ಸಾವಿನಲ್ಲಿ ಅವರ ಪತ್ನಿಯ ಹಸ್ತವಿದೆ ಎಂಬ ಆರೋಪವನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ." ಅವೆಲ್ಲವೂ ಸುಳ್ಳು ಮತ್ತು ಅಪಪ್ರಚಾರ" ಎಂದು ರಾಮಕೃಷ್ಣನ್ ಹೇಳಿದ್ದಾರೆ.

 ಇಂತಹ ಬೋಗಸ್ ಸುದ್ದಿಗಳನ್ನು ಅಣ್ಣನ ಸಾವಿಗೆ ಕಾರಣರಾದವರೇ ಹುಟ್ಟುಹಾಕುತ್ತಿದ್ದಾರೆ ಎಂದು ರಾಮಕೃಷ್ಣನ್ ಹೇಳಿದ್ದಾರೆ. ಇಂತಹ ಸುದ್ದಿಗಳನ್ನು ಅವರು ಸೃಷ್ಟಿಸುತ್ತಿದ್ದಾರೆ. ಇವು ಪೊಲೀಸ್ ಮೂಲಗಳಿಂದ ಬಂದಿರುವ ಸುದ್ದಿಗಳಲ್ಲ. ನಿಜಕ್ಕೂ ಕಲಾಭವನ್ ಮಣಿಯ ಕೊಲೆಯನ್ನು ಜೊತೆಯಲ್ಲಿ ನಡೆದಾಡಿದವರಲ್ಲಿಯೇ ಯಾರೋ ಮಾಡಿದ್ದಾರೆ ಎಂದು ತನಗನಿಸುತ್ತಿದೆ ಎಂದು ರಾಮಕೃಷ್ಣನ್ ಹೇಳಿದ್ದಾರೆ. ಮಣಿಯ ಗೆಳೆಯರಲ್ಲಿಯೇ ತನಗೆ ಸಂದೇಹಗಳಿವೆ. ಸ್ವಲ್ಪ ಜಮೀನನ್ನು ಅಣ್ಣ ಖರೀದಿಸಲು ನಿರ್ಧರಿಸಿದ್ದರು ಆದ್ದರಿಂದ ಸಾಲ ಕೊಟ್ಟವರಿಂದ ಮರಳಿ ಕೇಳುವ ಸಮಯವೂ ಆಗಿತ್ತು. ಇಂತಹವರು ಅಣ್ಣನನ್ನು ಕೊಂದಿದ್ದಾರೆ ಎಂದ ಅವರು ಕೊಟ್ಟ ಸಾಲವನ್ನು ಮರಳಿ ಕೇಳಿದಾಗ ಗೆಳೆಯರೇ ಅಣ್ಣನಿಗೊಂದು ಗತಿ ತೋರಿಸಿದ್ದಾರೆಂದು ರಾಮಕೃಷ್ಣನ್ ಆರೋಪಿಸಿದ್ದಾರೆ. ಮಣಿಗೆ ಸಿನೆಮಾದಲ್ಲಿ ಅವಕಾಶ ಕಡಿಮೆಯಾದ್ದದ್ದಲ್ಲ. ಆದರೆ ಅಣ್ಣನ ಜೊತೆ ಅಡ್ಡಾಡುವವರೇ ನಿರ್ದೇಶಕರನ್ನು ಅಣ್ಣನ ಹತ್ತಿರ ಮಾತಾಡದಂತೆ ಮಾಡುತ್ತಿದ್ದರೆಂದು ಎಂದ ರಾಮಕೃಷ್ಣನ್ ಸಿನೆಮಾ ಕಡಿಮೆಯಾದ್ದರಿಂದ ಮಣಿ ನೊಂದುಕೊಂಡಿದ್ದರೆಂಬುದು ಸರಿಯಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಮಣಿಯಣ್ಣ ಯಾವತ್ತೂ ಆತ್ಮಹತ್ಯೆ ಮಾಡುವ ವ್ಯಕ್ತಿಯೇ ಅಲ್ಲ. ಬಹಳಷ್ಟು ನಿರೀಕ್ಷೆ ಮಹಾತ್ವಾಕಾಂಕ್ಷೆಗಳಿರುವ ವ್ಯಕ್ತಿಯಾಗಿದ್ದರು. ಶೇ. ನೂರರಷ್ಟು ಅವರನ್ನು ಕೊಲೆ ಮಾಡಲಾಗಿದೆ ಎಂದು ರಾಮಕೃಷ್ಣನ್ ಭರವಸೆಯಲಲ್ಲಿ ಹೇಳಿದ್ದಾರೆ. ಕುಟುಂಬಕ್ಕೆ ನೇರವಾಗಿ ಯಾವುದೇ ಬೆದರಿಕೆಗಳು ಇಲ್ಲದಿದ್ದರೂ ಪೊಲೀಸರು ಮದ್ಯಪಾನದಿಂದ ಮಣಿ ಮೃತರಾದರದ್ದಲ್ಲವೇ? ಇನ್ನೆಂಥ ತನಿಖೆ ಮಾಡುವುದು ಎಂಬ ನಿರ್ಲಕ್ಷ್ಯದ ಧ್ವನಿಯಲ್ಲಿ ಮಾತಾಡಿದ್ದಾರೆ. ಪೊಲೀಸರ ಮೇಲೆ ಪ್ರಭಾವ ಬೀರಿ ಕೇಸಿನ ಹಾದಿ ತಪ್ಪಿಸುವ ಪ್ರಯತ್ನಗಳಾಗಿವೆ. ಕೊಲೆಪಾತಕ ಬೆಳಕಿಗೆ ಬರಬಾರದು ಎಂದು ಬಯಸುವವರೇ ಇದರ ಹಿಂದೆ ಇರುವುದು ಎಂದು ರಾಮಕೃಷ್ಣ ದೃಢವಾಗಿ ಆರೋಪಿಸಿದ್ದಾರೆ ಎಂದು ವರದಿಯಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X