Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಈ ದುಃಸ್ಥಿತಿಗೆ ಕಾರಣರಾರು?

ಈ ದುಃಸ್ಥಿತಿಗೆ ಕಾರಣರಾರು?

-ನಾಗೇಶ್ ನಾಯಕ್ ಇಂದಾವರ-ನಾಗೇಶ್ ನಾಯಕ್ ಇಂದಾವರ6 May 2016 11:22 PM IST
share

ಮಾನ್ಯರೆ,
ಭಾರತದಾದ್ಯಂತ ಬರಗಾಲ. ಕರ್ನಾಟಕದ ಕೆಲವೇ ಜಿಲ್ಲೆಗಳನ್ನು ಬಿಟ್ಟು ಹೆಚ್ಚಿನೆಡೆ ಬರ ಆವರಿಸಿದೆ.
ಜಗತ್ತಿರುವುದೇ ನೀರು, ಅಗ್ನಿ, ವಾಯು. ಆಕಾಶ ಮತ್ತು ಪೃಥ್ವಿ ತತ್ವಗಳಿಂದ. ನಾವಿರುವ ಭೂಮಿಯಲ್ಲಿ ನೀರಿನ ಅಂಶ ಹೆಚ್ಚಾಗಿರುವುದರಿಂದಲೇ ನಾವೆಲ್ಲ ಬದುಕಿದ್ದೇವೆ. ಭೂಮಿಯ ಮೇಲ್ಮೈ ಪ್ರಾರಂಭವಾದ ಮೇಲೆ ಇದ್ದ ನೀರೆಲ್ಲಾ ಹೋಗಿ ತಗ್ಗಿನಲ್ಲಿ ನಿಂತುಬಿಟ್ಟಿತು. ಅದೇ ಸಮುದ್ರ. ನೀರು ಎಲ್ಲ್ಲ ಒಂದೇ ಕಡೆ ನಿಂತಾಗ ಲವಣಾಂಶಗಳು ಹೆಚ್ಚಾಗಿ ಉಪಯೋಗಕ್ಕೆ ಬರದೇ ಹೋಗಿದ್ದು ಆಶ್ಚರ್ಯವೇನಲ್ಲ. ಆದರೆ ಪ್ರಕೃತಿಯ ಅಚ್ಚರಿಯ ಕ್ರಿಯೆ ನೋಡಿ. ಅಷ್ಟೊತ್ತಿಗಾಗಲೇ ದ್ರವ್ಯರಾಶಿಯಾಗಿದ್ದ ಭೂಮಿ ಉರುಟಾಗಿ ಗ್ರಹವಾಗಿಬಿಟ್ಟಿತು. ಈ ಉರುಟಾದ ಭೂಮಿಗೆ ಗುರುತ್ವಾಕರ್ಷಣೆ ಶಕ್ತಿಯಿಂದ ಮಾರುತಗಳು ಸುತ್ತುಹೊಡೆಯಲು ಆರಂಭಿಸಿದವು. ಎಷ್ಟೋ ಡಿಗ್ರಿಯಲ್ಲಿ ಭೂಮಿ ಓರೆಯಾಗಿರುವುದರಿಂದ ಉತ್ತರದ್ರುವ ಮತ್ತು ದಕ್ಷಿಣದ್ರುವ ಮಧ್ಯೆ ಸಮಭಾಜಕ ವೃತ್ತ, ಅಕ್ಷಾಂಶ, ರೇಖಾಂಶಗಳ ಡಿಗ್ರಿಗಳಲ್ಲಿ ಸೂರ್ಯನ ಕಿರಣಗಳು ನೇರ ಮತ್ತು ದೂರವಾಗಿ ಬೀಳುವುದರಿಂದ ಚಳಿಗಾಲ, ಮಳೆಗಾಲ, ಬೇಸಿಗೆ ಕಾಲಗಳು ಪ್ರಾರಂಭವಾದವು. ಸೂರ್ಯನ ದೂರ ಕಿರಣಗಳು ಬೀಳುವ ಜಾಗ ಉತ್ತರ ಧ್ರುವದಲ್ಲಿ ಆರು ತಿಂಗಳು ಹಗಲು, ಆರು ತಿಂಗಳು ರಾತ್ರಿ, ಶೀತವಲಯ, ಸಮಶೀತೋಷ್ಣ ವಲಯಗಳು, ಉಷ್ಣ ವಲಯಗಳು, ಇದಕ್ಕೆ ಹೊಂದಿಕೊಂಡಿರತಕ್ಕಂತ ಭೂಭಾಗಗಳ ಪ್ರಾದೇಶಿಕತೆ, ಇದಕ್ಕೆ ತಕ್ಕನಾದ ಜನರ ಜೀವನ, ಈ ಎಲ್ಲ್ಲರ ಜೀವನಗಳಿಗೂ ಎಲ್ಲ್ಲ ಜೀವಜಂತು ಜೀವನಗಳಿಗೂ ಒಂದು ನಿರ್ದಿಷ್ಟವಾಗಿ ಭೂಮಿಯಲ್ಲಿ ತಾಪಮಾನ ಅಂದರೆ ಪರಿಸರ, ಋತುಮಾನಗಳು. ಇವಿದ್ದರೆ ಮಾತ್ರ ನಾವು ಭೂಮಿಯಲ್ಲಿ ಬದುಕಲಿಕ್ಕಾಗುತ್ತದೆ.


 ಆದರೆ ನಾವು ಈ ಪ್ರಕೃತಿಯ ರೀತಿಯನ್ನು ಬದಲಾವಣೆ ಮಾಡಲು ಹೊರಟಿದ್ದೇವೆ. ಕೈಗಾರಿಕೀಕರಣದಿಂದ ಮಾನವನಿಗೆ ಜೀವನದಲ್ಲಿ ಒಂದಿಷ್ಟು ಸುಖ ಬಂದುಬಿಟ್ಟಿದೆ. ಅದು ಅತಿ ಸುಖವಾದ ಪರಿಣಾಮವೇ ಈಗ ನದಿಗಳೆಲ್ಲಾ ಬತ್ತಿ ಹೋಗಿರುವುದು. ಪ್ರಕೃತಿ ನಮ್ಮ ಆಳಲ್ಲ, ಅದರ ರೂಪರೇಖೆಗಳನ್ನು ನಾವಂತೂ ಮಾಡಿದ್ದು ಅಲ್ಲವೇ ಅಲ್ಲ. ಜಗತ್ತಿನ ಮೂಲವನ್ನು ಇನ್ನೂ ಭೌತವಿಜ್ಞಾನ ಕಂಡುಕೊಂಡಿಲ್ಲ.ಆದ್ದರಿಂದ ಜಗತ್ತಿನ ಜನತೆ ಇನ್ನಾದರೂ ಭೂಮಿಯ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿದೆ. 

share
-ನಾಗೇಶ್ ನಾಯಕ್ ಇಂದಾವರ
-ನಾಗೇಶ್ ನಾಯಕ್ ಇಂದಾವರ
Next Story
X