Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಈ ಜಗತ್ತಿನಲ್ಲಿ ನಾನು ತೆಗೆದುಕೊಳ್ಳದೆ...

ಈ ಜಗತ್ತಿನಲ್ಲಿ ನಾನು ತೆಗೆದುಕೊಳ್ಳದೆ ಇರುವ ಯಾವುದೇ ಅಮಲು ಪದಾರ್ಥ ಇಲ್ಲ : ಸಂಜಯ್ ದತ್

ವಾರ್ತಾಭಾರತಿವಾರ್ತಾಭಾರತಿ7 May 2016 5:20 PM IST
share
ಈ ಜಗತ್ತಿನಲ್ಲಿ  ನಾನು ತೆಗೆದುಕೊಳ್ಳದೆ ಇರುವ ಯಾವುದೇ ಅಮಲು ಪದಾರ್ಥ ಇಲ್ಲ : ಸಂಜಯ್ ದತ್

ಹೊಸದಿಲ್ಲಿ , ಮೇ 7: "ಈ ಜಗತ್ತಿನಲ್ಲಿ  ನಾನು ತೆಗೆದುಕೊಳ್ಳದೆ ಇರುವ ಯಾವುದೇ ಅಮಲು ಪದಾರ್ಥ ಇಲ್ಲ" ಎಂದು ಹೇಳಿದವರು ಖ್ಯಾತ ಬಾಲಿವುಡ್ ನಟ, ಇತ್ತೀಚಿಗೆ ಜೈಲು ವಾಸ ಪೂರ್ಣಗೊಳಿಸಿ ಬಿಡುಗಡೆಯಾಗಿರುವ ಸಂಜಯ್ ದತ್ ! 

ದೆಹಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ದತ್ ತಮ್ಮ ಬದುಕಿನ ಹಲವಾರು ವಿಷಯಗಳನ್ನು ಹಂಚಿಕೊಂಡರು. ಅದರಲ್ಲಿ ಅವರು ತಮ್ಮ  ಮಾದಕ ವ್ಯಸನದ ಕುರಿತು ಮಾತನಾಡಿದ್ದು ಇಲ್ಲಿದೆ : 

" ನಾನು ನನ್ನ ತಾಯಿ ನರ್ಗಿಸ್ ನಿಧನದ ಬಳಿಕ ಡ್ರಗ್ಸ್ ತಗೆದುಕೊಳ್ಳಲು ಪ್ರಾರಂಭಿಸಿದ್ದು ಎಂದು ಜನ ಹೇಳುತ್ತಾರೆ. ಆದರೆ ಅದಕ್ಕೂ ನನ್ನ ತಾಯಿಯ ನಿಧನಕ್ಕೂ  ಯಾವುದೇ ಸಂಬಂಧವಿಲ್ಲ. ನನ್ನ ನಾಯಿ ಸತ್ತಿದೆ ಎನ್ನುವುದು, ನನ್ನ ಕತ್ತೆ ಸತ್ತಿದೆ ಎನ್ನುವುದು ಇವೆಲ್ಲಾ ಕೇವಲ ಕಾರಣಗಳು. ಯಾವುದೇ ವ್ಯಕ್ತಿ ಮಾದಕ ವ್ಯಸನಿಯಾಗುವುದು ಸ್ವತ: ಆತನಿಂದಲೇ. ಆತನಿಗೆ ಅದನ್ನು ತೆಗೆದುಕೊಳ್ಳಬೇಕು ಅನ್ನಿಸಿದೆ. ಅದಕ್ಕೆ ಆತ ತೆಗೆದುಕೊಂಡಿದ್ದಾನೆ ಅಷ್ಟೇ . ಒಮ್ಮೆ ಅದರ ಜಗತ್ತಿನೊಳಗೆ ಹೋದರೆ ಮತ್ತೆ ಹಿಂದಿರುಗುವುದು ಕಷ್ಟ. ಅದು ಅತ್ಯಂತ ಕೆಟ್ಟ ಜಗತ್ತು. ನಾನು ಅದರಲ್ಲಿ ೧೨ ವರ್ಷ ಕಳೆದಿದ್ದೇನೆ. ನಾನು ತೆಗೆದುಕೊಳ್ಳದೆ ಇರುವ ಅಮಲು ಪದಾರ್ಥ ಈ ಜಗತ್ತಿನಲ್ಲೇ ಇಲ್ಲ. ನನ್ನ ತಂದೆ  ನನಗೆ ಅಮಲು ಪುನರ್ವಸತಿ ಚಿಕಿತ್ಸೆ ನೀಡಲು ಅಮೇರಿಕಕ್ಕೆ ಕರೆದುಕೊಂಡು ಹೋದರು. ಅಲ್ಲಿ ಅವರು ಒಂದು ಪಟ್ಟಿ ಕೊಟ್ಟು ಇದರಲ್ಲಿ ಯಾವ್ಯಾವ ಅಮಲು ಪದಾರ್ಥ ತೆಗೆದುಕೊಂಡಿದ್ದಿ ಎಂದು ಟಿಕ್ ಮಾಡು ಎಂದರು. ನಾನು ಎಲ್ಲದಕ್ಕೂ ಟಿಕ್ ಮಾಡಿದೆ. ಏಕೆಂದರೆ ನಾನು ಅವೆಲ್ಲವನ್ನೂ ತೆಗೆದುಕೊಂಡಿದ್ದೆ ! ಅದನ್ನು ನೋಡಿ ಅಲ್ಲಿನ ವೈದ್ಯರು ಬೆಚ್ಚಿ ಬಿದ್ದರು. ನೀವು ಭಾರತದಲ್ಲಿ ಯಾವ ರೀತಿಯ ಆಹಾರ ಸೇವಿಸುತ್ತೀರಿ ? ಈತ ತೆಗೆದುಕೊಳ್ಳುವ ಡ್ರಗ್ ಗಳ ಪಟ್ಟಿ ನೋಡಿದರೆ ಈತ ಯಾವತ್ತೋ ಸತ್ತಿರಬೇಕಿತ್ತು ಎಂದರು " 

" ಇನ್ನು ನಾನು ಡ್ರಗ್ಸ್ ಬಿಟ್ಟಿದ್ದು ಕುಟುಂಬಕ್ಕಾಗಿ ಅಲ್ಲ. ನನಗೆ ಅದನ್ನು ಬಿಡಬೇಕು ಎಂದು ಅನಿಸಿತು, ಬಿಟ್ಟು ಬಿಟ್ಟೆ. ಅದನ್ನು ಬಿಟ್ಟ ಮೇಲೆ ದೇಹದಲ್ಲಿ ಬಹಳ ಬದಲಾವಣೆಗಳು ಆಗುತ್ತವೆ. ಒಮ್ಮೊಮ್ಮೆ ಈಗ ಎಲ್ಲ ಸರಿಯಾಯಿತು , ಇನ್ನೊಂದು ಬಾರಿ ತೆಗೆದುಕೊಳ್ಳೋಣ ಎಂದು ಅನಿಸುತ್ತದೆ. ಆಗ ನಾವು ನಮ್ಮ ಮೇಲೆ ನಿಯಂತ್ರಣ ಸಾಧಿಸಬೇಕು. ನಾನು ಯುವಕರಿಗೆ ಹೇಳುವುದಿಷ್ಟೇ - ನೀವು ನಿಮ್ಮ ಬದುಕನ್ನು ಆನಂದದಿಂದ ಕಳೆಯಿರಿ , ನಿಮ್ಮ ಕೆಲಸವನ್ನು ಪ್ರೀತಿಸಿ, ಕುಟುಂಬವನ್ನು ಪ್ರೀತಿಸಿ . ಅದು ಕೊಕೇನ್ ಗಿಂತ ಒಳ್ಳೆಯದು !

share
ವಾರ್ತಾಭಾರತಿ
ವಾರ್ತಾಭಾರತಿ
Next Story
X