Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪತ್ನಿಗೆ ನೀರು ನೀಡದಕ್ಕೆ ತಾನೇ ಬಾವಿ...

ಪತ್ನಿಗೆ ನೀರು ನೀಡದಕ್ಕೆ ತಾನೇ ಬಾವಿ ತೋಡಿದ ದಲಿತ

ವಾರ್ತಾಭಾರತಿವಾರ್ತಾಭಾರತಿ8 May 2016 9:19 AM IST
share
ಪತ್ನಿಗೆ ನೀರು ನೀಡದಕ್ಕೆ ತಾನೇ ಬಾವಿ ತೋಡಿದ ದಲಿತ

ನಾಗಪುರ, ಮೇ 8: ತನ್ನ ಪತ್ನಿಗೆ ಬಾವಿಯಿಂದ ನೀರು ಸೇದಲು ಅವಕಾಶ ನಿರಾಕರಿಸಿ ಅವಮಾನವೆಸಗಿದ ಮಾಲಕನಿಗೆ ಸೆಡ್ಡು ಹೊಡೆದ ಬುಡಕಟ್ಟು ವರ್ಗದ ದಶರಥ್ ಮಂಝಿಯ ಕತೆಯಿದು.
ಈ ಸಾಧನೆ ಬೃಹತ್ ಎಂದು ಬಣ್ಣಿಸಲಾಗದಿದ್ದರೂ, ಸಮಾನತೆಯ ಹೋರಾಟದಲ್ಲಿ ಅದಮ್ಯ ಉತ್ಸಾಹವನ್ನು ಬಿಂಬಿಸುವುದಂತೂ ಸತ್ಯ. ನಾಲ್ಕೈದು ಮಂದಿ ವಾರಗಟ್ಟಲೆ ದುಡಿದು ಮಾಡುವ ಕೆಲಸವನ್ನು ಈತ ಏಕಾಂಗಿಯಾಗಿ ಮಾಡಿ ತನ್ನ ಮನೆ ಸಮೀಪದಲ್ಲೇ ಬಾವಿಯೊಂದನ್ನು ತೋಡಿ ಜಲ ಸ್ವಾವಲಂಬನೆ ಸಾಧಿಸಿ ತೋರಿಸಿದ್ದಾನೆ.
ಈಗ ಆತನ ದಲಿತ ಕೇರಿಯ ಎಲ್ಲರೂ ಈ ಬಾವಿಯಿಂದಲೇ ನೀರು ಸೇದಿ ಕೊಂಡೊಯ್ಯುತ್ತಾರೆ. ಅವರೀಗ ಬೇರೆ ಜಾತಿಯವರ ಬಾವಿಯನ್ನು ಅವಲಂಬಿಸಿಲ್ಲ.
ಮಹಾರಾಷ್ಟ್ರದ ವಾಶಿಂ ಜಿಲ್ಲೆಯ ಕಲಂಬೇಶ್ವರ್ ಗ್ರಾಮದ ಬಡ ಕಾರ್ಮಿಕ ಬಾಪುರಾವ್ ತಾಜ್ನಿ. ಈತ ಹಿಂದೆಂದೂ ಬಾವಿ ತೋಡಿರದಿದ್ದರೂ ಪ್ರತಿದಿನ 6 ಗಂಟೆಗಳಂತೆ 40 ದಿನಗಳ ಕಾಲ ಕೆಲಸ ಮಾಡಿ ಗಂಗೆಯನ್ನು ಒಲಿಸಿಕೊಂಡ. ಗ್ರಾಮದ ಜನರು ಯಾರೂ ಈತನ ಸಹಾಯಕ್ಕೆ ಬರಲಿಲ್ಲ. ಅವನ ಕುಟುಂಬದ ಸದಸ್ಯರೂ ಕೈಜೋಡಿಸಲಿಲ್ಲ. ಇವನಿಗೇನೋ ಹುಚ್ಚು ಹಿಡಿದಿರಬೇಕು ಎಂದೇ ಎಲ್ಲರೂ ಗೇಲಿ ಮಾಡಿದರು.
ಮೊದಲೇ ಇದ್ದ ಎರಡು ಮೂರು ಬಾವಿಗಳು ಬತ್ತಿ ಹೋಗಿದ್ದವು. ಅಂತಹ ಜಾಗದಲ್ಲಿ ಕಲ್ಲು ಬಂಡೆಗಳಿರುವ ಪ್ರದೇಶದಲ್ಲಿ ಬಾವಿ ತೋಡಲು ಹೊರಟ ಈತ ಛಲ ಬಿಡದೆ ನೀರು ಸಿಗುವ ವರೆಗೂ ಬಾವಿ ತೋಡಿದ.
ನಮಗೆ ನೀರು ಕೊಡದ ಗ್ರಾಮಸ್ಥನ ಹೆಸರು ಹೇಳಲಾರೆ. ನಮ್ಮ ಹಳ್ಳಿಯಲ್ಲಿ ಈ ಕಾರಣಕ್ಕಾಗಿ ಜಗಳ, ರಕ್ತಪಾತ ಆಗುವುದು ಬೇಡ ಎನ್ನುವ ತಾಜ್ನಿ, ನಾವು ಬಡವರು ಮತ್ತು ದಲಿತರು ಎಂಬ ಕಾರಣಕ್ಕಾಗಿಯೇ ನಮ್ಮನ್ನು ಅವಮಾನಿಸಲಾಗುತ್ತಿದೆ ಎಂದು ದೂರಿದ್ದಾನೆ.
ನಾನು ಆದಿನ ನೀರಿಗಾಗಿ ಅಂಗಲಾಚಿದೆ. ಆದರೆ ಯಾರಿಗೂ ನನ್ನ ಮೇಲೆ ಕರುಣೆ ಹುಟ್ಟಲಿಲ್ಲ. ನಂತರ ನಾನು ನೀರಿಗಾಗಿ ಇನ್ನು ಯಾರನ್ನೂ ಬೇಡಿಕೊಳ್ಳಬಾರೆಂದು ನಿರ್ಧರಿಸಿ ನಾನೇ ಬಾವಿ ತೋಡಲು ನಿರ್ಧರಿಸಿದೆ ಎಂದು ತನ್ನ ನೋವಿನ ಕತೆಯನ್ನು ಬಿಚ್ಚಿಡುತ್ತಾನೆ ತಾಜ್ಞಿ.
ಅವನ ಪತ್ನಿ ಸಂಗೀತಾಗೆ ಆ ಊರಿನ ಮೇಲ್ವರ್ಗದ ಜಮೀನುದಾರನೊಬ್ಬ ತನ್ನ ಬಾವಿಯಿಂದ ನೀರು ಸೇದಲು ಬಿಡದ ನೋವು ತಾಜ್ನಿಯ ಈ ಸಾಧನೆಗೆ ಪ್ರೇರಣೆಯಾಯಿತು

share
ವಾರ್ತಾಭಾರತಿ
ವಾರ್ತಾಭಾರತಿ
Next Story
X