Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. *ಇನ್ನೆರಡು ವರ್ಷ ನಾನೇ

*ಇನ್ನೆರಡು ವರ್ಷ ನಾನೇ

ವಾರ್ತಾಭಾರತಿವಾರ್ತಾಭಾರತಿ9 May 2016 12:21 AM IST
share

*ಇನ್ನೆರಡು ವರ್ಷ ನಾನೇ

ಮುಖ್ಯಮಂತ್ರಿ - ಸಿದ್ದರಾಮಯ್ಯ
     
♦ಕಳೆದ ಮೂರು ವರ್ಷಗಳೂ ನೀವೇ ಮುಖ್ಯಮಂತ್ರಿಯಾಗಿದ್ದದ್ದು ಹೌದೇ ಎಂಬುದು ನಿಮ್ಮ ಅಭಿಮಾನಿಗಳ ಪ್ರಶ್ನೆ.

---------------------

ಸರಕಾರ ಇದ್ದೂ ಸತ್ತಂತಾಗಿದೆ

- ಯಡಿಯೂರಪ್ಪ

♦ಸತ್ತ ವಿಪಕ್ಷವಿದ್ದಾಗ ಯಾವುದೇ ಸರಕಾರಕ್ಕೆ ಇಂತಹ ಅಪಾಯದ ಸ್ಥಿತಿ ಬಂದೇ ಬರುತ್ತದೆ.

---------------------

 ನಾನು ಅತೀ ಬಡ ಕುಟುಂಬದಿಂದ ಬಂದವನು

- ನರೇಂದ್ರ ಮೋದಿ, ಪ್ರಧಾನಿ

♦ಇನ್ನು ಅದಕ್ಕೆ ದಾಖಲೆಯಾಗಿ ಬಿಪಿಎಲ್ ಕಾರ್ಡ್‌ನ ಪ್ರತಿ ತರಬೇಡಿ. ಆಗ ಅದು ಇರಲಿಲ್ಲ .

---------------------

 ನೆಹರೂ ಸಾವಿಗೆ 1962ರಲ್ಲಿ ನಡೆದ ಚೀನಾ ದಾಳಿಯೇ ಕಾರಣ

- ಮುಲಾಯಂ ಸಿಂಗ್ ಯಾದವ್

♦ಉತ್ತರ ಪ್ರದೇಶದಲ್ಲಿ ಅಮಾಯಕರ ನಿರಂತರ ಸಾವಿಗೂ ಚೀನಾ ದಾಳಿಗೂ ಸಂಬಂಧವಿರಬಹುದೇ ?

---------------------
 ಪ್ರತಿ ಪ್ರಜೆಯು ತಾನು ಕಟ್ಟಿದ ತೆರಿಗೆ ಹಣ ಯಾರದ್ದೋ ಪಾಲಾಗುವುದನ್ನು ಸಹಿಸಲಾರ

-ಜಿತೇಂದ್ರ ಸಿಂಗ್, ಕೇಂದ್ರ ಸಚಿವ

♦ಯಾರ್ಯಾರದ್ದೋ ಪಾಲಾಗುವುದಕ್ಕಿಂತ ಅದಾನಿ ಪಾಲಾಗುವುದು ಉತ್ತಮ ಎಂಬುದು ನಿಮ್ಮ ಅಭಿಪ್ರಾಯವೇ ?

---------------------

ನಾನು ದೇಶದ ನಂಬರ್ 1 ಕಾರ್ಮಿಕ

- ನರೇಂದ್ರ ಮೋದಿ, ಪ್ರಧಾನಿ

♦ಇದು ಒಳ್ಳೇ ಪಜೀತಿ ಆಯಿತು. ನೀವು ಏನೇನೋ ಆಗುವುದನ್ನು ಬಿಟ್ಟು ದಯವಿಟ್ಟು ಪ್ರಧಾನಿ ಆಗಿ ಎಂಬುದು ಬಡ ಭಾರತೀಯರ ಒಕ್ಕೊರಳ ಆಗ್ರಹ.

---------------------

ಮುಖ್ಯಮಂತ್ರಿ ಸ್ಥಾನ ಖಾಲಿಯಿಲ್ಲ

- ಎಚ್.ಆಂಜನೇಯ, ಸಚಿವ 

♦ನೀವು ಈ ಕೆಲಸದಲ್ಲೇ ಮುಳುಗಿದ್ದರೆ ಸಮಾಜ ಕಲ್ಯಾಣ ಸಚಿವ ಸ್ಥಾನ ಖಾಲಿಯಾಗಿದೆ ಎಂದು ತಿಳಿದುಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ!

---------------------

ಕಾಂಗ್ರೆಸ್ ಪಕ್ಷದ ವಿರುದ್ಧ ಅಪಪ್ರಚಾರ ನಡೆಸಿ ಅಧಿಕಾರ ಪಡೆಯಲು ಸಂಘ ಪರಿವಾರ ಹುನ್ನಾರ ನಡೆಸುತ್ತಿದೆ

- ರಮಾನಾಥ ರೈ, ಸಚಿವ

♦ಕಾಂಗ್ರೆಸ್ ಪಕ್ಷದ ಪರ ಪ್ರಚಾರ ನಡೆಸಲು ನೀವು ಏನು ಮಾಡಿದ್ದೀರಿ ?

---------------------

ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ಕೂಡಾ ಕಾಂಗ್ರೆಸ್ ಅನರ್ಹ

- ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ

♦ಈಗ ನಿಮಗೆ ವಿಪಕ್ಷದಲ್ಲಿ ಕೂರುವ ತುರ್ತೇನು ?

---------------------

 ಒಂದೇ ಮಗು ಬಂದರೂ ಸರಕಾರಿ ಶಾಲೆ ನಡೆಸಲಾಗುವುದು

- ಕಿಮ್ಮನೆ ರತ್ನಾಕರ, ಸಚಿವ

♦ಈಗ ನೀವು ಸಚಿವರಾಗಿದ್ದೂ ಶಿಕ್ಷಣ ಇಲಾಖೆಯನ್ನು ನಡೆಸಲಾಗುತ್ತಿಲ್ಲವೇ?

---------------------

ನಾನು ಯಾವುದೇ ಪ್ರಶಸ್ತಿ ಪುರಸ್ಕಾರಗಳಿಗಾಗಿ ಕೆಲಸ ಮಾಡುವುದಿಲ್ಲ

- ರವಿಶಂಕರ್ ಗುರೂಜಿ

♦ನೀವು ಜೀವಮಾನವಿಡೀ ಕೆಲಸ ಮಾಡದೆಯೇ ಎಷ್ಟೆಲ್ಲಾ ಸಂಪಾದಿಸಿದ್ದೀರಿ, ಇನ್ನು ಪ್ರಶಸ್ತಿ ಯಾವ ಲೆಕ್ಕ ?

---------------------

 ಮಾಧ್ಯಮಗಳು ನನ್ನನ್ನು ಕಳ್ಳನಂತೆ ಬಿಂಬಿಸುತ್ತಿವೆ

- ವಿಜಯ ಮಲ್ಯ, ಮದ್ಯ ದೊರೆ

♦ಡಕಾಯಿತ, ಲೂಟಿಕೋರ ಎಂದು ಕರೆಯಲು ಅವರಿಗೆ ಮುಲಾಜು

---------------------

 ನಾನು ಬಾಬಾ ರಾಮದೇವ್ ಕಟ್ಟಾ ಅಭಿಮಾನಿ

- ಲಾಲು ಪ್ರಸಾದ್ ಯಾದವ್

♦ನೀವು ಹುಟ್ಟಾ ಅವಕಾಶವಾದಿ ಎಂದು ಬಿಹಾರಿಗಳು ಶಾಪ ಹಾಕುತ್ತಿದ್ದಾರೆ.

 ---------------------

ನಾನು ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿಲ್ಲ

- ಡಾ.ಜಿ.ಪರಮೇಶ್ವರ್, ಗೃಹ ಸಚಿವ

♦ದಿನನಿತ್ಯದ ಖರ್ಚಿಗೆ ತೊಂದರೆಯಾದರೆ ದಯವಿಟ್ಟು ತಿಳಿಸಿ.

---------------------

ಬ್ರಾಹ್ಮಣರು ಶಾಸ್ತ್ರಕ್ಕಾಗಿಯೂ ಮಾಂಸ ತಿನ್ನುವುದನ್ನು ಒಪ್ಪಲಾಗದು

- ವಿಶ್ವೇಶತೀರ್ಥ ಸ್ವಾಮೀಜಿ

♦ನೀವು ಹೀಗೆಲ್ಲ ಹಸಿಹಸಿ ಸುಳ್ಳು ಹೇಳಿ ಜನರ ತಲೆ ತಿನ್ನುವುದನ್ನು ಸುತಾರಾಂ ಒಪ್ಪಲಾಗದು.

---------------------

 ನನ್ನ ಬಿಜೆಪಿ ಸೇರ್ಪಡೆಗೆ ಯಾರ ವಿರೋಧವೂ ಇಲ್ಲ

- ಧನಂಜಯ ಕುಮಾರ್, ಮಾಜಿ ಸಂಸದ

♦ ಒಳ್ಳೆಯದಾಯ್ತು . ಅವರಿಗೆ ನಿಮ್ಮ ಪರಿಚಯ ಮಾಡಿಕೊಂಡು ಅಪಾಯ ಮೈಮೇಲೆಳೆದುಕೊಳ್ಳಬೇಡಿ.
---------------------

 ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯದ ಜೊತೆ ರಾಜಕೀಯವೂ ಚರ್ಚೆಯಾಗಲಿ

- ಎಚ್.ವಿಶ್ವನಾಥ್, ಮಾಜಿ ಸಂಸದ

♦ಅದರಿಂದ ನಿರುದ್ಯೋಗಿ ಅನಾಥ ರಾಜಕಾರಣಿಗಳಿಗೆ ಮೈಕಾದರೂ ಸಿಗುತ್ತದೆ !

---------------------

ಕಾಂಗ್ರೆಸ್ ಸರಕಾರ ತುಘಲಕ್ ದರ್ಬಾರು ನಡೆಸುತ್ತಿದೆ

- ಸಿ.ಟಿ.ರವಿ, ಬಿಜೆಪಿ ಶಾಸಕ

♦ ಹೌದು ಮೂರು ವರ್ಷಗಳಲ್ಲಿ ಒಮ್ಮೆಯೂ ರೆಸಾರ್ಟ್‌ಗೆ ಹೋಗಿಲ್ಲ ಅಂದರೆ ಏನರ್ಥ ?

---------------------

 ಎಲ್ಲಿ ಉತ್ತರ ಸಿಗುತ್ತದೋ ಅಲ್ಲಿ ಪ್ರಶ್ನೆ ಕೇಳಬೇಕು

- ರಾಘವೇಶ್ವರ ಸ್ವಾಮೀಜಿ

♦ ಇಲ್ಲದಿದ್ದರೆ ನಿಮ್ಮ ಬಗ್ಗೆ ಬಂದ ಕೋರ್ಟು ತೀರ್ಪು ಓದಬೇಕು ! ಸಾಕಷ್ಟು ಉತ್ತರಗಳು ಅಲ್ಲಿ ಮಾತ್ರ ಇವೆ.

---------------------

ಹೋರಾಟವೇ ನನ್ನ ಬದುಕು.

- ಸೋನಿಯಾ ಗಾಂಧಿ

♦ ಬಡ ಭಾರತೀಯರ ಬದುಕೇ ಹೋರಾಟವಾಗಲು ನಿಮ್ಮ ಹೋರಾಟದ ಬದುಕೇ ಕಾರಣ ಎಂಬ ವ್ಯಾಪಕ ದೂರಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X