Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಅಲ್ ಇಹ್ಸಾನ್ ಮಹಿಳಾ ಕಾಲೇಜು ಯೋಜನೆಯ...

ಅಲ್ ಇಹ್ಸಾನ್ ಮಹಿಳಾ ಕಾಲೇಜು ಯೋಜನೆಯ ಅವಲೋಕನಾ ಸಭೆ

ಯಸ್ . ಯೂಸುಫ್ ಅರ್ಲಪದವುಯಸ್ . ಯೂಸುಫ್ ಅರ್ಲಪದವು9 May 2016 2:17 PM IST
share
ಅಲ್ ಇಹ್ಸಾನ್ ಮಹಿಳಾ ಕಾಲೇಜು ಯೋಜನೆಯ ಅವಲೋಕನಾ ಸಭೆ

ಉಡುಪಿ, ಮೇ 9: ಕರ್ನಾಟಕದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ಗಳಲ್ಲೊಂದಾದ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ನ (DKSC) ಅಧೀನದಲ್ಲಿ ನಡೆಯುತ್ತಿರುವ  ಮೂಳೂರಿನ  ಅಲ್ಇಹ್ಸಾನ್ ವಿದ್ಯಾ ಕೇಂದ್ರದ ಮಹತ್ವಾಕಾಂಕ್ಷೆಯ ಅಲ್ ಇಹ್ಸಾನ್ ಮಹಿಳಾ ಕಾಲೇಜು ಯೋಜನೆಯ ಅವಲೋಕನಾ ಸಭೆ ಇತ್ತೀಚಿಗೆ ದುಬೈಯ ಪ್ಲೋರಾ ಗ್ರಾಂಡ್  ಹೋಟೆಲ್ ನ ಬಾಲ್ ರೂಂ ನಲ್ಲಿ ನಡೆಯಿತು.

ಯು.ಎ.ಇ  ಯಲ್ಲಿ ಇರುವ ಹಲವಾರು ಕನ್ನಡಿಗ ಉದ್ಯಮಿಗಳು ಮತ್ತು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸವಡಿ ಅರೇಬಿಯಾ ದಿಂದ ಬಂದ ಡಿ.ಕೆ.ಎಸ್.ಸಿ ಕೇಂದ್ರ ಕಮಿಟಿಯ ನೇತಾರರಾದ ಇಸ್ಮಾಯಿಲ್ ಹಾಜಿ ಕಿನ್ಯ , ಹಾಜಿ ಹಾತಿಂ ಕೂಳೂರು, ಹಾಜಿ. ಶೇಖ್ ಬಳ್ಕುಂಜೆ ಹಾಗೂ ಅಬ್ದುಲ್ ಅಝೀಝ್ ಮೂಳೂರು ಸಹಿತ ಹಲವಾರು ಸಾಮಾಜಿಕ  ಮುಂದಾಳುಗಳು ಭಾಗವಹಿಸಿದ್ದರು. ಡಿ.ಕೆ.ಎಸ್.ಸಿ  ಕೇಂದ್ರ ಕಮಿಟಿಯ ಅದ್ಯಕ್ಷರು ಹಾಗೂ ಈ ಕಾರ್ಯಕ್ರಮದ ಅದ್ಯಕ್ಷರೂ ಆಗಿದ್ದ ಅಲ್ ಹಾಜ್ ಶೈಖುನಾ ಸಯ್ಯದ್  ಕೆ.ಯಸ್.ಆಟ್ಟಕೋಯ ತಂಙಳ್   ಕುಂಬೋಲ್ ರವರ  ದುವಾದೊಂದಿಗೆ ಪ್ರಾರಂಭ ಗೊಂಡಿತು.  ಡಿ.ಕೆ.ಎಸ್.ಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಣ್ಣಂಗಾರ್ ರವರು ಅತಿಥಿಗಳನ್ನು ಸ್ವಾಗತಿಸಿದರು. ಡಿ.ಕೆ.ಎಸ್.ಸಿ  ಅದ್ಯಕ್ಷರಾದ ಎಂ.ಕೆ.ಬ್ಯಾರಿ ಕಕ್ಕಿಂಜೆ ಯವರು ಡಿ.ಕೆ.ಎಸ್.ಸಿ ಯ  ಚಟುವಟಿಕೆಗಳು ಮತ್ತು ಸಾಧನೆಗಳ ಪರಿಚಯ ನೀಡಿದರು. ಅಲ್ ಇಹ್ಸಾನ್ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣ ಕಮಿಟಿಯ ಚಯರ್ಮೆನ್ ಜ.ಎಂ.ಇ. ಮೂಳೂರು  ಡಿ.ಕೆ.ಎಸ್.ಸಿ ಕೈಗೊಂಡ ಮಹತ್ವಾಕಾಂಕ್ಷೆಯ ಮಹಿಳಾ ಕಾಲೇಜು ಯೋಜನೆಯ ಬಗ್ಗೆ ಪಾಸ್ತಾವಿಸುತ್ತಾ  ಕಟ್ಟಡ ನಿರ್ಮಾಣದ ಕಾಮಗಾರಿಯ  ಬೆಳವಣಿಗೆಯ ಬಗ್ಗೆ ವಿವರಿಸಿದರು. ಡಿ.ಕೆ.ಎಸ್.ಸಿ ಯ ಸಲಹೆಗಾರರಾದ  ಉಸ್ತಾದ್ ಇಬ್ರಾಹಿಂ ಸಖಾಪಿ ಕೆದಂಬಾಡಿ ಯವರು  ಡಿ.ಕೆ.ಎಸ್.ಸಿ ಯ  ಕಿರು  ಪರಿಚಯದೊಂದಿಗೆ  ಸರ್ವರೂ ಈ ಪುಣ್ಯ ಕಾರ್ಯದಲ್ಲಿ ಸಹಕರಿಸಬೇಕೆಂದು ಕೋರಿದರು.

 ಡಿ.ಕೆ.ಎಸ್.ಸಿ ನಡೆದು ಬಂದ ದಾರಿ ಮತ್ತು ಸಮಾಜದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಅದು ನಡೆಸುತ್ತಿರುವ ಕ್ರಾಂತಿಕಾರಕ ಸಮಾಜ ಸೇವಾ ಕಾರ್ಯಕ್ರಮಗಳನ್ನು  ಬಿಂಬಿಸುವ ಅಡಿಯೊ  ವಿಶುಯಲ್ ಕಿರು ಚಿತ್ರವನ್ನು ಪ್ರದರ್ಶಿಸಲಾಯಿತು.  ನಂತರ ಅತಿಥಿಗಳೊಂದಿಗೆ ಈ ಯೋಜನೆಯ ಬಗ್ಗೆ ಅಭಿಪ್ರಾಯ ವಿನಿಮಯ ಮತ್ತು  ಅನಿಸಿಕೆಗಳನ್ನು ಪಡೆಯಲಾಯಿತು.

 ಅಲ್ ಹಾಜ್ ಶೈಖುನಾ ಸಯ್ಯದ್  ಕೆ.ಯಸ್. ಆಟ್ಟಕೋಯ ತಂಙಳ್  ಹಿತವಚನಗಳನ್ನು ನೀಡಿದ ಬಳಿಕ ಮುಖ್ಯ ಅತಿಥಿಗಳಾದ ಡಿ.ಕೆ.ಎಸ್.ಸಿಯ  ಹಿತೈಷಿ  ಹಾಗೂ  ತೋನ್ಸೆ ಮೆಡಿಕಲ್ ಸೆಂಟರ್ ಇದರ ಚಯರ್ಮೆನ್ ಅಲ್ ಹಾಜ್ ಬಿ.ಎಂ.ಜಾಫರ್ , ಡಿ.ಕೆ.ಎಸ್.ಸಿ ಶರೀಹತ್ ಕಾಲೇಜು ಕಟ್ಟಡ ಸಮಿತಿಯ ಚಯರ್ಮೆನ್  ಹಾಗೂ  ಸಮಾಜ ಸೇವಾ ಮುಂದಾಳು ಹಾಜಿ. ಶೇಖ್ ಬಾವ ಮಂಗಳೂರು, ಬ್ಯಾರೀಸ್ ವೆಲ್ಫೇರ್ ಫೋರಮ್ ಇದರ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಮದುಮೂಲೆ ,  ಡಿ.ಕೆ.ಎಸ್.ಸಿ. ಕೇಂದ್ರ ಕಮಿಟಿ ಪ್ರತಿನಿಧಿಗಳಾದ ಇಸ್ಮಾಯಿಲ್ ಹಾಜಿ ಕಿನ್ಯ ,  ಹಾಜಿ ಹಾತಿಂ ಕೂಳೂರು, ಹಾಜಿ ಶೇಖ್ ಬಳ್ಕುಂಜೆ ಹಾಗೂ ಅಬ್ದುಲ್ ಅಝೀಝ್ ಮೂಳೂರು ಮತ್ತು ಅತಿಥಿಗಳಾದ ಲತೀಪ್ ಹಾಜಿ ಬಜ್ಪೆ . ಅಬ್ದುಲ್ ರಝಾಕ್ ಇಸ್ಮಾಯಿಲ್ (DEWA ), ಸಲೀಂ ಅಲ್ತಾಫ್. ಅದ್ಯಕ್ಷರು ದಾರನ್ನೂರ್ ಎಜುಕೇಶನ್ ಸೆಂಟರ್ ,  ತಜಮ್ಮಲ್ ಅಮಾನುಲ್ಲ (ತಂಜೀಮ್ ಆಟೋ ವರ್ಕ್ಸ್), ಮುಹಮ್ಮದ್ ಶರೀಪ್ (ಯುನಿ ಗಲ್ಫ್ ), ಡಿ.ಕೆ.ಎಸ್.ಸಿ  ಮುಂದಾಳು ಹೈದರ್ ಹಾಜಿ ಉಜಿರೆ , ಹಿದಾಯ ಪವ್ಂಡೆಶನ್ ಇದರ ನಾಯಕ ಬಾವಹಾಜಿ, ಕೆ.ಎಸ್.ಸಿ ಯುವ  ಮುಂದಾಳು ವೈ.ಅಬ್ದುಲ್ ರಝಾಕ್ , ಅಶ್ರಪ್ ಕಾನ, ಜ.ಇರ್ಫಾನ್ ಶೇಖ್ ಸಹಿತ ಹಲವಾರು ಗಣ್ಯ ಅತಿಥಿಗಳು  ಡಿ.ಕೆ.ಎಸ್.ಸಿ ಯಸೇವೆಯ  ಬಗ್ಗೆ ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು  ವ್ಯಕ್ತ ಪಡಿಸುತ್ತಾ  ವಿದ್ಯಾ ಕ್ಷೇತ್ರದಲ್ಲಿ ಡಿ.ಕೆ .ಎಸ್.ಸಿ  ಮಾಡುತ್ತಿರುವ  ಸಮಾಜಸೇವೆಯನ್ನು ಪ್ರಶಂಶಿಸುತ್ತಾ ಪ್ರಸ್ತುತ ಕೈಗೆತ್ತಿಕೊಂಡಿರುವ   ಅಲ್ ಇಹ್ಸಾನ್ ಮಹಿಳಾ ಕಾಲೇಜಿನ ಯೋಜನೆಗೆ  ತಮ್ಮ ಕೈಲಾದ ಸಹಕಾರಗೈಯುವುದಾಗಿ ಭರವಸೆ ಇತ್ತರು.

 ಡಿ.ಕೆ.ಎಸ್.ಸಿ  ನಾಯಕರುಗಳಾದ ಇಬ್ರಾಹಿಂ ಹಾಜಿ ಕಿನ್ಯ ,ಅಬ್ದುಲ್ ಲತೀಪ್ ಮುಲ್ಕಿ , ಮಹಮ್ಮದ್ ಹಾಜಿ ಅಡ್ಕ, ಯುಸುಪ್ ಅರ್ಲಪದವು, ಇ.ಕೆ.ಇಬ್ರಾಹಿಂ, ಬದ್ರುದ್ದೀನ್ ಹೆಂತಾರ್, ಮುಹಮ್ಮದ್ ರಪೀಕ್ ಆತೂರ್, ಸಮೀರ್ ಕಲ್ಲಾರೆ, ಬದ್ರುದ್ದೀನ್ಅರಂತೂದು, ಹಾಜಿ ಅಬ್ದುಲ್ಲ ಬಿಜಾಡಿ, ಅಬ್ದುಲ್ ರಹಿಮಾನ್ ಸಜಿಪ, ಸೈಫುದ್ದೀನ್  ಪಟೇಲ್ ಮೊದಲಾದವರು ಉಪಸ್ಥಿತರಿದ್ದರು. 

ಡಿ.ಕೆ.ಎಸ್.ಸಿ ಕೋಶಾಧಿಕಾರಿ ಹುಸೈನ್ ಹಾಜಿ ಕಿನ್ಯ ವಂದಿಸಿದರು.

share
ಯಸ್ . ಯೂಸುಫ್ ಅರ್ಲಪದವು
ಯಸ್ . ಯೂಸುಫ್ ಅರ್ಲಪದವು
Next Story
X