Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಪ್ರಸವದ ಸಂದರ್ಭದ ಮಾನಸಿಕ ಆರೋಗ್ಯ ಮಗುವಿನ...

ಪ್ರಸವದ ಸಂದರ್ಭದ ಮಾನಸಿಕ ಆರೋಗ್ಯ ಮಗುವಿನ ಕೊಲೆಗೂ ಕಾರಣವಾದೀತು

ವಾರ್ತಾಭಾರತಿವಾರ್ತಾಭಾರತಿ9 May 2016 3:54 PM IST
share
ಪ್ರಸವದ ಸಂದರ್ಭದ ಮಾನಸಿಕ ಆರೋಗ್ಯ ಮಗುವಿನ ಕೊಲೆಗೂ ಕಾರಣವಾದೀತು

ಕಳೆದ ವಾರ ವಿಶ್ವ ಅಂತಾರಾಷ್ಟ್ರೀಯ ತಾಯಂದಿರ ಮಾನಸಿಕ ಆರೋಗ್ಯ ಜಾಗೃತಿ ವಾರವನ್ನು ಆಚರಿಸಲಾಯಿತು. ಕ್ಯಾನ್ಸರ್ ಅಥವಾ ಏಡ್ಸ್ ದಿನದಷ್ಟು ಮಹತ್ವ ಪಡೆದುಕೊಳ್ಳದ ಈ ದಿನದ ನಿಜವಾದ ಸಂದೇಶ ಹೆಚ್ಚು ಜನರನ್ನು ತಲುಪಿಲ್ಲ. ತಾಯಂದಿರ ಮಾನಸಿಕ ಆರೋಗ್ಯ ಎಂದರೆ ಮಗುವನ್ನು ಹೆಚ್ಚು ಅದಕ್ಕೆ 24 ತಿಂಗಳು ಆಗುವವರೆಗೆ ಅಮ್ಮ ಎದುರಿಸುವ ಖಿನ್ನತೆ. ಸಾಮಾನ್ಯವಾಗಿ ಮಗುವಾದಾಗ ಉಂಟಾಗುವ ಭಾವನೆಗಳನ್ನು ಮೀರಿದ ಗಂಭೀರತೆ ಈ ರೋಗಕ್ಕಿದೆ. ಹಾರ್ಮೋನುಗಳ ಬದಲಾವಣೆಯು ಈ ಗರ್ಭಪೂರ್ವ ಅಥವಾ ಗರ್ಭ ನಂತರದ ಖಿನ್ನತೆಗೆ ಕಾರಣವಾಗಲಿದೆ. ಸೈಕೊಸಿಸ್ ಮಹಿಳೆಯರು ಸ್ವತಃ ಅಥವಾ ಮಗುವಿಗೆ ಹಾನಿ ಮಾಡಲು ಕಾರಣವಾಗಬಹುದು. ಇವೆಲ್ಲವನ್ನೂ ಪೆರಿನಾಟಲ್ ಡಿಪ್ರೆಶನ್ (ಗರ್ಭಸಂಬಂಧ ಖಿನ್ನತೆ) ಎನ್ನಲಾಗುತ್ತದೆ.

ಚಿಹ್ನೆಗಳೇನು?

ಕಾತುರತೆ

ಮನೋಸ್ಥಿತಿ ಬದಲಿ

ನಿದ್ರಾರಾಹಿತ್ಯ

ಮಗುವಿನ ಜೊತೆ ಸಂಬಂಧ ಕಷ್ಟವಾಗುವುದು

ನಕಾರಾತ್ಮಕ ಚಿಂತನೆ

ಭ್ರಮೆಗಳು

ಕಾರಣಗಳೇನು?

ಏಕಾಂಗಿ ಭಾವ ತರುವ ಜೈವಿಕ ಬದಲಾವಣೆ

ಕೌಟುಂಬಿಕ ಹಿಂಸೆ

ಬಡತನ

ಮಗುವಿನ ಲಿಂಗ ಆದ್ಯತೆ

ಭಾರತದಲ್ಲಿ ಸಮಸ್ಯೆ ಹೇಗಿದೆ?

ದೇಶದಲ್ಲಿ ಶೇ 20ರಷ್ಟು ಮಹಿಳೆಯರು ಪೆರಿನಾಟಲ್ ಖಿನ್ನತೆಗೆ ಒಳಗಾಗುತ್ತಾರೆ. ಆದರೆ ಈ ರೋಗದ ಬಗ್ಗೆ ಅತೀ ಕಡಿಮೆ ಜಾಗೃತಿ ಇದೆ. ನಾಚಿಕೆ, ಮೌಢ್ಯ ಮತ್ತು ಜಾಗೃತಿಯ ಕೊರತೆಯಿಂದ ಮಹಿಳೆಯರು ಇಂತಹ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದಿಲ್ಲ. ಆದರೆ ಆಗಾಗ್ಗೆ ನಾವು ಇದರ ಪರಿಣಾಮಗಳನ್ನು ಸುದ್ದಿಗಳ ರೂಪದಲ್ಲಿ ನೋಡುತ್ತಿರುತ್ತೇವೆ.

ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಬೆಂಗಳೂರು ಪೊಲೀಸರು 7 ತಿಂಗಳ ಹೆಣ್ಣು ಮಗು ನೀರಿನ ತೊಟ್ಟಿಯಲ್ಲಿ ತೇಲುವುದನ್ನು ಕಂಡರು. ತಾಯಿಯೇ ಮಗಳನ್ನು ಕೊಂದಿರುವುದು ಒಪ್ಪಿಕೊಂಡರು. ಆಕೆ ಇದೇ ಮಾನಸಿಕ ಖಾಯಿಲೆ ಹೊಂದಿದ್ದರು. 2012 ಏಪ್ರಿಲ್ ಮಾಸದಲ್ಲಿ ಗಾಜಿಯಾಬಾದ್ ಮಹಿಳೆ ತನ್ನ 11 ತಿಂಗಳ ಗಂಡು ಮಗುವನ್ನು ಎರಡನೇ ಮಹಡಿಯ ಬಾಲ್ಕನಿಯಿಂದ ಕೆಳಗೆ ಎಸೆದಳು. ಆಕೆಯೂ ಖಿನ್ನತೆಯಿಂದ ಬಳಲುತ್ತಿದ್ದರು.

2010 ಸೆಪ್ಟೆಂಬರ್ ತಿಂಗಳಲ್ಲಿ ಕೇರಳದ ಅಳಪುಳದಲ್ಲಿ ತಾಯಿ ತನ್ನ 8 ತಿಂಗಳ ಗಂಡು ಮಗುವನ್ನು ಮನೆಯ ವಾಷಿಂಗ್ ಮಿಷಿನಿಗೆ ಹಾಕಿದಳು.

ಹೀಗಾಗಿ ಭಾರತದಲ್ಲಿ ಪೆರಿನಾಟಲ್ ಖಿನ್ನತೆಯ ಬಗ್ಗೆ ಹೆಚ್ಚು ಜಾಗೃತಿ ತರುವ ಮತ್ತು ಸಮಸ್ಯೆಗೆ ಸೂಕ್ತ ಚಿಕಿತ್ಸೆ ನೀಡುವ ಅಗತ್ಯವಿದೆ. ಮಧ್ಯಪ್ರದೇಶ ಈಗಾಗಲೇ ಪೆರಿನಾಟಲ್ ಖಿನ್ನತೆಯ ಪರೀಕ್ಷೆಯನ್ನು ಸಾರ್ವಜನಿಕ ಗರ್ಭಿಣಿ ಕಾರ್ಯಕ್ರಮದ ಜೊತೆಗೆ ಸೇರಿಸಿದ ದೇಶದ ಮೊದಲ ರಾಜ್ಯವಾಗಿದೆ.

ಕೃಪೆ: http://everylifecounts.ndtv.com/

share
ವಾರ್ತಾಭಾರತಿ
ವಾರ್ತಾಭಾರತಿ
Next Story
X